ಪೌರ ಕಾರ್ಮಿಕರ ಕ್ರೀಡಾಕೂಟಕ್ಕೆ ಚಾಲನೆ

ಬೆಳಗಾವಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ನಿಮಿತ್ತ ನಡೆದ ಮಹಾನಗರ ಪಾಲಕೆ ಹಮ್ಮಿಕೊಂಡ ಕ್ರೀಡಾಕೂಟಕ್ಕೆ ಮೇಯರ್ ಮಂಗೇಶ ಪವಾರ ಚಾಲನೆ ನೀಡಿದರು, ಉಪಮೇಯರ್ ವಾಣಿ ವಿಲಾಸ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಲಕ್ಷ್ಮೀ ರಾಠೋಡ, ವೀಣಾ ವಿಜಾಪುರೆ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆಯ ಪರಿಸರ ಅಭಿಯಂತ ಹನುಮಂತ ಕಲಾದಗಿ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Read More

विधायक म्हणजे असे असावे…!

अभय पाटील यांच्या जनतेप्रती असलेल्या कार्यपद्धतीचे जिवंत उदाहरण बेलगाव “जनतेची समस्या म्हणजे माझी समस्या” — हे शब्द फक्त घोषणेमध्ये मर्यादित न ठेवता, रोजच्या जीवनात कृतीत उतरवले तर ते कसे दिसते? याचे उत्तम उदाहरण म्हणजे बेलगाव दक्षिणचे आमदार अभय पाटील.*सकाळचा फोन, तत्काळ प्रतिसाद* पहाटे 5 वाजता सलग फोन कॉल—“सर, गॅस येत नाहीये. मुलांसाठी स्वयंपाक करायचा आहे,…

Read More

ಶಾಸಕರೆಂದ್ರೆ ಹೀಗಿರಬೇಕು…!

ಅಭಯ ಪಾಟೀಲರ ಜನಪರ ಕಾರ್ಯ ವೈಖರಿಯ ಜೀವಂತ ಉದಾಹರಣೆ ಬೆಳಗಾವಿ “ಜನರ ಸಮಸ್ಯೆ ನನ್ನ ಸಮಸ್ಯೆ” — ಈ ಮಾತುಗಳನ್ನು ಕೇವಲ ಘೋಷಣೆ ಮಟ್ಟಕ್ಕೆ ಸೀಮಿತಗೊಳಿಸದೆ, ಪ್ರತಿದಿನದ ಜೀವನದಲ್ಲಿ ಕಾರ್ಯರೂಪಕ್ಕೆ ತಂದರೆ ಅದು ಹೇಗಿರುತ್ತದೆ? ಇದರ ಮಾದರಿಯೇ ಶಾಸಕ ಅಭಯ ಪಾಟೀಲರು. ಬೆಳಗಿನ ಕರೆ, ತಕ್ಷಣದ ಪ್ರತಿಕ್ರಿಯೆ* ಬೆಳಗ್ಗೆ 5 ಕ್ಕೆ ಒಂದೇ ಹಿಂದೆ ಒಂದೇ ಫೋನ್ ಕರೆಗಳು—“ಸರ್, ಗ್ಯಾಸ್ ಬರ್ತಿಲ್ಲ. ಮಕ್ಕಳಿಗೆ ಊಟ ಮಾಡಬೇಕು, ಶಾಲೆಗೆ ಕಳಿಸಬೇಕು. ದಯವಿಟ್ಟು ನೋಡಿ…”ಯಾವ ಸಾಮಾನ್ಯ ನಾಯಕನಾದರೂ ಮುಂದಿನ ದಿನ…

Read More
error: Content is protected !!