ಪಾಲಿಕೆ ಭ್ರಷ್ಟರ ವಿರುದ್ಧ ಬಿಜೆಪಿ ಬಂಡಾಯ..!
ಭ್ರಷ್ಟರ ವಿರುದ್ಧ ಬಿಜೆಪಿ ಬಂಡಾಯ..! ಭ್ರಷ್ಟ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಬೆಳಗಾವಿ:ಗಡಿನಾಡ ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ರಾಜಕೀಯ ಕದನ ಇದೀಗ ಉರಿಯುತ್ತಿದ್ದು, ಆಡಳಿತ ಪಕ್ಷವೇ ಬೀದಿಗೆ ಇಳಿದಿದೆ!ಬಿಜೆಪಿ ಹಿಡಿತದಲ್ಲಿರುವ ಪಾಲಿಕೆಯಲ್ಲಿ ಬಿಜೆಪಿ ನಗರಸೇವಕರೇ ಆಯುಕ್ತರ ಕೊಠಡಿ ಮುಂದೆ ಧರಣಿ ನಡೆಸಿ ಭ್ರಷ್ಟಾಧಿಕಾರಿಗಳ ವಿರುದ್ಧ ಬಂಡಾಯ ಎಬ್ಬಿಸಿದ್ದಾರೆ. ಕಂದಾಯ ಶಾಖೆಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಸೇರಿದಂತೆ ಐವರು ಅಧಿಕಾರಿಗಳ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಹೊರಬಿದ್ದ ಹಿನ್ನೆಲೆ,ನಗರಸೇವಕರು — “ಎತ್ತಂಗಡಿ ಆಗುವವರೆಗೂ ಹೋರಾಟ ನಿಲ್ಲದು!” ಎಂದು ಘೋಷಿಸಿದ್ದಾರೆ….

