ಗುರಿ ಸಾಧನೆಗಾಗಿ ವಿದ್ಯಾರ್ಥಿಗಳು ಪ್ರಾಥಮಿಕ ಗುರಿಯತ್ತ ಗಮನ ಹರಿಸಬೇಕು

ಪುಣೆ :“ಗುರಿಯತ್ತ ಮುನ್ನುಗ್ಗುವಾಗ ಪ್ರತಿ ವಿದ್ಯಾರ್ಥಿಯೂ ಮೊದಲಿಗೆ ತನ್ನ ಎದುರಿನ ಪ್ರಾಥಮಿಕ ಗುರಿಗಳನ್ನು ಆದ್ಯತೆಗೊಳಿಸಿದಾಗ ಮಾತ್ರ ಅಂತಿಮ ಗುರಿ ಸಾಧನೆ ಸುಲಭವಾಗುತ್ತದೆ,” ಎಂದು ಬೆಳಗಾವಿಯ ಹಿರಿಯ ಪತ್ರಕರ್ತ ಹಾಗೂ ಸಮಾಜಸೇವಕ ಲೂಯಿಸ್ ರೋಡ್ರಿಗ್ಸ್ ಅಭಿಪ್ರಾಯಪಟ್ಟರು ಮಂಗಳವಾರ ಸಂಜೆ ಪುಣೆಯ ‘ಸಂತುಲನ’ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಸನ್ಮಾನ ಸಮಾರಂಭಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ಅವರು ಮಾತನಾಡಿದರು. ‘ಜಿಂದಾಬಾದ್’ ಎಂಬ ಸಂತುಲನ ಸಂಸ್ಥೆಯ ಘೋಷವಾಕ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಸಂಸ್ಥಾಪಕ ಅಡ್ವೊಕೇಟ್ ಬಸ್ತು ರೇಗೇ, ಸಂಸ್ಥೆಯ ನಿರ್ದೇಶಕಿ ಅಡ್ವೊಕೇಟ್ ಪಲ್ಲವಿ ರೇಗೇ…

Read More

ಗಣೇಶ ಮಂಡಳ- ಪೊಲೀಸ್ ನಡುವೆ ಹಗ್ಗ ಜಗ್ಗಾಟ ಶುರು…

ವಿಸರ್ಜನೆ ಮಾರ್ಗ ಬದಲಾವಣ ಬೆಳಗಾವಿ.ಯಾವುದೇ ಅನಗತ್ಯ ಕಿರಿಕಿರಿ ಇಲ್ಲದೇ ಗಣೇಶೋತ್ಸವ ವಿಸರ್ಜನೆ ಮುಕ್ತಾಯಗೊಳ್ಳುತ್ತದೆ ಎನ್ನುವಾಗಲೇ ಗಣೇಶ ಮಂಡಳಿ ಮತ್ತು ಪೊಲೀಸ್ ನಡುವೆ ಮಾರ್ಗ ಬದಲಾವಣೆ ಹಗ್ಗ ಜಗ್ಗಾಟ ಶುರುವಾಗಿದೆ.ಕಳೆದ ಬಾರಿಯಂತೆ ಪಾರಂಪರಿಕ ಮಾರ್ಗದಲ್ಲಿಯೇ ವಿಸರ್ಜನೆ ಮೆರವಣಿಗೆ ಸಾಗುತ್ತದೆ ಎಂದು ಗಣೇಶ ಮಂಡಳಿಗಳು ಸ್ಪಷ್ಟಪಡಿಸಿವೆ.ಆದರೆ ಪೊಲೀಸರು ಮಾತ್ರ ತಾವು ಸೂಚಿಸಿದ ಮಾರ್ಗದಲ್ಲಿಯೇ ವಿಸರ್ಜನೆಗೆ ತೆರಳಬೇಕು ಎನ್ನುವ ಹುಕುಂನ್ನು ನೀಡಿದ್ದರಿಂದ ಒಂದು ರೀತಿಯ ಗೊಂದಲ ವಾತಾವರಣ ಶುರುವಾಗಿ ಬಿಟ್ಟಿದೆ.ಇದೆಲ್ಲದರ ಜೊತೆಗೆ ಗಣೇಶೋತ್ಸವದಲ್ಲಿ ಎಲ್ಲಿಯೂ ಇಲ್ಲದ ಕಾನೂನನ್ನು ಮಂಡಳಿಗಳ ಮೇಲೆ ಹೇರುತ್ತಿರುವ…

Read More

ಬೆಳಗಾವಿಯಲ್ಲಿ ಅನಾಥ ಅಜ್ಜಿಯ ಅಂತ್ಯ ಸಂಸ್ಕಾರ

ಹಿಂದೂ–ಮುಸ್ಲಿಂ ಸಾಮರಸ್ಯದ ಕಂಗೊಳ ಬೆಳಗಾವಿ, ಸೆಪ್ಟೆಂಬರ್ 3:ಅನಾಥ ವೃದ್ಧೆ (ಹಿಂದೂ ಮಹಿಳೆ)ಯ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಮಾನವೀಯತೆ ಮತ್ತು ಧಾರ್ಮಿಕ ಸಾಮರಸ್ಯದ ಮಾದರಿ ಕಂಗೊಳಿಸಿತು. ಸಿವಿಲ್ ಆಸ್ಪತ್ರೆಯಲ್ಲಿ 10–15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಆ ವೃದ್ಧೆ ನಿನ್ನೆ ನಿಧನರಾದರು. ಅವರ ಕುಟುಂಬದವರು ಅಥವಾ ಬಂಧುಗಳು ಯಾರೂ ಇಲ್ಲದ ಕಾರಣ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈ ವಿಚಾರ ತಿಳಿದ ತಕ್ಷಣ ಖಾದರಿ ಗೀವಳೆ ಅವರು ಮಾಜಿ ಮೇಯರ್ ವಿಜಯ ಮೋರೆ ಅವರಿಗೆ ತಿಳಿಸಿದರು. ವಿಜಯ ಮೋರೆ ತಕ್ಷಣ ಮುಂದಾಗಿ, ಸಕಲ ಹಿಂದೂ…

Read More
error: Content is protected !!