ಪಾಲಿಕೆಯ ನಿವೇಶನ ಫಲಕಕ್ಕೆ ವಿರೋಧ – ಹಲ್ಲೆ ಮಾಡಿದ ಐವರಿಗೆ 6 ತಿಂಗಳ ಜೈಲು, 65 ಸಾವಿರ ದಂಡ

ಬೆಳಗಾವಿ:ನಗರ ಪಾಲಿಕೆಯ ಖಾಲಿ ನಿವೇಶನಕ್ಕೆ ಫಲಕ ಅಳವಡಿಸುವ ವೇಳೆ ನಡೆದ ಹಲ್ಲೆ ಪ್ರಕರಣದಲ್ಲಿ, ಐವರು ಆರೋಪಿಗಳಿಗೆ 2ನೇ ಜೆಎಂಎಫ್‌ಸಿ ನ್ಯಾಯಾಲಯವು ತಲಾ ಆರು ತಿಂಗಳ ಜೈಲು ಶಿಕ್ಷೆ ಹಾಗೂ ಒಟ್ಟು 65 ಸಾವಿರ ರೂ. ದಂಡ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಿದೆ. ಶಿಕ್ಷೆಗೆ ಗುರಿಯಾದವರು ಬೆಳಗಾವಿ ತಾಲೂಕಿನ ಬಸವನ ಕುಡಚಿಯ ಕಿರಣ ಮಾಣಿಕ ಪಾಟೀಲ, ಅಮಿತ ಅಪ್ಪಣ್ಣ ಪಾಟೀಲ, ಶ್ರೀಕಾಂತ ದೇವೇಂದ್ರ ಪಾಟೀಲ, ಮಹೇಂದ್ರ ಬಸವಂತ ಪಾಟೀಲ ಮತ್ತು ಸುನೀಲ ಬಾಹು ಪಾಟೀಲ. ಘಟನೆ 2015ರ ಫೆಬ್ರವರಿ…

Read More

गणेश मंडळवाले काय दरोडेखोर आहेत का?

गणेश विसर्जन मिरवणूक “परंपरागत मार्गच अंतिम – पोलिसांना अभय यांची कडक इशारा” बेळगाव :सीमाभागातील बेळगावच्या गणेशोत्सवात पोलीस अनावश्यक त्रास देत राहिले, तर त्याचे परिणाम गंभीर होतील, हे नक्की! शहापूर येथील संतसेना मंगल कार्यालयात पार पडलेल्या ८० हून अधिक गणेश मंडळ पदाधिकाऱ्यांच्या बैठकीत आमदार अभय पाटील यांनी हा इशारा दिला. “गेल्यावेळीप्रमाणे यावेळीदेखील परंपरागत मार्गावरूनच विसर्जन मिरवणूक…

Read More

ಪಾರಂಪರಿಕ ಮಾರ್ಗವೇ ಅಂತಿಮ – ಪೊಲೀಸರಿಗೆ ಅಭಯ ಖಡಕ್ ಎಚ್ಚರಿಕೆ”

ಗಣೇಶ ವಿಸರ್ಜನೆ ಮೆರವಣಿಗೆ. “ಪಾರಂಪರಿಕ ಮಾರ್ಗವೇ ಅಂತಿಮ – ಪೊಲೀಸರಿಗೆ ಅಭಯ ಖಡಕ್ ಎಚ್ಚರಿಕೆ” ಗಣೇಶ‌ ಮಂಡದವರೇನು ದರೋಡೆಕೋರರಾ? ಬೆಳಗಾವಿ:ಗಡಿನಾಡ ಬೆಳಗಾವಿಯ ಗಣೇಶೋತ್ಸವಕ್ಕೆ ಪೊಲೀಸರು ಅನಗತ್ಯ ಕಿರಿಕಿರಿ ಮುಂದುವರಿಸಿದರೆ ಪರಿಣಾಮ ಗಂಭೀರವಾಗುವುದು ಖಚಿತ!ಶಹಾಪುರದ ಸಂತಸೇನಾ ಮಂಗಲ ಕಾರ್ಯಾಲಯದಲ್ಲಿಂದು ಸಂಜೆ ನಡೆದ ೮೦ ಕ್ಕೂ ಗಣೇಶ ಮಂಡಳಿ ಪದಾಧಿಕಾರಿಗಳ ಸಭೆಯಲ್ಲಿ ಶಾಸಕರು ಈ ಎಚ್ಚರಿಕೆ ನೀಡಿದರು. ಕಳೆದ ಬಾರಿಯಂತೆ ಈ ಸಲವೂ “ಪಾರಂಪರಿಕ ಮಾರ್ಗದಲ್ಲಿಯೇ ಮೆರವಣಿಗೆ ಸಾಗುತ್ತದೆ.‌ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಂಡಳಿಗಳ ಅಭಿಪ್ರಾಯ ಉಲ್ಲೇಖಿಸಿ ಘೋಷಿಸಿದರು….

Read More

पुढील पाच वर्षांत “राजहंसगड” – आकर्षक पर्यटक केंद्र!

ग्रामीण विकासाची नवी स्वप्ने घेऊन मंत्री लक्ष्मी हेब्बाळकर बेलगावी:राजहंसगड किल्यात स्थापन केलेली छत्रपती शिवाजी महाराजांची भव्य मूर्ती आत्ताच पर्यटकांचे आकर्षण ठरत आहे. महिला आणि बालकल्याण मंत्री लक्ष्मी हेब्बाळकर यांनी आश्वासन दिले की, पुढील पाच वर्षांत राजहंसगड कर्नाटकमधील प्रमुख पर्यटक केंद्रांपैकी एक म्हणून विकसित होईल. राजहंसगड गावात नव्या श्री मरगाई देवींच्या प्रतिष्ठापना आणि महाप्रसाद कार्यक्रमात बोलताना…

Read More

ರಾಜಹಂಸಗಡ: ಪ್ರವಾಸೋದ್ಯಮದ ಹೊಸ ತಾಣ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೀಡಿದ ಭರವಸೆ🔹 ರಾಜಹಂಸಗಡ ಅಭಿವೃದ್ಧಿಯ ಮುಖ್ಯ ಅಂಶಗಳು🏰 ಕೋಟೆಯ ಆಕರ್ಷಣೆ: ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿ ಪ್ರವಾಸಿಗರ ಮೆಚ್ಚುಗೆಗೆ ಪಾತ್ರ.👩‍🌾 ಗ್ರಾಮೀಣಾಭಿವೃದ್ಧಿ: ಮುಂದಿನ 5 ವರ್ಷಗಳಲ್ಲಿ ಬಾರಾಮತಿ ಮಾದರಿಯಲ್ಲಿ ಬೆಳವಣಿಗೆ.💼 ಉದ್ಯೋಗಾವಕಾಶ: ಪ್ರವಾಸೋದ್ಯಮದಿಂದ ಸ್ಥಳೀಯರಿಗೆ ಹೊಸ ಉದ್ಯೋಗದಾರಿ. 🏘 ಭೂಮಿಯ ಬೆಲೆ: ಗ್ರಾಮದಲ್ಲಿ ಭೂಮಿಯ ಮೌಲ್ಯ ಏರಿಕೆ, ಹೂಡಿಕೆದಾರರ ಆಕರ್ಷಣೆ.🛕 *ಸಾಂಸ್ಕೃತಿಕ ಚೇತನ: 140ಕ್ಕೂ ಹೆಚ್ಚು ಮಂದಿರಗಳ ನಿರ್ಮಾಣ – ಧಾರ್ಮಿಕ ಕೇಂದ್ರವಾಗಿ ಹೆಸರು.* *ಹೆಬ್ಬಾಳಕರ್ ನಿಲುವು* “ಬೆಳಗಾವಿ ಗ್ರಾಮೀಣ ಕ್ಷೇತ್ರ…

Read More
error: Content is protected !!