ಬೆಂಗಳೂರು–ಮುಂಬೈ ನಡುವೆ ಮತ್ತೊಂದು ಸೂಪರ್ ಫಾಸ್ಟ್ ರೈಲು ಶೀಘ್ರದಲ್ಲೇ- ಜೋಶಿ

ಬೆಂಗಳೂರು–ಮುಂಬೈ ನಡುವೆ ಮತ್ತೊಂದು ಸೂಪರ್ ಫಾಸ್ಟ್ ರೈಲು ಶೀಘ್ರದಲ್ಲೇ— ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಘೋಷಣೆ ನವದೆಹಲಿ, ಕರ್ನಾಟಕದ ಜನರ ದೀರ್ಘಕಾಲದ ಬೇಡಿಕೆಯಾದ ಬೆಂಗಳೂರು–ಮುಂಬೈ ನಡುವೆ ಮತ್ತೊಂದು ನೇರ ಸೂಪರ್ ಫಾಸ್ಟ್ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಘೋಷಿಸಿದ್ದಾರೆ.ಈ ರೈಲು ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಾರ್ಗವಾಗಿ ಚಲಿಸಲಿದ್ದು, ರಾಜ್ಯದ ಮಧ್ಯಭಾಗದ ಜನರಿಗೆ ನೇರವಾಗಿ ವಾಣಿಜ್ಯ ನಗರಿ ಮುಂಬೈ ಸಂಪರ್ಕ ಕಲ್ಪಿಸುವಂತಾಗಿದೆ. ಜೋಶಿ ಅವರು ನವದೆಹಲಿಯಲ್ಲಿ ರೈಲ್ವೆ ಸಚಿವ…

Read More

ಶುಭಂ ಅರೆಸ್ಟ್..!?

ಬೆಳಗಾವಿ. ಹಳೆಯ ಪ್ರಕರಣದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸ್ವಯಂ‌ ಘೋಷಿತ ನಾಯಕ ಶುಭಂ ಶೆಳಕೆಯನ್ನು ಮಾಳಮಾರುತಿ ಪೊಲೀಸರು ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಖಡೇಬಜಾರ ಠಾಣೆ ವ್ಯಾಪ್ತಿಯಲ್ಲಿ ನಡೆದ ಹೊಡೆದಾಟ ಪ್ರಕರಣದಲ್ಲಿ ಶೆಳಕೆ ಅವರಿಗೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಾಳಮಾರುತಿ ಪೊಲೀಸರು ಶೆಳಕೆಯನ್ನು ವಶಕ್ಕೆ ಪಡೆದರು. ಅಷ್ಟೆ ಅಲ್ಲ ಇತ್ತೀಚಿಗೆ ಕನ್ನಡಿಗರ ಸ್ವಾಭಿಮಾನ ಕೆರಳಿಸುವ ಉದ್ಧಟತನದ ಕೆಲಸ ಮಾಡಿದ ಆರೋಪವೂ ಎಂಇಎಸ್ ನ ಶುಭಂ ಶೆಳಕೆ ಮೇಲಿತ್ತು.. . ಇತ್ತೀಚೆಗಷ್ಟೇ ಕರವೇ ಅಧ್ಯಕ್ಷ ನಾರಾಯಣಗೌಡರನ್ನು…

Read More
error: Content is protected !!