ಖಾಕಿ ನಿರ್ಲಕ್ಷ್ಯದಲ್ಲಿ ‘ಸತ್ಯ’ದ ಸಾವು!?
ಖಾನಾಪುರ ಪೊಲೀಸರ ನಿರ್ಲಕ್ಷ್ಯ – ಬಡ ಕಾರ್ಮಿಕನ ಜೀವ ಬಲಿ🔴 ದೂರು ಕೊಡದಂತೆ ಒತ್ತಾಯಿಸಿದ ಖಾಕಿ?🔴 ಆಸ್ಪತ್ರೆಗಳ ಮೌನ – ಕಡ್ಡಾಯ ಮಾಹಿತಿ ಬಚ್ಚಿಟ್ಟಾರು?🔴 ಶವದ ಅಸ್ಪಷ್ಟ ಹಾದಿ – ಸತ್ಯಕ್ಕೆ ದಾರಿ ಎಲ್ಲಿದೆ?🔴 ಭಯಭೀತ ಕುಟುಂಬ – ನ್ಯಾಯಕ್ಕೆ ಯಾರ ನೆರವು?🔴 ‘ದರ್ಶನ-ರೇಣುಕಾಸ್ವಾಮಿ ಪ್ರಕರಣ’ ನೆನಪಿಸುವ ಜನರ ಕೂಗು🔴 ಖಾಕಿಯ ವಿರುದ್ಧ ಶಿಸ್ತು ಕ್ರಮವೇ ಸಾರ್ವಜನಿಕರ ಬೇಡಿಕೆ E belagavi special ಬೆಳಗಾವಿರಾಜ್ಯದ ಕಾನೂನು ಸುವ್ಯವಸ್ಥೆ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂಥ ಕಳಂಕಿತ ಘಟನೆಯೊಂದು ಬೆಳಗಾವಿ…

