ಗಣಪತಿ ಬಪ್ಪ‌ ಮೋರಯಾ…!

ಬೆಳಗಾವಿ ಮೇಲೆ ಖಾಕಿ ಹದ್ದಿನ ಕಣ್ಣು. ಗಣೇಶೋತ್ಸವ ವಿಸರ್ಜನಾ ಮೆರವಣಿಗೆ.ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ- ಶುಭ ಬಿ. ಆಯುಕ್ತರು. ಬೆಳಗಾವಿ ಮಹಾನಗರ ಪಾಲಿಕೆ. ಕಿಡಿಗೇಡಿತನ ಮಾಡಿದರೆ ಕಠಿಣ ಕ್ರಮ. ಭೂಷಣ ಗುಲಾಬರಾವ್ ಬೋರಸೆ.ಪೊಲೀಸ್ ಆಯುಕ್ತರು. ಬೆಳಗಾವಿ:ಹನ್ನೊಂದು ದಿನಗಳ ಸಂಭ್ರಮದ ಶ್ರೀ ಗಣೇಶೋತ್ಸವ ನಾಳೆ (ಸೆಪ್ಟೆಂಬರ್ 6) ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ನಗರವು ಹಬ್ಬದ ಕಲರವ, ಭಕ್ತಿ, ಮೆರವಣಿಗೆ ರೂಪಕ ವಾಹನಗಳು ಮತ್ತು ಭಕ್ತಿ ಭಾವದಿಂದ ತುಂಬಿದ ಗಣೇಶ ಮೂರ್ತಿಗಳೊಂದಿಗೆ ಜೀವಂತವಾಗಿದೆ. ವಿಸರ್ಜನಾ ಮೆರವಣಿಗೆ ಮಾರ್ಗ ಬದಲಾವಣೆ, ಡಿಜೆ…

Read More

ಖಾನಾಪುರದಲ್ಲಿ ಅಮಾನವೀಯ ಕೊಲೆ: ಈ‌ ಸಾವು ನ್ಯಾಯವೇ?

ದರ್ಶನ ಗ್ಯಾಂಗ್ ತರಹ ಚಿತ್ರಹಿಂಸೆ ನೀಡಿದ್ದರು. ಹೊಟೇಲನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ .ಹತ್ತುಸಾವಿರ ಕೊಟ್ಟು ಕೇಸ್ ಮುಚ್ವಿಹಾಕುವ ಯತ್ನ. ಮೃತ ಕುಟುಂಬದ ಬೆನ್ನಿಗೆ ನಿಂತ ಗ್ರಾಮಸ್ಥರು. ಬೆಳಗಾವಿ:ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯೊಂದಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ಸಾಕ್ಷಿಯಾಗಿದೆ.ಪ್ರಿಯತಮೆಗೆ ಅಶ್ಲೀಲ ಸಂದೇಶ ಕಳಿಸಿದ್ದ ಎನ್ನುವ ಒಂದೇ ಕಾರಣಕ್ಕೆ ಚಿತ್ರನಟ ದರ್ಶನ್ ಗ್ಯಾಂಗ್ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆ ಶೆಡ್ನಲ್ಲಿ ಹಲ್ಲೆ ಮಾಡಿ ಕೊಂದಿತ್ತು.ಈಗ ಅದೇ ಮಾದರಿಯಲ್ಲಿ 18 ವರ್ಷದ ಕಾರ್ಮಿಕನ ಮೇಲೆ ಕಳ್ಳತನ ಆರೋಪ ಹೊರೆಸಿದ ಹೊಟೇಲ್…

Read More
error: Content is protected !!