ಜನಸೇವೆಯೇ ಧ್ಯೇಯ ಅಭಿವೃದ್ಧಿಯೇ ಪರಿಚಯ!

ಬೈಲಹೊಂಗಲದ ಹಿರಿಯ ನಾಯಕ , ಮಾಜಿ ಸಚಿವ ಶಿವಾನಂದ ಕೌಜಲಗಿ ಅವರ 86 ನೇ ಜನ್ಮದಿನ ವಿಶೇಷ. ಮಾತಿನಲ್ಲಿ ಮೃದು, ನಡೆಯಲ್ಲಿ ದೃಢತೆ* ರಾಜಕೀಯದಲ್ಲಿ ಶಿಸ್ತಿನ ನಾಯಕ* ಬೈಲಹೊಂಗಲ, ಅ. 9:ಸಾಧನೆಯ ಹಾದಿಯು ಶಾಂತವಾಗಿದ್ದರೂ, ಅದರ ಪ್ರಭಾವ ಜನಮನಗಳಲ್ಲಿ ಆಳವಾಗಿ ಮೂಡಿದೆ. ಬೈಲಹೊಂಗಲದ ರಾಜಕೀಯದಲ್ಲಿ ನಿಜವಾದ ವಿಕಾಸಮುಖಿ ನಾಯಕ ಎಂಬ ಹೆಸರನ್ನು ಗಳಿಸಿರುವ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರು ಇಂದು ತಮ್ಮ 86 ನೇ ಜನ್ಮದಿನವನ್ನು ಸರಳವಾಗಿ, ಕಾರ್ಯಕರ್ತರೊಂದಿಗೆ ಆಚರಿಸಿದರು. *ಶಿವಾನಂದ…

Read More

ಮತ್ತೇ RCU ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ…!

ಬೋರವೆಲ್ ವಾಹನ ಬಿಟ್ಟು ಪಲಾಯನ! RCU ವಿರುದ್ಧ ಠಾಣೆ ಮೆಟ್ಟಿಲು ತುಳಿದ ರೈತರು. *ಶಾಸಕರು ಬರುವಿಕೆಯ ದಾರಿ ಕಾಯ್ದು ಸುಸ್ತಾದ ರೈತರು.* ಬೆಳಗಾವಿ, ಹಿರೇಬಾಗೇವಾಡಿ:ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (RCU) ವಿರುದ್ಧ ಮತ್ತೆ ರೈತರ ಕೋಪ ಭುಗಿಲೆದ್ದಿದೆ.ಇಂದು ಮಧ್ಯಾಹ್ನ ಹಿರೇಬಾಗೇವಾಡಿ ಬಳಿ ರೈತರ ಜಮೀನಿನಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೇ ಬೋರವೆಲ್ ಕೊರೆಸುತ್ತಿದ್ದ RCUದವರು ರೈತರ ಬಆಕ್ರೋಶಕ್ಕೆ ಹೆದರಿ ಸ್ಥಳದಿಂದ ಪಲಾಯನ ಮಾಡಿದ ಘಟನೆ ನಡೆಯಿತು..ಸ್ಥಳಕ್ಕೆ ಧಾವಿಸಿದ ರೈತರು ಸಂಬಂಧಿದಿದವರನ್ನು ಪ್ರಶ್ನಿಸಿದ ಕ್ಷಣವೇ, ಬೋರವೆಲ್ ವಾಹನವನ್ನು ಅಲ್ಲಿಯೇ ಬಿಟ್ಟು ಕೆಲಸಗಾರರು…

Read More

ರಾಣಿ ಕೈ ಹಿಡಿದ ಚನ್ನ’ರಾಜ’

ಬೆಳಗಾವಿ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಉಪಾಧ್ಯಕ್ಷರಾಗಿ ಶಿವನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.ಗುರುವಾರ ಕಾರ್ಖಾನೆ ಕಾರ್ಯಾಲಯದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಒಂದೊಂದು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದರಿಂದ, ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಗಳಾಗಿ ಪ್ರಭಾವತಿ ಫಕ್ಕೀರಪುರ ಕಾರ್ಯನಿರ್ವಹಿಸಿದರು. ಕಳೆದ ಸೆ.೨೮ರಂದು ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರ ೧೫ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಪುನಶ್ಚೇತನ ಪೆನಲ್ ಎಲ್ಲ…

Read More

ಬೀದಿನಾಯಿ ಹಾವಳಿ.ರಕ್ತದ ಮಡುವಿನಲ್ಲಿ ಪುಟ್ಟ ಕಂದ.

ಬೆಳಗಾವಿ. ಬೀದಿ ನಾಯಿಗಳ ಹಾವಳಿಯಿಂದ ಒಂದುವರೆ ವರ್ಷದ ಪುಟ್ಟ ಕಂದ ರಕ್ತದ ನಡುವಿನಲ್ಲಿ ಬಿದ್ದು ಹೋರಾಟ ನಡೆಸಿದೆ. ವಾರ್ಡ ನಂಬರ 38 ರ ಮಾರುತಿ ನಗರದಲ್ಲಿ ಈ ಘಟನೆ ನಡೆದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿನ‌ ಮೇಲೆ ದಾಳಿ ಮಾಡಿದ ಬೀದಿ ನಾಯಿ ಮುಖ ಸೇರಿದಂತೆ ಎಲ್ಲೆಂದರಲ್ಲಿ ಕಚ್ಚಿದೆ. ಇಲ್ಲಿ ಬೀದಿ‌ನಾಯಿಗಳ ಹಾವಳಿ ಬಗ್ಗೆ ಜನರು ತಕರಾರು ಮಾಡಿದರೂ ಪಾಲಿಕೆ‌ ನಿರ್ಲಕ್ಷ್ಯ ಮಾಡಿತು. ಆದರೆ ಮಗುವಿನ‌ ಮೇಲೆ ದಾಳಿಯಾಗಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಪಾಲಿಕೆ ಯವರು ಕಚ್ಚಿದ ನಾಯಿಯನ್ನು…

Read More

ಕಿತ್ತೂರು ಉತ್ಸವ ಲೆಕ್ಕ ಕೊಡಿ ಸ್ವಾಮಿ…!

ಕಿತ್ತೂರು ಉತ್ಸವದ ಅನುದಾನದಲ್ಲಿ ಅವ್ಯವಹಾರದ ಆರೋಪ ಏಳು ಜನ ಮಾಹಿತಿ ಕೇಳಿದರೂ‌ ಜಿಲ್ಲಾಡಳಿತ ಗಪ್ ಚುಪ್ ಸರ್ಕಾರದ ಅನುದಾನಕ್ಕೆ ಲೆಕ್ಕ ಕೊಡಲ್ಲ ಅಂದ್ರೆ ಹೇಗೆ? ಬೆಳಗಾವಿ:ಕಿತ್ತೂರು ರಾಣಿ ಚೆನ್ನಮ್ಮಳ ಹೆಸರಿನಲ್ಲಿ ನಡೆಯುವ ರಾಜ್ಯಪ್ರಸಿದ್ಧ ಕಿತ್ತೂರು ಉತ್ಸವದ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪವನ್ನು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮಾಡಿದ್ದಾರೆ.ಕಳೆದ ಅಕ್ಟೋಬರ್ 23, 24, 25 ರಂದು ನಡೆದ ಕಿತ್ತೂರು ಉತ್ಸವಕ್ಕಾಗಿ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಒಂದು ವರ್ಷ ಕಳೆದರೂ…

Read More

ಯಾರು ಏನೇ ಹೇಳಿದ್ರೂ ಗೆಲುವು ನಮ್ಮದೇ…!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ರಾಜೇಂದ್ರ ಪಾಟೀಲ ಅಭ್ಯರ್ಥಿ ಘೋಷಣೆ —ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ರೈತರ ಶಕ್ತಿ ಪುನರ್‌ ಸಂಘಟನೆ ಯಾರು ಏನು ಹೇಳಲಿ, ಗೆಲುವು ನಮ್ಮದು” ಎಂಬ ಆತ್ಮವಿಶ್ವಾಸದ ಘೋಷಣೆ ಡಿಸಿಸಿ ಬ್ಯಾಂಕ್ ಚುನಾವಣೆಯ ರಣತಂತ್ರ ಸ್ಪಷ್ಟ ಹುಕ್ಕೇರಿ ತಾಲ್ಲೂಕಿಗೆ ರಾಜೇಂದ್ರ ಪಾಟೀಲ ಅಭ್ಯರ್ಥಿ ಘೋಷಣೆ – ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಸಹಕಾರ ಕ್ಷೇತ್ರದಲ್ಲಿ ಹೊಸ ಶಕ್ತಿ ಸಮೀಕರಣ ಬೆಳಗಾವಿ,ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಚುನಾವಣೆಗೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.ಈ ಹೋರಾಟದ…

Read More

ಪಾಲಿಕೆ ಭ್ರಷ್ಟರ ವಿರುದ್ಧ ಬಿಜೆಪಿ ಬಂಡಾಯ..!

ಭ್ರಷ್ಟರ ವಿರುದ್ಧ ಬಿಜೆಪಿ ಬಂಡಾಯ..! ಭ್ರಷ್ಟ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಬೆಳಗಾವಿ:ಗಡಿನಾಡ ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ರಾಜಕೀಯ ಕದನ ಇದೀಗ ಉರಿಯುತ್ತಿದ್ದು, ಆಡಳಿತ ಪಕ್ಷವೇ ಬೀದಿಗೆ ಇಳಿದಿದೆ!ಬಿಜೆಪಿ ಹಿಡಿತದಲ್ಲಿರುವ ಪಾಲಿಕೆಯಲ್ಲಿ ಬಿಜೆಪಿ ನಗರಸೇವಕರೇ ಆಯುಕ್ತರ ಕೊಠಡಿ ಮುಂದೆ ಧರಣಿ ನಡೆಸಿ ಭ್ರಷ್ಟಾಧಿಕಾರಿಗಳ ವಿರುದ್ಧ ಬಂಡಾಯ ಎಬ್ಬಿಸಿದ್ದಾರೆ. ಕಂದಾಯ ಶಾಖೆಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಸೇರಿದಂತೆ ಐವರು ಅಧಿಕಾರಿಗಳ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಹೊರಬಿದ್ದ ಹಿನ್ನೆಲೆ,ನಗರಸೇವಕರು — “ಎತ್ತಂಗಡಿ ಆಗುವವರೆಗೂ ಹೋರಾಟ ನಿಲ್ಲದು!” ಎಂದು ಘೋಷಿಸಿದ್ದಾರೆ….

Read More

ಜೋಶಿ ಭೆಟ್ಟಿ ಮಾಡಿದ ಜಾರಕಿಹೊಳಿ..!

ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರನ್ನು ಭೇಟಿ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ– ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರನ್ನು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಭೇಟಿ ಮಾಡಿದರು. ನಗರದ ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿಯವರ ನಿವಾಸದಲ್ಲಿ ಸಚಿವ ಜೋಷಿಯವರನ್ನು ಭೇಟಿ ಮಾಡಿದರು.ಈ ಸಂದರ್ಭದಲ್ಲಿ ಇಬ್ಬರು ಸುದೀರ್ಘವಾದ ರಾಜಕೀಯ ಚರ್ಚೆಯನ್ನು ನಡೆಸಿದರು.ಬಾಲಚಂದ್ರ ಜಾರಕಿಹೊಳಿಯವರ ಸ್ವ- ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಾಲಚಂದ್ರ ಜಾರಕಿಹೊಳಿಯವರು ಪ್ರಲ್ಹಾದ ಜೋಷಿಯವರನ್ನು ಸತ್ಕರಿಸಿ ಗೌರವಿಸಿದರು. ಈ…

Read More

ಬೆಳಗಾವಿಯಲ್ಲಿ ಕಲ್ಲು ತೂರಾಟ.

ಬೆಳಗಾವಿಯಲ್ಲಿ ಕಲ್ಲು ತೂರಾಟ.ಮಾಬಸುಬಾನಿ ದರ್ಗಾ ಉರುಸ್ ವೇಳೆ ಐ ಲವ್ ಯು ನೊಹಮ್ನದ ಘೋಷಣೆ ಕೂಗಿದ್ದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದ ಘಟನೆ ಇಂದು ತಡರಾತ್ರಿ ನಡೆದಿದೆ. ಖಡಕ ಗಲ್ಲಿಯಲ್ಲಿ ಈ ಘಟನೆ ನಡೆದಿದೆ.ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನ ಗೊಂಡಿತ್ತು.ಪೊಲೀಸ್ ಆಯುಕ್ತರು, ಡಿಸಿಪಿ ಮುಂತಾದವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು

Read More

ನವೆಂಬರ್-ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಕ್ರಾಂತಿ ಅನಿವಾರ್ಯ” – ಆರ್.ಅಶೋಕ

ಬೆಳಗಾವಿ:ರಾಜ್ಯದಲ್ಲಿ ಮುಂದಿನ ನವೆಂಬರ್-ಡಿಸೆಂಬರ್ ಒಳಗೆ ರಾಜಕೀಯ ಕ್ರಾಂತಿ ಅನಿವಾರ್ಯವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಾನ ಕಳೆದುಕೊಳ್ಳುವುದು ಶೇಕಡಾ ನೂರು ನಿಶ್ಚಿತ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಭವಿಷ್ಯ ನುಡಿದರು.ಬೆಳೆಹಾನಿ ಪರಿಶೀಲನೆಗಾಗಿ ಹೊರಟ ಮುನ್ನ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್ ಅಧಿಕಾರ ಹಂಚಿಕೆ ಒಪ್ಪಂದವೇ ಈಗ ಕಾಂಗ್ರೆಸ್ ಒಳಜಗಳಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಡುವುದಿಲ್ಲ, ಡಿಕೆಶಿ ಹಠ ಬಿಡುವುದಿಲ್ಲ. ಸರ್ಕಾರ ಪತನವಾದರೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ, ನೇರ ಚುನಾವಣೆಗೆ ನಾವು ಸಿದ್ಧ” ಎಂದು ಘೋಷಿಸಿದರು….

Read More
error: Content is protected !!