TARGET HINDU

Caste and sub-caste entries under “Christian.” A question on the very existence of Hindu society. State government’s conspiracy exposed. Government proves itself anti-Hindu.Protest begins from Belagavi. On the 17th – Hindu community’s round table conference. Crucial resolution to be passed in the meeting. Hindu Jagarana VedikeRound Table ConferenceDate: 17.09.2025, 10:30 AMVenue: Gandhi Bhavan, College Road,…

Read More

ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ತೋಟಿಗೇರ್ ನೇಮಕ

ಬೆಳಗಾವಿ. ಗಡಿನಾಡ ಬೆಳಗಾವಿ‌ ಮಹಾನಗರ ಪಾಲಿಕೆಗೆ 6 ಜನ ಕನ್ನಡ ಹೋರಾಟಗಾರರನ್ನು ಕನ್ನಡ ಜಾಗೃತಿ ಸಮಿತಿ ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಮಾಡಿ ಅದೇಶಿಸಿದೆ. ನ್ಯಾಯವಾದಿ ರವೀಂದ್ರ ತೋಟಿಗೇರ್,ಚಿನ್ನು ತಳವಾರ,‌ ಮಹಾದೇವಿ ಹುಣಸಿಬೀಜ,ಡಾ. ಕೆ.ಎನ್. ದೊಡಮನಿ, ರಾಜಶೇಖರ ತಳವಾರ ಮತ್ತು ನದೀಮ ಸನದಿ ಅವರನ್ನು ನೇಮಕ ಮಾಡಿ ಆದೇಶಿಸಿದೆ. ರವೀಂದ್ರ ತೋಟಿಗೇರ್ ಅವರು ಬೆಳಗಾವಿ ಪತ್ರಕರ್ತರ (ಮುದ್ರಣ) ಸಂಘದ ಕಾನೂನು ಸಲಹೆಗಾರರು ಹೌದು.

Read More

ಟಾರ್ಗೆಟ್ ಹಿಂದೂ..!

ಜಾತಿ, ಉಪಜಾತಿಯಲ್ಲಿ ಕ್ರಿಶ್ಚಿಯನ್ ಸೇರ್ಪಡೆ. *ಹಿಂದೂ ಸಮಾಜದ ಅಸ್ತಿತ್ವದ ಪ್ರಶ್ನೆ.* ಹಿಂದೂ ವಿರೋಧಿ ಎನ್ನುವುದನ್ನು ತೋರಿಸಿಕೊಟ್ಟ ಸರ್ಕಾರ. ಬೆಳಗಾವಿಯಿಂದಲೇ ಹೋರಾಟ ಶುರು. 17 ರಂದೇ ಹಿಂದೂ ಸಮಾಜದವರ  ದುಂಡು ಮೇಜಿನ ಸಭೆ.ಸಭೆಯಲ್ಲಿ ಮಹತ್ವದ ತೀರ್ಮಾನ.—ಹಿಂದೂ ಜಾಗರಣಾ ವೇದಿಕೆ.ದುಂಡು ಮೇಜಿನ ಸಭೆದಿನಾಂಕ: 17.09.2025, ಬೆಳಗ್ಗೆ 10:30ಸ್ಥಳ: ಗಾಂಧಿ ಭವನ, ಕಾಲೇಜ್ ರೋಡ್, ಬೆಳಗಾವಿರಾಜ್ಯಪಾಲರಿಗೆ ಮನವಿ ಹಾಗೂ ಮುಂದಿನ ಹೋರಾಟದ ತಂತ್ರ ರೂಪಿಸಲು ಪ್ರಮುಖ ಸಭೆ. — ಇ ಬೆಳಗಾವಿ ವಿಶೇಷಬೆಳಗಾವಿ.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಜಾತಿ-ಉಪಜಾತಿ…

Read More
error: Content is protected !!