ಕಿತ್ತೂರು ಉತ್ಸವ ಲೆಕ್ಕ ಕೊಡಿ ಸ್ವಾಮಿ…!
ಕಿತ್ತೂರು ಉತ್ಸವದ ಅನುದಾನದಲ್ಲಿ ಅವ್ಯವಹಾರದ ಆರೋಪ ಏಳು ಜನ ಮಾಹಿತಿ ಕೇಳಿದರೂ ಜಿಲ್ಲಾಡಳಿತ ಗಪ್ ಚುಪ್ ಸರ್ಕಾರದ ಅನುದಾನಕ್ಕೆ ಲೆಕ್ಕ ಕೊಡಲ್ಲ ಅಂದ್ರೆ ಹೇಗೆ? ಬೆಳಗಾವಿ:ಕಿತ್ತೂರು ರಾಣಿ ಚೆನ್ನಮ್ಮಳ ಹೆಸರಿನಲ್ಲಿ ನಡೆಯುವ ರಾಜ್ಯಪ್ರಸಿದ್ಧ ಕಿತ್ತೂರು ಉತ್ಸವದ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪವನ್ನು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮಾಡಿದ್ದಾರೆ.ಕಳೆದ ಅಕ್ಟೋಬರ್ 23, 24, 25 ರಂದು ನಡೆದ ಕಿತ್ತೂರು ಉತ್ಸವಕ್ಕಾಗಿ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಒಂದು ವರ್ಷ ಕಳೆದರೂ…

