Headlines

ಆಗ ಹತ್ತು ಜನ.. ಈಗ ಲಕ್ಷ ಲಕ್ಷ…!

ಗಡಿನಾಡ ರಾಜ್ಯೋತ್ಸವದ ಪರಿವರ್ತನೆ ಒಂದಾನೊಂದು ಕಾಲದಲ್ಲಿ ಗಡಿನಾಡ ಬೆಳಗಾವಿಯಲ್ಲಿ ರಾಜ್ಯೋತ್ಸವ ಎಂದರೆ ಚನ್ನಮ್ಮ ವೃತ್ತಕ್ಕೆ ಹತ್ತು ಜನ ಬಂದು ಹೂವಿನ ಹಾರ ಹಾಕಿ “ಜಯ ಕನರ್ಾಟಕ ಮಾತೆ” ಎಂದು ಕೂಗಿದರೆ ಮುಗೀತು, ಅಂದರೆರಾಜ್ಯೋತ್ಸವದ ಹಿರಿಮೆ ಅಷ್ಟಕ್ಕಷ್ಟೇ ಸೀಮಿತವಾಗಿತ್ತು.ನಂತರ ಸಕರ್ಾರದ ನಾಮಕಾವಾಸ್ತೆಯ ಮೆರವಣಿಗೆಗಳು, ಬಣ್ಣದ ಬಸ್ಗಳು, ಲಾರಿಗಳು, ಎತ್ತಿನ ಜೋಡಿಗಳು ಸಾಲಾಗಿ ಹೊರಟರೆ ಮೆರವಣಿಗೆ ಮುಗಿದಂತೆ. ಚನ್ನಮ್ಮ‌ವೃತ್ತದಲ್ಲಿ ಪೂರ್ವ ಸಿದ್ಧತೆ ವೀಕ್ಷಿಸಿದ ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ‌ ಹನುಮಂತ ಕೊಂಗಾಲಿ, ಆಯುಕ್ತೆ ಶುಭ ಬಿ. ಮತ್ತು…

Read More

ಬೆಳಗಾವಿ ರೆಡ್ ಕ್ರಾಸ್‌ ಸೊಸೈಟಿ ಚುನಾವಣೆ: ಡಾ. ಢಾಂಗಿ ಪೆನಲ್‌ಗೆ ಭರ್ಜರಿ ವಿಜಯ – ಬೆಳಗಾವಿ.ಭಾರತೀಯ ರೆಡ್ ಕ್ರಾಸ್‌ ಸೊಸೈಟಿ ಬೆಳಗಾವಿ ಶಾಖೆಯ ತ್ರೈವಾರ್ಷಿಕ ಚುನಾವಣೆಯಲ್ಲಿ ಡಾ. ವಿ.ಡಿ. ಢಾಂಗಿ ನೇತೃತ್ವದ ಪೆನಲ್ ಭರ್ಜರಿ ಗೆಲುವು ಸಾಧಿಸಿದೆ. ಈ ಪೆನಲ್‌ನ ಎಲ್ಲ ಹತ್ತು ಅಭ್ಯರ್ಥಿಗಳು ಮತ ಎಣಿಕೆಯಲ್ಲಿ ಸ್ಪಷ್ಟ ಮುನ್ನಡೆ ಕಾಯ್ದುಕೊಂಡು ಜಯಶಾಲಿಗಳಾಗಿದ್ದಾರೆಚುನಾವಣೆ ಶನಿವಾರ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಆಡಿಟೋರಿಯಂ ಸಭಾಂಗಣದಲ್ಲಿ ಜರುಗಿತು.ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ನಡೆದ ಮತದಾನದಲ್ಲಿ ಸದಸ್ಯರಿಂದ ಉತ್ತಮ ಸ್ಪಂದನೆ…

Read More

ಕರಾಳ ದಿನಕ್ಕೆ – ಅನುಮತಿ ಕೊಟ್ಟರೆ ನುಗ್ತೇವೆ

ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ರಾಜ್ಯೋತ್ಸವದ ಮುನ್ನವೇ ಕಾವೇರಿದ ವಾತಾವರಣ ನಿರ್ಮಾಣವಾಗುತ್ತಿದೆ –ಗಡಿನಾಡ ಬೆಳಗಾವಿ ರಾಜ್ಯೋತ್ಸವದ ಸಂಭ್ರಮಕ್ಕೆ ಸಜ್ಜಾಗಿರುವ ಈ ವೇಳೆಯಲ್ಲೇ, ನಾಡದ್ರೋಹಿ ಎಂಇಎಸ್ ಸಂಘಟನೆಯವರು “ಕರಾಳ ದಿನ”ದ ಹೆಸರಿನಲ್ಲಿ ಮತ್ತೆ ನಾಡದ್ರೋಹದ ನಾಟಕಕ್ಕೆ ವೇದಿಕೆ ಸಿದ್ಧಪಡಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಪೊಲೀಸರು ಮೇಲ್ನೋಟಕ್ಕೆ “ಅನುಮತಿ ಇಲ್ಲ” ಎನ್ನುತ್ತಿದ್ದರೂ, ಅವರ ನಿಲುವು “ಮೌನ ಸಮ್ಮತಿ”ಯಂತೆಯೇ ಕಾಣುತ್ತಿದೆ. ನಾಡದ್ರೋಹಿಗಳ ಚಟುವಟಿಕೆಗಳ ಮೇಲೆ ಸ್ಪಷ್ಟ ಕ್ರಮಕೈಗೊಳ್ಳದಿರುವ ಪೊಲೀಸರ ಈ ನಿಷ್ಕ್ರಿಯತೆ ಈಗ ಕನ್ನಡ ಪರ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ. *ಕರಾಳ ದಿನಕ್ಕೆ ಬ್ರೇಕ್…

Read More

ಕಾನಿಪ ಜಿಲ್ಲಾಧ್ಯಕ್ಷರಾಗಿ ಡಾ.ಭೀಮಶಿ ಜಾರಕಿಹೊಳಿ ಅವಿರೋಧ ಆಯ್ಕೆ

ಬೆಳಗಾವಿ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕಕ್ಕೆ 2025-28 ರ ಅವಧಿಗೆ ನಡೆದ ಚುನಾವಣೆಗೆ ಎಲ್ಲ ಹುದ್ಧೆಗಳಿಗೆ ಒಂದೊಂದೆ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಬಹುತೇಕ ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆ ಆಗಬೇಕಿದೆ. ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಡಾ. ಭೀಮಶಿ ಎಲ್.ಜಾರಕಿಹೊಳಿ, ಉಪಾಧ್ಯಕ್ಷರಾಗಿ ಕುಂತಿನಾಥ ಕಲಮನಿ, ತಾನಾಜಿರಾವ್ ಮುರಂಕರ, ಭೀಮಪ್ಪ ಕಿಚಡಿ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮಠದ, ಕಾರ್ಯದರ್ಶಿಯಾಗಿ ಸದಾಶಿವ ಸಂಕಪ್ಪಗೋಳ, ರವಿ ಹುಲಕುಂದ, ರಾಜಕುಮಾರ ಬಾಗಲಕೋಟಿ, ಖಜಾಂಚಿ ಬಸವರಾಜ ಹೊಂಗಲ,…

Read More

ನಾಡದ್ರೋಹಿ ಎಂಇಎಸ್‌ಗೆ ‘ಬ್ರೇಕ್’ ಬೀಳಲಿದೆಯೇ

ಬೆಳಗಾವಿ ಪೊಲೀಸರಿಗೆ ಅಗ್ನಿಪರೀಕ್ಷೆ! ನಾಡದ್ರೋಹಿ ಎಂಇಎಸ್‌ಗೆ ‘ಬ್ರೇಕ್’ ಬೀಳಲಿದೆಯೇ? ಬೆಳಗಾವಿ:ಈಗ ಇಡೀ ರಾಜ್ಯದ ಕಣ್ಣು ಗಡಿನಾಡ ಬೆಳಗಾವಿಯತ್ತ ನೆಟ್ಟಿದೆ.ನವೆಂಬರ್ 1 — ರಾಜ್ಯೋತ್ಸವದಂದು ಕರ್ನಾಟಕದಾದ್ಯಂತ ಕನ್ನಡ ಧ್ವಜಗಳ ಹಿರಿಮೆ ತೇಲಬೇಕಾದ ದಿನವೇ ಬೆಳಗಾವಿಯಲ್ಲಿ “ಕರಾಳ ದಿನ”ದ ಹೆಸರಿನಲ್ಲಿ ನಾಡದ್ರೋಹದ ನಾಟಕ ನಡೆಯುತ್ತಿರುವುದು ನಿಜಕ್ಕೂ ಲಜ್ಜಾಸ್ಪದ.ವರ್ಷದಿಂದ ವರ್ಷಕ್ಕೆ “ಅನುಮತಿ ಇಲ್ಲ” ಎಂದು ಹೇಳುತ್ತಾ ಕೊನೆಯ ಕ್ಷಣದಲ್ಲಿ ಎಂಇಎಸ್ ಪುಂಡರಿಗೆ ಕಾನೂನು ಬಾಹಿರವಾಗಿ ಮೆರವಣಿಗೆ ನಡೆಸಲು ಅವಕಾಶ ನೀಡಿರುವ ಅಧಿಕಾರಿಗಳ ನಿಲುವು ಈಗ ಪ್ರಶ್ನಾರ್ಥಕವಾಗಿದೆ. ಇದೇ ವೇಳೆ, “ಕರಾಳ ದಿನ”…

Read More

ಕಿತ್ತೂರು ಉತ್ಸವದಲ್ಲಿ ಕನ್ನಡ ಕಲಾವಿದರಿಗೆ ಅವಮಾನ..!

ಎಸ್ಪಿ ಭೀಮಾಶಂಕರ ಗುಳೇದ್ ವರ್ತನೆಗೆ ತೀವ್ರ ವಿರೋಧದ ಧ್ವನಿ ಎಸ್ಪಿಯವರ ವರ್ತನೆ ವಿವಾದದ ಕೇಂದ್ರ* ಕನ್ನಡ ಕಲಾವಿದರ ಸಮಯ ಕಡಿತ, ಹಿಂದಿ ಕಲಾವಿದರಿಗೆ ಆದ್ಯತೆ* ಕಿತ್ತೂರು (ಬೆಳಗಾವಿ):ರಾಣಿ ಚನ್ನಮ್ಮನ ಧೈರ್ಯ, ಕನ್ನಡ ಸಂಸ್ಕೃತಿ ಮತ್ತು ಸ್ವಾಭಿಮಾನದ ಸಂಕೇತವಾದ ಕಿತ್ತೂರು ಉತ್ಸವ ಈ ಬಾರಿ ಸಂಭ್ರಮಕ್ಕಿಂತ ವಿವಾದದಿಂದಲೇ ಹೆಚ್ಚು ಚರ್ಚೆಗೆ ಕಾರಣವಾಗಿದೆ.ಸ್ಥಳೀಯ ಕನ್ನಡ ಕಲಾವಿದರನ್ನು ಕಡೆಗಣಿಸಿ, ಮುಂಬೈ ಮೂಲದ ಹಿಂದಿ ಗಾಯಕಿ ನೀತಿ ಮೋಹನ್ ಅವರಿಗೆ ಆದ್ಯತೆ ನೀಡಿರುವುದು ಉತ್ಸವದ ಗೌರವಕ್ಕೂ ಕಿತ್ತೂರಿನ ಆತ್ಮಸ್ಪೂರ್ತಿಗೂ ಧಕ್ಕೆಯಾಗಿದೆ ಎಂಬ ಅಭಿಪ್ರಾಯ…

Read More

ರಮೇಶ ವಿರುದ್ಧ ಸವದಿ ಕಿಡಿ..!

“ನಿಮಗೆ ಮಾನ–ಮರ್ಯಾದೆ ಇದ್ದರೆ ನಮ್ಮ ತಾಲೂಕಿಗೆ ಕಾಲಿಡಬಾರದು!” — ರಮೇಶ್ ಜಾರಕಿಹೊಳಿ ವಿರುದ್ಧ ಸವದಿ ಕಿಡಿ ಚಿಕ್ಕೋಡಿ (ಬೆಳಗಾವಿ):ಅಥಣಿಯ ರಾಜಕೀಯ ಗಾಳಿ ಮತ್ತೊಮ್ಮೆ ಉರಿದಿದೆ. ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಮಾತಿನ ಕಹಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.“ನನ್ನಲ್ಲೂ ಶಬ್ದಕೋಶಗಳಿವೆ, ಆದರೆ ನಿಮ್ಮ ರೀತಿ ಮಾತನಾಡಿದರೆ ಜನರು ನನಗೂ ‘ಮೆಂಟಲ್’ ಅಂತಾ ಕರೆಯುತ್ತಾರೆ. ಅದಕ್ಕಾಗಿ ನಾನು ಸೂಕ್ಷ್ಮತೆಯಿಂದ ಉತ್ತರ ನೀಡುತ್ತಿದ್ದೇನೆ. ನಿಮಗೆ ಮಾನ, ಮರ್ಯಾದೆ…

Read More

ಲಿಂಗಾಯತರಿಗೆ ಅಧ್ಯಕ್ಷ – ಹಾಲುಮತ ಸಮಾಜಕ್ಕೆ ಪ್ರಾತಿನಿಧ್ಯ!

ಲಿಂಗಾಯತರಿಗೆ ಅಧ್ಯಕ್ಷ – ಹಾಲುಮತ ಸಮಾಜಕ್ಕೆ ಪ್ರಾತಿನಿಧ್ಯ! ಬೆಳಗಾವಿ ಡಿಸಿಸಿ ಬ್ಯಾಂಕ್‌ ಆಡಳಿತ ಸಮತೋಲನದ ನೂತನ ಮಾದರಿ ಗೋಕಾಕ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಡಿಸಿಸಿ) ನ ನೂತನ ಆಡಳಿತ ರಚನೆಯಲ್ಲಿ ಸಾಮಾಜಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಲಿಂಗಾಯತ ಸಮಾಜಕ್ಕೆ ಅಧ್ಯಕ್ಷ ಸ್ಥಾನ ಮತ್ತು ಹಾಲುಮತ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗುವುದು ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಿಸಿದ್ದಾರೆ. ಅರಭಾವಿಯ ಎನ್‌.ಎಸ್‌.ಎಫ್‌. ಕಾರ್ಯಾಲಯದಲ್ಲಿ ಹಾಲುಮತ ಸಮಾಜದ ಬಾಂಧವರು ಆಯೋಜಿಸಿದ್ದ ಸತ್ಕಾರ ಸಮಾರಂಭದಲ್ಲಿ…

Read More

ಬೆಳಗಾವಿಯವರು ಸಿಎಂ‌ ಆಗಬಾರದಾ?

ರಾಜ್ಯ ರಾಜಕಾರಣದಲ್ಲಿ ಸಮತೋಲನ ಬೇಕೇ ಬೇಕು! “ಗಡಿನಾಡದವರಿಗೂ ಸಿಎಂ ಆಸೆ ಪಡುವ ಹಕ್ಕು ಇದೆ — ಬೆಳಗಾವಿಯಿಂದಲೇ ಬದಲಾವಣೆಯ ಘೋಷಣೆ!” ರಾಜ್ಯ ರಾಜಕಾರಣದ ಸಮತೋಲನಕ್ಕೆ ಈಗ ಗಡಿನಾಡದ ನಾಯಕತ್ವ ಅಗತ್ಯ!” 2028ರ ಪಥದಲ್ಲಿ ಗಡಿನಾಡದ ಹೆಜ್ಜೆ — ಸಿಎಂ ಕುರ್ಚಿಗೆ ಉತ್ತರ ಕರ್ನಾಟಕದ ಕ್ಲೈಮ್!” (ಇ ಬೆಳಗಾವಿ ವಿಶೇಷ)ರಾಜ್ಯ ರಾಜಕೀಯದ ಇತಿಹಾಸ ನೋಡಿದರೆ, ಮುಖ್ಯಮಂತ್ರಿಗಳ ಪಟ್ಟದಲ್ಲಿ ದಕ್ಷಿಣ ಕರ್ನಾಟಕದ ನಾಯಕರ ಪ್ರಾಬಲ್ಯ ಬಹುತೇಕ ಸ್ಥಿರವಾಗಿದೆ. ಮೈಸೂರು, ಮಂಡ್ಯ, ತುಮಕೂರು, ಶಿವಮೊಗ್ಗ ಅಥವಾ ಬಳ್ಳಾರಿಯವರಷ್ಟೇ ಚಕ್ರವರ್ತಿಗಳಾಗಿದ್ದಾರೆ. ಆದರೆ ರಾಜ್ಯದ…

Read More

ಸಿದ್ದರಾಮಯ್ಯನ ಬಳಿಕ ‘ಜಾರಕಿಹೊಳಿ ಯುಗ’ ಆರಂಭ?”

ಎಂಎಲ್‌ಸಿ ಡಾ. ಯತೀಂದ್ರನ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಹೊಸ ಚರ್ಚೆ ‘ತಂದೆಯವರ ಸಿದ್ಧಾಂತದ ಮುಂದುವರಿಕೆ ಸತೀಶ್ ಕೈಯಲ್ಲಿ’ — ಎಂಎಲ್‌ಸಿ ಡಾ. ಯತೀಂದ್ರ ಹೇಳಿಕೆ ರಾಜಕೀಯ ವಲಯ ಕಾದು ನೋಡುವಂತಿದೆ ಬೆಳಗಾವಿ, ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ವೇದಿಕೆ ಸಿಕ್ಕಿದೆ. “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಕೊನೆಯ ಹಂತದಲ್ಲಿದೆ, 2028ರ ಬಳಿಕ ಸೈದ್ಧಾಂತಿಕ ನಾಯಕತ್ವವನ್ನು ಮುಂದುವರಿಸಬಲ್ಲವರು ಸತೀಶ್ ಜಾರಕಿಹೊಳಿ” ಎಂಬ ಎಂಎಲ್‌ಸಿ ಡಾ. ಯತೀಂದ್ರ ಅವರ ಈ ಹೇಳಿಕೆ, ಕಾಂಗ್ರೆಸ್ ಒಳಗಡೆ ಹೊಸ…

Read More
error: Content is protected !!