ಕೊಟ್ಟ ಮಾತಿಗೆ ತಪ್ಪದ ಜಾರಕಿಹೊಳಿ ಸಹೋದರರು…!
ಕೊಟ್ಟ ಮಾತಿಗೆ ತಪ್ಪದ ಜಾರಕಿಹೊಳಿ ಸಹೋದರರು..! E belagavi ವಿಶೇಷ ವರದಿ ಬೆಳಗಾವಿ:ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸುತ್ತ ರಾಜಕೀಯ ತೀವ್ರತೆ ಶಿಖರ ತಲುಪಿದ್ದರೂ, ಅಂತಿಮ ಕ್ಷಣದಲ್ಲಿ ಎಲ್ಲರ ಗಮನ ಸೆಳೆದವರು ಜಾರಕಿಹೊಳಿ ಸಹೋದರರು. ! ಚುನಾವಣೆಯ ಮುನ್ನ ಬಾಲಚಂದ್ರ ಜಾರಕಿಹೊಳಿ ಅವರು “ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂದು ಹೇಳಿದ್ದರು. ಅದಕ್ಕೆ ಸಚಿವ ಸತೀಶ ಜಾರಕಿಹೊಳಿ ಸಹ ಸಹಮತ ವ್ಯಕ್ತಪಡಿಸಿದ್ದರು. ಆದರೆ ಆಗ ಕೆಲವರು ಇವರ ಹೇಳಿಕೆಯನ್ನು ರಾಜಕೀಯ ಸ್ಟಂಟ್ ಎಂದು ವ್ಯಂಗ್ಯವಾಡಿದ್ದರು….

