Headlines

ಸಿದ್ದರಾಮಯ್ಯನ ಬಳಿಕ ‘ಜಾರಕಿಹೊಳಿ ಯುಗ’ ಆರಂಭ?”

ಎಂಎಲ್‌ಸಿ ಡಾ. ಯತೀಂದ್ರನ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಹೊಸ ಚರ್ಚೆ ‘ತಂದೆಯವರ ಸಿದ್ಧಾಂತದ ಮುಂದುವರಿಕೆ ಸತೀಶ್ ಕೈಯಲ್ಲಿ’ — ಎಂಎಲ್‌ಸಿ ಡಾ. ಯತೀಂದ್ರ ಹೇಳಿಕೆ ರಾಜಕೀಯ ವಲಯ ಕಾದು ನೋಡುವಂತಿದೆ ಬೆಳಗಾವಿ, ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ವೇದಿಕೆ ಸಿಕ್ಕಿದೆ. “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಕೊನೆಯ ಹಂತದಲ್ಲಿದೆ, 2028ರ ಬಳಿಕ ಸೈದ್ಧಾಂತಿಕ ನಾಯಕತ್ವವನ್ನು ಮುಂದುವರಿಸಬಲ್ಲವರು ಸತೀಶ್ ಜಾರಕಿಹೊಳಿ” ಎಂಬ ಎಂಎಲ್‌ಸಿ ಡಾ. ಯತೀಂದ್ರ ಅವರ ಈ ಹೇಳಿಕೆ, ಕಾಂಗ್ರೆಸ್ ಒಳಗಡೆ ಹೊಸ…

Read More

ಚೆನ್ನಮ್ಮನ ಚೇತನದ ಕಿತ್ತೂರು ಉತ್ಸವಕ್ಕೆ ಸಜ್ಜು!

ಮೂರು ದಿನಗಳ ಅದ್ಧೂರಿ ಉತ್ಸವಕ್ಕೆ 5 ಕೋಟಿ ಅನುದಾನ – ಖ್ಯಾತ ಕಲಾವಿದರ ಸಾಂಸ್ಕೃತಿಕ ರಸಮಂಜರಿ ಬೆಳಗಾವಿ:ಕಿತ್ತೂರಿನಲ್ಲಿ ಮತ್ತೆ ರಾಣಿ ಚೆನ್ನಮ್ಮನ ಶೌರ್ಯಗಾಥೆ ಜೀವಂತಗೊಳ್ಳಲಿದೆ. ಅ. 23ರಿಂದ 25ರವರೆಗೆ ನಡೆಯಲಿರುವ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಭರ್ಜರಿ ಸಿದ್ಧತೆಗಳು ಪೂರ್ಣಗೊಂಡಿವೆ.“200ನೇ ವಿಜಯೋತ್ಸವದ ಅದ್ಧೂರಿಯಿಗೂ ಕಡಿಮೆ ಆಗದ ರೀತಿಯಲ್ಲಿ ಈ ಬಾರಿಯೂ ಉತ್ಸವ ನಡೆಯಲಿದೆ,” ಎಂದು ಶಾಸಕ ಬಾಬಾಸಾಹೇಬ ಪಾಟೀಲ ಘೋಷಿಸಿದರು.ಉದ್ಘಾಟನೆಗೆ ಕೃಷ್ಣ ಬೈರೇಗೌಡ, ಸಮಾರೋಪಕ್ಕೆ ಸಿದ್ದರಾಮಯ್ಯ?ಉಪಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಟೀಲ ಅವರು “ಮೊದಲ ದಿನ…

Read More
error: Content is protected !!