ದಾಂಡೇಲಿಯವನನ್ನ ಬಿಟ್ಟಿದ್ದೇಕೆ?
ವಿದೇಶಿಗರಿಗೆ ವಂಚನೆ ಮಾಡಿದ ಪ್ರಕರಣ. ಎಲ್ಲರನ್ನೂಅರೆಸ್ಟ್ ಮಾಡಿ ದಾಂಡೇಲಿ ಮೂಲದ ವ್ಯಕ್ತಿಯನ್ನು ಬಿಟ್ಟು ಕಳಿಸಿದ್ರಾ ಪೊಲೀಸರು? ದಾಂಡೇಲಿ ವ್ಯಕ್ತಿ ಅಲ್ಲಲ್ಲಿ ರೆಸಾರ್ಟ್ ಹೊಂದಿದ್ದಾನೆಂಬ ಮಾಹಿತಿ. ಈತನಿಗೂ ಈ ವಂಚನೆ ಪ್ರಕರಣಕ್ಕೂ ಲಿಂಕ್ ಇದೆ ಎನ್ನುವ ಪ್ರಾಥಮಿಕ ಮಾಹಿತಿ. ಬೆಳಗಾವಿ. ವಿದೇಶಿಗರಿಗೆ ಕಾಲ್ ಸೆಂಟರ್ ಮೂಲಕ ವಂಚನೆ ಪ್ರಕರಣವನ್ನು ಬೇಧಿಸಿದ ಬೆಳಗಾವಿ ಪೊಲೀಸರು ದಾಂಡೇಲಿ ಮೂಲದ ಆ ಪ್ರಭಾವಿ ವ್ಯಕ್ತಿಯನ್ನು ಯಾಕೆ ಬಿಟ್ಟರು ಎನ್ನುವ ಚರ್ಚೆ ಜೋರಾಗಿ ನಡೆದಿದೆ. ಸಧ್ಯ ಬಂದಿರುವ ಮಾಹಿತಿ ಪ್ರಕಾರ, ಈ ವಂಚನೆ ಪ್ರಕರಣದಲ್ಲಿ…

