Headlines

ಖಾಕಿ ನಿರ್ಲಕ್ಷ್ಯದಲ್ಲಿ ‘ಸತ್ಯ’ದ ಸಾವು!?

ಖಾನಾಪುರ ಪೊಲೀಸರ ನಿರ್ಲಕ್ಷ್ಯ – ಬಡ ಕಾರ್ಮಿಕನ ಜೀವ ಬಲಿ🔴 ದೂರು ಕೊಡದಂತೆ ಒತ್ತಾಯಿಸಿದ ಖಾಕಿ?🔴 ಆಸ್ಪತ್ರೆಗಳ ಮೌನ – ಕಡ್ಡಾಯ ಮಾಹಿತಿ ಬಚ್ಚಿಟ್ಟಾರು?🔴 ಶವದ ಅಸ್ಪಷ್ಟ ಹಾದಿ – ಸತ್ಯಕ್ಕೆ ದಾರಿ ಎಲ್ಲಿದೆ?🔴 ಭಯಭೀತ ಕುಟುಂಬ – ನ್ಯಾಯಕ್ಕೆ ಯಾರ ನೆರವು?🔴 ‘ದರ್ಶನ-ರೇಣುಕಾಸ್ವಾಮಿ ಪ್ರಕರಣ’ ನೆನಪಿಸುವ ಜನರ ಕೂಗು🔴 ಖಾಕಿಯ ವಿರುದ್ಧ ಶಿಸ್ತು ಕ್ರಮವೇ ಸಾರ್ವಜನಿಕರ ಬೇಡಿಕೆ E belagavi special ಬೆಳಗಾವಿರಾಜ್ಯದ ಕಾನೂನು ಸುವ್ಯವಸ್ಥೆ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂಥ ಕಳಂಕಿತ ಘಟನೆಯೊಂದು ಬೆಳಗಾವಿ…

Read More

ಬೆಳಗಾವಿಯಲ್ಲಿ ಗಣೇಶನಿಗೆ ಅದ್ಧೂರಿ ವಿದಾಯ!

ಮಂಗಳಮೂರ್ತಿ ಮೋರಯಾ ಘೋಷಣೆಗಳ ನಡುವೆ ಸಂಭ್ರಮದ ಮೆರವಣಿಗೆ ಬೆಳಗಾವಿ:ನಗರದ ಪ್ರತಿಯೊಂದು ಬೀದಿ-ತಿರುವಿನಲ್ಲೂ “ಗಣಪತಿ ಬಪ್ಪಾ ಮೋರಯಾ… ಮಂಗಳಮೂರ್ತಿ ಮೋರಯಾ!” ಎಂಬ ಘೋಷಣೆಗಳು ಮೊಳಗಿದವು. ಶನಿವಾರ ಅನಂತ ಚತುರ್ದಶಿಯಂದು ನಡೆದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಬೆಳಗಾವಿ ಸಂಪೂರ್ಣ ಭಕ್ತಿರಸ-ಸಂಗೀತ-ನೃತ್ಯದ ಸಂಭ್ರಮದಲ್ಲಿ ತೇಲಿತು. ಭಾದ್ರಪದ ಚೌತಿಯಂದು ಪ್ರತಿಷ್ಠಾಪಿಸಲಾದ ಸುತ್ತ 400ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳು ವೈಭವದ ಮೆರವಣಿಗೆಯೊಂದಿಗೆ ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆಯಾದವು. ಅದ್ದೂರಿ ಚಾಲನೆ ಕಿರ್ಲೋಸ್ಕರ್ ರಸ್ತೆಯ ಕಾವೇರಿ ಕೋಲ್‌ಗಿಂಕ್ ಬಳಿ ನಡೆದ ಪ್ರಮುಖ ಕಾರ್ಯಕ್ರಮದಲ್ಲಿ ಮೇಯರ್ ಮಂಗೇಶ…

Read More
error: Content is protected !!