ನಡೆಯದ ಕತ್ತಿಯ ‘ಲಿಂಗಾಯತ ಅಸ್ತ್ರ’,

🗳️ **ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ — ನಡೆಯದ ಕತ್ತಿಯ ‘ಲಿಂಗಾಯತ ಅಸ್ತ್ರ’, ಗೆದ್ದ ಜಾರಕಿಹೊಳಿ ಬಣದ ನಿಷ್ಠೆ!** ಅಹಂಕಾರ ಮಣ್ಣಿನಡಿಯಲ್ಲಿ, ಶಾಂತ ಬಣದ ಗೆಲುವು; ಮತದಾರರು ಜಾತಿಗಿಂತ ಕೆಲಸಕ್ಕೆ ಮೌಲ್ಯ ನೀಡಿದರು. (E belagavi Special) ಬೆಳಗಾವಿಬೆಳಗಾವಿ ಜಿಲ್ಲೆಯ ಸಹಕಾರಿ ರಾಜಕಾರಣದಲ್ಲಿ ಈ ಬಾರಿಯ ಡಿಸಿಸಿ ಬ್ಯಾಂಕ್ ಚುನಾವಣೆ ಸಣ್ಣದಾದ ಹೋರಾಟವಾಗಿದ್ದರೂ, ಅದರ ಪ್ರತಿಧ್ವನಿ ರಾಜ್ಯ ರಾಜಕಾರಣದಲ್ಲಿ ದೊಡ್ಡಮಟ್ಟದಲ್ಲಿ ಮೊಳಗಿದೆ.ಈ ಚುನಾವಣೆಯಲ್ಲಿ ರಮೇಶ್ ಕತ್ತಿ ಪ್ರಯೋಗಿಸಿದ “ಲಿಂಗಾಯತ ಅಸ್ತ್ರ” ವಿಫಲವಾಗಿ ಜಾರಕಿಹೊಳಿ ಬಣದ ಶಾಂತ ಶಕ್ತಿ…

Read More

BDCC- ಗೆದ್ದ ಜಾರಕಿಹೊಳಿ. ಸೋತ ಕತ್ತಿ

ಬೆಳಗಾವಿ. ಬಿಡಿಸಿಸಿ ಚುನಾವಣೆಯಲ್ಲಿ ಜಾರಕಿಹೊಳಿ ವಿರುದ್ಧ ಮೀಸೆ ತಿರುವಿ ಉದ್ದುದ್ದ ಮಾತಾಡಿದ್ದ ಮಾಜಿ ಸಂಸದ ರಮೇಶ ಕತ್ತಿ ಬಣ ಸೋಲು ಅನುಭವಿಸಿದರೆ, ಜಾರಕಿಹೊಳಿ ಬಣ ಭರ್ಜರಿ ಗೆಲುವು ಸಾಧಿಸಿದೆ. ಹುಕ್ಕೇರಿ ತಾಲೂಕು ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಗೆದ್ದ ನಂತರ ಬಿಡಿಸಿಸಿ ಗೆದ್ದೇ ಬಿಟ್ಟೆವು ಎನ್ನುವಂತೆ ಬೀಗುತ್ತಿದ್ದ ಕತ್ತಿ ಬಣ ಸೋಲುವ ಮೂಲಕ ಮುಖಭಂಗ ಅನುಭವಿಸುವಂತಾಯಿತು. ಒಟ್ಟು 16 ಸ್ಥಾನಗಳಲ್ಲಿ ಜಾರಕಿಹೊಳಿ ಬಣ 12 ಸ್ಥಾನ ಗಳನ್ನು ತನ್ನದಾಗಿಸಿಕೊಂಡಿದೆ. ಫಲಿತಾಂಶಕ್ಕೂ ಮುನ್ನವೇ ಬಾಲಚಂದ್ರ ಜಾರಕಿಹೊಳಿ ಅವರು‌12 ಸ್ಥಾನವನ್ನು…

Read More
error: Content is protected !!