Headlines

ಬಾಲ್ಯ ಗರ್ಭಿಣಿ – ಸರ್ಕಾರದ ವಿಫಲತೆಯ ಸ್ಪಷ್ಟ ಸಾಕ್ಷಿ

ಬೆಳಗಾವಿ ಜಿಲ್ಲೆಯಲ್ಲಿ 1477 ಬಾಲ ಗರ್ಭಿಣಿಯರು ಕಳೆದ ನಾಲ್ಕು ವರ್ಷದಲ್ಲಿ‌ ನಿರಂತರ ಹೆಚ್ಚುತ್ತಿರುವ ಪ್ರಕರಣಗಳು. ಕ್ರಮಕ್ಕೆ ಮುಂದಾಗದ ಪೊಲೀಸ್ ಇಲಾಖೆ. ಆಫ್ ದಿ ರೆಕಾರ್ಡ ಕಥೆ ಹೇಳುತ್ತಿರುವ ಪೊಲೀಸ್ ಅಧಿಕಾರಿಗಳು ಬೆಳಗಾವಿ. ಶಿಕ್ಷಣ, ಕೃಷಿ, ಕೈಗಾರಿಕೆಗಳಲ್ಲಿ ರಾಜ್ಯದ ಮುಂಚೂಣಿಯಲ್ಲಿರುವ ಈ ಜಿಲ್ಲೆ ಈಗ ಒಂದು ಕರಾಳ ಸಾಮಾಜಿಕ ಸಮಸ್ಯೆಯಿಂದ ಎದುರಾಗಿರುವ ಅಪಖ್ಯಾತಿ ಗಂಭೀರ ಚಿಂತನೆಗೆ ಕಾರಣವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ 1477 ಬಾಲ ಗರ್ಭಿಣಿಯಾಗಿರುವುದು ಸಮಾಜದ ಮೌನ ಸಮ್ಮತಿ ಮತ್ತು ಸರ್ಕಾರಿ ನೀತಿ-ನಿಷ್ಕ್ರಿಯತೆಯ ಭಯಾನಕ ಮುಖವನ್ನು…

Read More

ರೈತರ ಆಶೀರ್ವಾದದೊಂದಿಗೆ ಬಿಡಿಸಿಸಿ ಬ್ಯಾಂಕ್‌ನಲ್ಲಿ ಬಹುಮತದ ಗುರಿ- ಬಾಲಚಂದ್ರ

ಹುಕ್ಕೇರಿ ಹಾಲು ಒಕ್ಕೂಟ: ರೈತರ ಆಶೀರ್ವಾದದೊಂದಿಗೆ ಬಿಡಿಸಿಸಿ ಬ್ಯಾಂಕ್‌ನಲ್ಲಿ ಬಹುಮತದ ಗುರಿ ಬೆಳಗಾವಿ: ಅಕ್ಟೋಬರ್ 19 ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಫೆನಲ್ ತಂಡ ಸಂಪೂರ್ಣ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಆತ್ಮವಿಶ್ವಾಸದಿಂದ ಹೇಳಿದರು. ಸುಮಾರು 12 ಜನ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ, ಅವರು ಬ್ಯಾಂಕಿನ ನಿರ್ವಹಣೆಯ ಚುಕ್ಕಾಣಿ ನೇರವಾಗಿ ಹಿಡಿಯಲಿದ್ದಾರೆ ಎಂದರು. ಗುರುವಾರ, ಹುಕ್ಕೇರಿ ಪಟ್ಟಣದ ರವದಿ ಫಾರ್ಮ್ ಹೌಸ್‌ನಲ್ಲಿ, ಜಿಲ್ಲಾ ಹಾಲು ಒಕ್ಕೂಟದ ಆಶ್ರಯದಲ್ಲಿ…

Read More
error: Content is protected !!