ದಾಂಡೇಲಿಯವನನ್ನ ಬಿಟ್ಟಿದ್ದೇಕೆ?

ವಿದೇಶಿಗರಿಗೆ ವಂಚನೆ ಮಾಡಿದ ಪ್ರಕರಣ. ಎಲ್ಲರನ್ನೂ‌ಅರೆಸ್ಟ್ ಮಾಡಿ ದಾಂಡೇಲಿ ಮೂಲದ ವ್ಯಕ್ತಿಯನ್ನು ಬಿಟ್ಟು ಕಳಿಸಿದ್ರಾ ಪೊಲೀಸರು? ದಾಂಡೇಲಿ ವ್ಯಕ್ತಿ ಅಲ್ಲಲ್ಲಿ ರೆಸಾರ್ಟ್ ಹೊಂದಿದ್ದಾನೆಂಬ ಮಾಹಿತಿ. ಈತನಿಗೂ ಈ ವಂಚನೆ ಪ್ರಕರಣಕ್ಕೂ ಲಿಂಕ್ ಇದೆ ಎನ್ನುವ ಪ್ರಾಥಮಿಕ ಮಾಹಿತಿ. ಬೆಳಗಾವಿ. ವಿದೇಶಿಗರಿಗೆ ಕಾಲ್ ಸೆಂಟರ್ ಮೂಲಕ ವಂಚನೆ ಪ್ರಕರಣವನ್ನು‌ ಬೇಧಿಸಿದ ಬೆಳಗಾವಿ ಪೊಲೀಸರು ದಾಂಡೇಲಿ ಮೂಲದ ಆ ಪ್ರಭಾವಿ ವ್ಯಕ್ತಿಯನ್ನು ಯಾಕೆ ಬಿಟ್ಟರು ಎನ್ನುವ ಚರ್ಚೆ ಜೋರಾಗಿ ನಡೆದಿದೆ. ಸಧ್ಯ ಬಂದಿರುವ ಮಾಹಿತಿ ಪ್ರಕಾರ, ಈ ವಂಚನೆ ಪ್ರಕರಣದಲ್ಲಿ…

Read More

ಕಲಾಮಂದಿರ ಮಳಿಗೆ ಹಂಚಿಕೆ ಏಕಿಲ್ಲ? ಶೆಟ್ಟರ್ ಕಳವಳ

ಸ್ಮಾರ್ಟ್ ಸಿಟಿ ಮಿಶನ್ ಮತ್ತು ಪ್ರವಾಸೋದ್ಯಮ ಅಧಿಕಾರಿಗಳೊಂದಿಗೆ ಸಂಸದ ಜಗದೀಶ ಶೆಟ್ಟರ್ ಸಭೆ. ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಬೆಳಗಾವಿ ಸ್ಮಾರ್ಟ ಸಿಟಿ ಮಿಷನ್ ಯೋಜನೆಯಡಿ ಹಾಗೂ ಸವದತ್ತಿ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ಕೇಂದ್ರ ಸರಕಾರದ ಯೋಜನೆಯಲ್ಲಿ ಕೈಕೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.ಬೆಳಗಾವಿ ಸ್ಮಾರ್ಟ ಸಿಟಿ ಮಿಶನ್:ಪ್ರಥಮವಾಗಿ ಸ್ಮಾರ್ಟ್ ಸಿಟಿ ಮಿಶನ್ ಯೋಜನೆಯ ಅನುದಾನದಲ್ಲಿ ಬೆಳಗಾವಿ ನಗರದಲ್ಲಿ ಇದುವರೆಗೆ ನಡೆದ ವಿವಿಧ ಕಾಮಗಾರಿಗಳ ಪ್ರಗತಿಯ ಬಗ್ಗೆ…

Read More

ಬೆಳಗಾವಿಯಲ್ಲಿ ಪೊಲೀಸರ ಮೇಲೆ ಹಲ್ಲೆ..!

ಬೆಳಗಾವಿ.ಮೋಸ್ಟ ವಾಂಟೆಂಡ್ ರೌಡಿಯೊಬ್ಬ ಮೂವರ ಪೋಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ಇಲ್ಲಿನ ಬಾರ್ ಮುಂದೆ ನಡೆದಿದೆ.ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಹಲ್ಲೆಗೊಳಗಾದ ಪೊಲೀಸರು ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರು ಮೂಲದ ಮೋಸ್ಟ್ ವಾಂಟೆಂಡ್ ರೌಡಿ ಮೊಹಮ್ಮದ ದರ್ಫಿಕ ಉರ್ಫ್ ಗೋಡಿನಬೈಲು ರಫೀಕ ಇಸ್ಮಾಯಿಲ್ ಎಂಬಾತನೆ ಹಲ್ಲೆ ಮಾಡಿದ ಆರೋಪಿ.ಯಲ್ಲಾಪುರ ಠಾಣೆಯ ಪಿಎಸ್ ಐ ರಾಜಶೇಖರ ವಂಡಾಳಿ, ಸಿದ್ದಪ್ಪ ಗುಡಿ, ಮುಖ್ಯಪೇದೆ ಮಹಮ್ಮದ ಶಫೀ ಶೇಖ ಎಂಬುವರು ಹಲ್ಲೆಗೊಳಗಾದವರು.ಇಲ್ಲಿ ಆರೋಪಿ ಪೊಲೀಸರ…

Read More
error: Content is protected !!