Headlines

TARGET HINDU

Caste and sub-caste entries under “Christian.” A question on the very existence of Hindu society. State government’s conspiracy exposed. Government proves itself anti-Hindu.Protest begins from Belagavi. On the 17th – Hindu community’s round table conference. Crucial resolution to be passed in the meeting. Hindu Jagarana VedikeRound Table ConferenceDate: 17.09.2025, 10:30 AMVenue: Gandhi Bhavan, College Road,…

Read More

ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ತೋಟಿಗೇರ್ ನೇಮಕ

ಬೆಳಗಾವಿ. ಗಡಿನಾಡ ಬೆಳಗಾವಿ‌ ಮಹಾನಗರ ಪಾಲಿಕೆಗೆ 6 ಜನ ಕನ್ನಡ ಹೋರಾಟಗಾರರನ್ನು ಕನ್ನಡ ಜಾಗೃತಿ ಸಮಿತಿ ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಮಾಡಿ ಅದೇಶಿಸಿದೆ. ನ್ಯಾಯವಾದಿ ರವೀಂದ್ರ ತೋಟಿಗೇರ್,ಚಿನ್ನು ತಳವಾರ,‌ ಮಹಾದೇವಿ ಹುಣಸಿಬೀಜ,ಡಾ. ಕೆ.ಎನ್. ದೊಡಮನಿ, ರಾಜಶೇಖರ ತಳವಾರ ಮತ್ತು ನದೀಮ ಸನದಿ ಅವರನ್ನು ನೇಮಕ ಮಾಡಿ ಆದೇಶಿಸಿದೆ. ರವೀಂದ್ರ ತೋಟಿಗೇರ್ ಅವರು ಬೆಳಗಾವಿ ಪತ್ರಕರ್ತರ (ಮುದ್ರಣ) ಸಂಘದ ಕಾನೂನು ಸಲಹೆಗಾರರು ಹೌದು.

Read More

ಟಾರ್ಗೆಟ್ ಹಿಂದೂ..!

ಜಾತಿ, ಉಪಜಾತಿಯಲ್ಲಿ ಕ್ರಿಶ್ಚಿಯನ್ ಸೇರ್ಪಡೆ. *ಹಿಂದೂ ಸಮಾಜದ ಅಸ್ತಿತ್ವದ ಪ್ರಶ್ನೆ.* ಹಿಂದೂ ವಿರೋಧಿ ಎನ್ನುವುದನ್ನು ತೋರಿಸಿಕೊಟ್ಟ ಸರ್ಕಾರ. ಬೆಳಗಾವಿಯಿಂದಲೇ ಹೋರಾಟ ಶುರು. 17 ರಂದೇ ಹಿಂದೂ ಸಮಾಜದವರ  ದುಂಡು ಮೇಜಿನ ಸಭೆ.ಸಭೆಯಲ್ಲಿ ಮಹತ್ವದ ತೀರ್ಮಾನ.—ಹಿಂದೂ ಜಾಗರಣಾ ವೇದಿಕೆ.ದುಂಡು ಮೇಜಿನ ಸಭೆದಿನಾಂಕ: 17.09.2025, ಬೆಳಗ್ಗೆ 10:30ಸ್ಥಳ: ಗಾಂಧಿ ಭವನ, ಕಾಲೇಜ್ ರೋಡ್, ಬೆಳಗಾವಿರಾಜ್ಯಪಾಲರಿಗೆ ಮನವಿ ಹಾಗೂ ಮುಂದಿನ ಹೋರಾಟದ ತಂತ್ರ ರೂಪಿಸಲು ಪ್ರಮುಖ ಸಭೆ. — ಇ ಬೆಳಗಾವಿ ವಿಶೇಷಬೆಳಗಾವಿ.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಜಾತಿ-ಉಪಜಾತಿ…

Read More

ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ” – ಸೋಮಣ್ಣ

ಬೆಳಗಾವಿ–ಖಾನಾಪುರಕ್ಕೆ ಎರಡು ರಸ್ತೆ ಕೆಳ ಸೇತುವೆ: “ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ” – ಸೋಮಣ್ಣ ಬೆಳಗಾವಿ, “ರೈಲ್ವೆ ಯೋಜನೆಗಳ ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಬೇಡ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ, ಉತ್ತಮ ಗುಣಮಟ್ಟದೊಂದಿಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು” ಎಂದು ರೈಲ್ವೆ ಮತ್ತು ಜಲಶಕ್ತಿ ಇಲಾಖೆಯ ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಸ್ಪಷ್ಟ ಸಂದೇಶ ನೀಡಿದ್ದಾರೆ. ಸೋಮವಾರ ಅವರು ಬೆಳಗಾವಿ ಮತ್ತು ಖಾನಾಪುರದಲ್ಲಿ ಎರಡು ರಸ್ತೆ ಕೆಳ ಸೇತುವೆಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ,…

Read More

ರೈತರ ಹಿತಕ್ಕಾಗಿ ಪಾರದರ್ಶಕ ಆಡಳಿತ – ಹಳೆಯ ದಬ್ಬಾಳಿಕೆಗೆ ತೆರೆ- ಜೊಲ್ಲೆ

ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆ ಬಿರುಸಿಗೆ – ಜೊಲ್ಲೆ–ಜಾರಕಿಹೊಳಿ ಜಂಟಿ ಪ್ರಚಾರ “ಸೆ. 28ರಂದು ನಡೆಯುವ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ದಿ. ಅಪ್ಪಣ್ಣಗೌಡ ಪಾಟೀಲರ ಹೆಸರಿನಲ್ಲಿ ರಚಿಸಿರುವ ನಮ್ಮ ಪೆನಲ್ ಗೆ ಮತ ನೀಡಿ ಆಶೀರ್ವದಿಸಿ. ರೈತರ ಹಿತಕ್ಕಾಗಿ ಪಾರದರ್ಶಕ ಆಡಳಿತ ನೀಡುವುದೇ ನಮ್ಮ ಬದ್ಧತೆ.” ಬಾಲಚಂದ್ರ ಜಾರಕಿಹೊಳಿ, ಶಾಸಕ ಮತ್ತು  ಅಧ್ಯಕ್ಷರು, ಬೆಮ್ಯುಲ್ . ಬೆಳಗಾವಿ:ಹುಕ್ಕೇರಿ ತಾಲೂಕಿನಲ್ಲಿ ನಷ್ಟದಲ್ಲಿರುವ ಸಹಕಾರ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ರೈತರ ಹಿತಾಸಕ್ತಿಯನ್ನು ಕಾಪಾಡಲು ಪಕ್ಷಾತೀತ-ಜಾತ್ಯಾತೀತ ವೇದಿಕೆಯಲ್ಲಿ…

Read More

Tilakwadi Overbridge Storm: 6,000 Students, Temples & Traders at Risk”

Belagavi Smart City or City in Crisis? Tilakwadi Bridge Sparks Fury” Temples, Students, Livelihoods: Who Will Save Tilakwadi from the Overbridge?” “Tilakwadi Showdown: Elevated Track Demand vs Risky Overbridge Plan” Smart City’s Blind Spot: Why Belagavi Locals Reject Tilakwadi Overbridge e belagavi special —Belagavi.In the so-called “Smart City” of Belagavi, certain development projects undertaken in…

Read More

ಟಿಳಕವಾಡಿ ಮೇಲ್ಸೆತುವೆ ವಿದ್ಯಾರ್ಥಿಗಳ ಭವಿಷ್ಯ, ದೇವಾಲಯಗಳ ಅಸ್ತಿತ್ವದ ಪ್ರಶ್ನೆ!

6 ಸಾವಿರ ವಿದ್ಯಾರ್ಥಿಗಳ ಸಂಚಾರಕ್ಕೆ ಕುತ್ತು! ಪ್ರಾಚೀನ ಗಣೇಶ-ಹನುಮಾನ್ ದೇವಾಲಯಗಳ ಅಸ್ತಿತ್ವವೇ ಪ್ರಶ್ನಾರ್ಹ ಅಭಯ ಪಾಟೀಲ–ಸೋಮಣ್ಣರ ಮೇಲೆ ಹೆಚ್ಚಿದ ಜವಾಬ್ದಾರಿ ಎಲಿವೇಟೆಡ್ ಟ್ರ್ಯಾಕ್ ಪರ್ಯಾಯಕ್ಕೆ ನಾಗರಿಕರ ಒತ್ತಾಯ ಇ ಬೆಳಗಾವಿ ವಿಶೇಷಬೆಳಗಾವಿ.ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕೆಲವೊಂದು ಯೋಜನೆಗಳು ಜನ ಜೀವನವನ್ನೇ ಅಸ್ತವ್ಯಸ್ತಗೊಳಿಸುತ್ತಿವೆ ಎನ್ನುವ ಆರೋಪ ಮತ್ತೊಮ್ಮೆ ಸಾಬೀತಾಗಿದೆ. ನಗರದ ಟಿಳಕವಾಡಿಯ ದ್ವಿತೀಯ ರೈಲು ಗೇಟ್ (ಎಲ್ಸಿ 382) ಬಳಿ ನಿರ್ಮಾಣ ಹಂತದಲ್ಲಿರುವ ರೈಲು ಮೇಲ್ಸೇತುವೆ ಈಗ ನಗರದ ರಾಜಕೀಯ-ಸಾಮಾಜಿಕ ವಲಯದಲ್ಲಿ ಬಿಸಿ ಬಿಸಿ ಚಚರ್ೆಗೆ ಕಾರಣವಾಗಿದೆ. 6…

Read More

ಸಹಾಯದ ನಿರೀಕ್ಷೆಯಲ್ಲಿ 7 ವರ್ಷದ ಪೋರ

ಅರಳುವ ಹೂವೊಂದು ಬಾಡದಿರಲಿ ನಿಮ್ಮ ಸಹಾಯದ ನಿರೀಕ್ಷೆಯಲ್ಲಿದ್ದಾನೆ 7 ವರ್ಷದ ಪೋರ ಬೆಳಗಾವಿ: ಆತ ಈಗ ಎರಡನೇ ಕ್ಲಾಸ್ ವಿದ್ಯಾರ್ಥಿ ಆಟೋಡದಲ್ಲಿ ಶಾಲೆಯಲ್ಲಿ ಆತನನ್ನು ಮೀರಿಸುವವರು ಯಾರೂ ಇರಲಿಲ್ಲ. ಅದರಂತೆ ಸಂಗೀತವೆಂದರೇ ಆತನಗೆ ಅಚ್ಚು ಮೆಚ್ಚು ಬೆಳೆಯುವ ಪೈರು ಮೊಳಕೆಯಲ್ಲಿ ಕಾಣು ಎಂಬಂತೆ ಆ ಬಾಲಕ ಹಾಡಿಕೊಂಡು ಆಡಿಕೊಂಡಿದ್ದ ಆದರೆ ಏಕಾಏಕಿ ಆತನ ಮುಖದಲ್ಲಿ ಬಾವು ಕಾಣಿಸಿಕೊಂಡಾಗ ತಂದೆ ತಾಯಿಯರು ಆತನನ್ನು ಕರೆದುಕೊಂಡು ಆಸ್ಪತ್ರೆಗೆ ಹೋದಾಗ ವೈದ್ಯರು ಆ ಬಾಲಕನ್ನು ಪರೀಕ್ಷಿಸಿ ತಂದೆ ತಾಯಿಗೆ ನಿಮ್ಮ ಮಗನಿಗೆ…

Read More

ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ — ₹8.94 ಕೋಟಿ ಲಾಭ, 15% ಲಾಭಾಂಶ ಘೋಷಣೆ

ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ — ₹8.94 ಕೋಟಿ ಲಾಭ, 15% ಲಾಭಾಂಶ ಘೋಷಣೆ ಬೆಳಗಾವಿ, ಸೆ.13 (ಪ್ರತಿನಿಧಿ):ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್, ಬೆಳಗಾವಿ ತನ್ನ 29ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರಿಗೆ ಸಂತಸದ ಸುದ್ದಿಯನ್ನು ನೀಡಿದೆ. 2024–25ನೇ ಸಾಲಿನಲ್ಲಿ ಬ್ಯಾಂಕ್ ಒಟ್ಟು ₹8.94 ಕೋಟಿ ಶುದ್ಧ ಲಾಭ ಗಳಿಸಿದ್ದು, 15% ಲಾಭಾಂಶವನ್ನು ಘೋಷಿಸಿದೆ. ನಗರದ ನೆಹರುನಗರದ ಕನ್ನಡಭವನದಲ್ಲಿ ಇಂದು ನಡೆದ ಸಭೆಯನ್ನು ಬ್ಯಾಂಕ್ ಅಧ್ಯಕ್ಷೆ ಡಾ. ಪ್ರೀತಿ ಕೆ. ದೋಡ್ಡವಾಡ ಅಧ್ಯಕ್ಷತೆ ವಹಿಸಿದ್ದರು….

Read More
error: Content is protected !!