ಸಿದ್ದರಾಮಯ್ಯನ ಬಳಿಕ ‘ಜಾರಕಿಹೊಳಿ ಯುಗ’ ಆರಂಭ?”
ಎಂಎಲ್ಸಿ ಡಾ. ಯತೀಂದ್ರನ ಹೇಳಿಕೆಯಿಂದ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆಯ ಹೊಸ ಚರ್ಚೆ ‘ತಂದೆಯವರ ಸಿದ್ಧಾಂತದ ಮುಂದುವರಿಕೆ ಸತೀಶ್ ಕೈಯಲ್ಲಿ’ — ಎಂಎಲ್ಸಿ ಡಾ. ಯತೀಂದ್ರ ಹೇಳಿಕೆ ರಾಜಕೀಯ ವಲಯ ಕಾದು ನೋಡುವಂತಿದೆ ಬೆಳಗಾವಿ, ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ವೇದಿಕೆ ಸಿಕ್ಕಿದೆ. “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಕೊನೆಯ ಹಂತದಲ್ಲಿದೆ, 2028ರ ಬಳಿಕ ಸೈದ್ಧಾಂತಿಕ ನಾಯಕತ್ವವನ್ನು ಮುಂದುವರಿಸಬಲ್ಲವರು ಸತೀಶ್ ಜಾರಕಿಹೊಳಿ” ಎಂಬ ಎಂಎಲ್ಸಿ ಡಾ. ಯತೀಂದ್ರ ಅವರ ಈ ಹೇಳಿಕೆ, ಕಾಂಗ್ರೆಸ್ ಒಳಗಡೆ ಹೊಸ…

