ಕಬ್ಬು ಟ್ರ್ಯಾಕ್ಟರ್‌ಗಳಿಗೆ ಬೆಂಕಿ !

ಮಹಾಲಿಂಗಪುರ:ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಕೋಪಗೊಂಡ ರೈತರು ಗುರುವಾರ ಮಹಾಲಿಂಗಪುರದಲ್ಲಿ ಆಕ್ರೋಶದ ಅಗ್ನಿಯನ್ನು ಹಚ್ಚಿದ್ದಾರೆ! ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ಸಾಲಾಗಿ ನಿಲ್ಲಿಸಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಶುಕ್ರವಾರದಿಂದ ಕಾರ್ಖಾನೆ ಕಾರ್ಯಾರಂಭ ಮಾಡುವ ಉದ್ದೇಶದಿಂದ ಆಡಳಿತ ಮಂಡಳಿಯವರು ಸುಮಾರು 150 ಟ್ರ್ಯಾಕ್ಟರ್‌ಗಳಲ್ಲಿ ಕಬ್ಬು ತುಂಬಿಸಿ ಇಟ್ಟುಕೊಂಡಿದ್ದರು. ಆದರೆ ಹಿಂದಿನ ಬಾಕಿ ಹಣ ಬಿಡುಗಡೆ ಕುರಿತು ಯಾವುದೇ ಖಚಿತ ಭರವಸೆ ನೀಡದಿರುವುದು, ಜೊತೆಗೆ ಪ್ರತಿ ಟನ್‌ಗೆ ಕೇವಲ…

Read More

ಧೂಮ್ ಸ್ಟೈಲ್ ಕಳ್ಳನ‌ ಬಂಧಿಸಿದ ಯಮಕನಮರಡಿ ಪೊಲೀಸ್

₹95 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ, ನಗದು ಮತ್ತು ವಾಹನ ವಶ – ಜಿಲ್ಲಾ ಪೊಲೀಸ್ ತಂಡದ ಶ್ಲಾಘನೀಯ ಪತ್ತೆ. ಬೆಳಗಾವಿ: ಧೂಮ್ ಚಲನ ಚಿತ್ರದ ಮಾದರಿಯಲ್ಲಿ ಕಳ್ಳತನ ಮಾಡಿ ಫರಾರಿಯಾಗುತ್ತಿದ್ದ ಪಕ್ಕಾ ಕಳ್ಳನನ್ನು ಚಾಲಾಕಿ ಯಮಕನಮರಡಿ ಸಿಎಸ್ ಐ ಜಾವೇದ್ ಮುಷಾಪುರೆ ನೇತೃತ್ವದ ತಂಡ ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ಹಲವು ಕಳ್ಳತನಗಳಲ್ಲಿ ತೊಡಗಿದ್ದ ಕುಖ್ಯಾತ ಮನೆಗಳ್ಳ ಸುರೇಶ್ ಮಾರುತಿ ನಾಯಿಕ ಸನದಿ (37, ಹೋಸೂರು, ಬೆಳಗಾವಿ) ಬಂಧನಕ್ಕೆ ಒಳಗಾಗಿದ್ದು, ಪೊಲೀಸರು ₹95 ಲಕ್ಷಕ್ಕೂ ಹೆಚ್ಚು ಮೌಲ್ಯದ…

Read More

ಅಮೇರಿಕನ್ನರನ್ನೇ ವಂಚಿಸುತ್ತಿದ್ದ ಅಂತರರಾಜ್ಯ ಕಾಲ್‌ಸೆಂಟರ್ ಗ್ಯಾಂಗ್

ಬೆಳಗಾವಿ: ಅಮೇರಿಕಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ವಂಚನೆ ನಡೆಸುತ್ತಿದ್ದ ಅಂತರರಾಜ್ಯ ಸೈಬರ್ ಅಪರಾಧ ಪ್ರಕರಣವನ್ನು ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ.ಅಜಂ ನಗರ ಸರ್ಕಲ್ ಬಳಿ ಅಕ್ರಮವಾಗಿ ಕಾಲ್ ಸೆಂಟರ್‌ ನಡೆಸುತ್ತಿದ್ದ 33 ಮಂದಿ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 37 ಲ್ಯಾಪ್‌ಟಾಪ್‌ಗಳು, 37 ಮೊಬೈಲ್‌ಗಳು ಮತ್ತು 3 ವೈ-ಫೈ ರೌಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಅಂತರಿಕ ಭದ್ರತಾ ವಿಭಾಗ ನೀಡಿದ ಮಾಹಿತಿ ಹಾಗೂ ಅನಾಮದೇಯ ಪತ್ರದ ಆಧಾರದ ಮೇಲೆ ಎ.ಎಸ್‌.ಐ ಎಲ್‌.ಎಸ್‌. ಚಿನಗುಂಡಿ ಅವರು ನೀಡಿದ ಫಿರ್ಯಾದಿನ ಮೇರೆಗೆ ಪ್ರಕರಣ…

Read More
error: Content is protected !!