
ಗಣಪತಿ ಬಪ್ಪ ಮೋರಯಾ…!
ಬೆಳಗಾವಿ ಮೇಲೆ ಖಾಕಿ ಹದ್ದಿನ ಕಣ್ಣು. ಗಣೇಶೋತ್ಸವ ವಿಸರ್ಜನಾ ಮೆರವಣಿಗೆ.ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ- ಶುಭ ಬಿ. ಆಯುಕ್ತರು. ಬೆಳಗಾವಿ ಮಹಾನಗರ ಪಾಲಿಕೆ. ಕಿಡಿಗೇಡಿತನ ಮಾಡಿದರೆ ಕಠಿಣ ಕ್ರಮ. ಭೂಷಣ ಗುಲಾಬರಾವ್ ಬೋರಸೆ.ಪೊಲೀಸ್ ಆಯುಕ್ತರು. ಬೆಳಗಾವಿ:ಹನ್ನೊಂದು ದಿನಗಳ ಸಂಭ್ರಮದ ಶ್ರೀ ಗಣೇಶೋತ್ಸವ ನಾಳೆ (ಸೆಪ್ಟೆಂಬರ್ 6) ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ನಗರವು ಹಬ್ಬದ ಕಲರವ, ಭಕ್ತಿ, ಮೆರವಣಿಗೆ ರೂಪಕ ವಾಹನಗಳು ಮತ್ತು ಭಕ್ತಿ ಭಾವದಿಂದ ತುಂಬಿದ ಗಣೇಶ ಮೂರ್ತಿಗಳೊಂದಿಗೆ ಜೀವಂತವಾಗಿದೆ. ವಿಸರ್ಜನಾ ಮೆರವಣಿಗೆ ಮಾರ್ಗ ಬದಲಾವಣೆ, ಡಿಜೆ…