Headlines

ಬಾರ್ ಮುಂದೆನೇ ಪೊಲೀಸ್. ಕುಡಿದು ಸಿಕ್ಕರೆ 10 ಸಾವಿರ ದಂಡ

ಸಂಭ್ರಮ ಮಾಡೋದು ತಪ್ಪಲ್ಲ…ಆದ್ರೆ ಕುಡಿದು ಸ್ಟೀರಿಂಗ್ ಹಿಡಿದರೆಹಣವೂ ಹೋಗುತ್ತೆ – ಲೈಸೆನ್ಸೂ ಹೋಗುತ್ತೆ – ಸಮಸ್ಯೆಯೂ ಶುರು ಹೊಸ ವರ್ಷಕ್ಕೆ ಗ್ಲಾಸ್ ಎತ್ತೋ ಮೊದಲು…ಸ್ಟೀರಿಂಗ್ ಬಿಡಿ – ಸುರಕ್ಷಿತವಾಗಿ ಮನೆ ಸೇರುವುದನ್ನೇ ಆರಿಸಿ ಕ್ಲಬ್ ರೋಡ್, ರೇಲ್ವೆ ಸ್ಟೇಶನ್ ರಸ್ತೆ, ಗ್ರಾಮೀಣ ಪ್ರದೇಶದ ಸಾಂಬ್ರಾ, ಹಿಂಡಲಗಾ ಬಳಿ ದಾಬಾಗಳ ಮುಂದೆ ಪೊಲೀಸ್ ಕಾವಲು ಪಕ್ಕಾ. ಗೋವಾವೇಸ್, ಶಹಾಪುರ ಮಾರ್ಗದಲ್ಲಿರುವ ಬಾರ್ ಮೇಲೆ ವಿಶೇಷ ಕಣ್ಣು. ಬೆಳಗಾವಿ:ಹೊಸ ವರ್ಷದ ಸಂಭ್ರಮದ ಹೆಸರಿನಲ್ಲಿ ಕುಡಿದು ವಾಹನ ಚಲಾಯಿಸುವವರ ಮೇಲೆ ಈ…

Read More

ब्लॅक स्पॉटच्या ठिकाणी लावली तुळस

टिळकवाडी सरकारी शाळेसमोर उपमहापौर वाणी विलास जोशी यांच्याकडून विशेष स्वच्छता मोहीमबेळगाव:उद्याचे भविष्य घडवणाऱ्या टिळकवाडी येथील सरकारी कन्नड वरिष्ठ प्राथमिक शाळा क्र. ५ समोर दररोज कचऱ्याचे ढीग व दुर्गंधी पसरलेली होती. त्यामुळे मुलांना शाळेत जाणेही अवघड झाले होते. या दुर्दशेला आज उपमहापौर वाणी विलास जोशी यांनी स्वतः भेट देऊन आळा घातला.स्थानिकांच्या विनंतीला प्रतिसाद देत, मंगळवारी सकाळी…

Read More

ಕಸದ ನರಕದಲ್ಲಿ ಮುಳುಗಿದ್ದ ಶಾಲೆಗೆ ತುಳಸಿ ಸ್ಪರ್ಶ… !

ಟಿಳಕವಾಡಿ ಸರ್ಕಾರಿ ಶಾಲೆ ಮುಂದೆ ಉಪಮೇಯರ್ ವಾಣಿ ವಿಲಾಸ್ ಜೋಶಿ ಸ್ವಚ್ಛತಾ ಕ್ರಮ ಬೆಳಗಾವಿ:ನಾಳೆಯ ಭವಿಷ್ಯ ರೂಪಿಸುವ ಟಿಳಕವಾಡಿ ಸಕರ್ಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.5 ಮುಂದೆ ದಿನವೂ ಕಸದ ರಾಶಿ ದುರ್ವಾಸನೆ. ಹೀಗಾಗಿ ಮಕ್ಕಳಿಗೆ ಶಾಲೆಗೆ ಹೋಗುವುದೇ ಸಂಕಟವಾಗಿದ್ದ ಈ ದುಸ್ಥಿತಿಗೆ ಇಂದು ಮಹಾನಗರ ಪಾಲಿಕೆ ಉಪಮೇಯರ್ ವಾಣಿ ವಿಲಾಸ್ ಜೋಶಿ ಸ್ವತಃ ಭೆಟ್ಟಿ ನೀಡಿ ಬ್ರೇಕ್ ಹಾಕುವ ಕೆಲಸ ಮಾಡಿದರು.ಸ್ಥಳೀಯರ ಮನವಿಗೆ ಸ್ಪಂದಿಸಿದ ಉಪಮೇಯರ್ ಅವರು, ಮಂಗಳವಾರ ಬೆಳಿಗ್ಗೆ ಶಾಲೆ ಗೇಟ್ ಮುಂದೆ…

Read More

ಮದ್ಯ ಮಾರಾಟಕ್ಕೆ ಗುರಿ‌ ಇಲ್ಲ…!

ಬೆಳಗಾವಿ:ಹೊಸ ವರ್ಷದ ಸಂಭ್ರಮದ ನಡುವೆಯೇ ಮದ್ಯ ಮಾರಾಟಕ್ಕೆ ಸರ್ಕಾರ ಗುರಿ ನಿಗದಿ ಮಾಡಿದೆ ಎಂಬ ವದಂತಿಗಳಿಗೆ ಅಬಕಾರಿ ಇಲಾಖೆ ತೆರೆ ಎಳೆದಿದೆ. ಬಾರ್ ಮಾಲೀಕರು ಹಾಗೂ ಮದ್ಯ ಅಂಗಡಿ ನಡೆಸುವವರ ಮೇಲೆ ಯಾವುದೇ ರೀತಿಯ ಮಾರಾಟ ಒತ್ತಡ ಇಲ್ಲ ಎಂದು ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಫಕೀರಪ್ಪ ಚಲವಾದಿ ಸೋಮವಾರ ಸ್ಪಷ್ಟಪಡಿಸಿದರುಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರ ಮತ್ತು ಸುತ್ತಮುತ್ತ ಹೊಸ ವರ್ಷದ ಆಚರಣೆಗೆ ಲೈವ್ ಡಿಜೆ, ನೃತ್ಯ ಕಾರ್ಯಕ್ರಮಗಳು, ಕಾಕ್ಟೈಲ್ ಪಾರ್ಟಿಗಳು ಸೇರಿದಂತೆ ಹಲವು…

Read More

ರಾಜಸೌರಭದಲ್ಲಿ ಮಿಂಚಿದ ಶಹಾಪುರದ ಶಾಲೆ..!

ಸಾಂಗ್ಲಿ ಸಂಸ್ಥಾನದ ಛಾಯೆಯಲ್ಲಿ ಚಿಂತಾಮಣರಾವ್ ಶಾಲೆಯ ಶತಮಾನೋತ್ಸವ – ಸಾವಿರಾರು ಜನರ ನಡುವೆ ಮಹಾರಾಜರ ಮೂರ್ತಿ ಅನಾವರಣ. ಅಭಯ ಪಾಟೀಲರ ಉಸ್ತುವಾರಿಯಲ್ಲಿ ಅದ್ದೂರಿಯಾಗಿ ನಡೆದ ಶಾಲಾ ಶತಮಾನೋತ್ಸವ. ಬೆಳಗಾವಿ:ಶಹಾಪುರದ ಸಂಸ್ಕಾರ, ಸಾಂಗ್ಲಿ ಸಂಸ್ಥಾನದ ರಾಜಗೌರವ ಮತ್ತು ಬೆಳಗಾವಿಯ ಶೈಕ್ಷಣಿಕ ಹೆಮ್ಮೆ – ಈ ಮೂರೂ ಒಂದೇ ವೇದಿಕೆಯಲ್ಲಿ ಒಂದಾಗಿ, ಚಿಂತಾಮಣರಾವ್ ಪಟವರ್ಧನ ಶಾಲೆಯ ಶತಮಾನೋತ್ಸವ ಇಂದು ಬೆಳಗಾವಿಯನ್ನು ಹಬ್ಬದ ನಗರವನ್ನಾಗಿ ಮಾಡಿತು. ಸಾಂಗ್ಲಿ ಸಂಸ್ಥಾನಿಕ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಭವ್ಯ ಮೂರ್ತಿ ಅನಾವರಣದೊಂದಿಗೆ ಆರಂಭವಾದ ಈ ಸಮಾರಂಭ…

Read More

ಶಾಲೆಗೆ ಹೊರಟ ಶಾಸಕ ಅಭಯ..!

ಸೈಕಲ್, ಸಮವಸ್ತ್ರ, ಪಾಠಿಚೀಲ… ಶಾಸಕ ಅಭಯ್ ಪಾಟೀಲರೊಂದಿಗೆ ಬಾಲ್ಯದ ಬೀದಿಗಳಲ್ಲಿ ಹರಿದ ನೂರು ನೆನಪುಗಳು** ಚಿಂತಾಮಣ್‌ರಾವ್ ಶಾಲೆ ಶತಮಾನೋತ್ಸವ – ‘ನೂರು ವರ್ಷ, ನೂರು ಜೀವಿತಗಳು’ ಬೆಳಗಾವಿ:ಶಾಲೆಯ ಬೆಲ್ ಶಬ್ದ ಕೇಳುತ್ತಿದ್ದಂತೆಯೇ ಹೃದಯದಲ್ಲಿ ಏನೋ ಕಂಪನ…ಕ್ಲಾಸ್‌ರೂಮ್‌ನ ಸುಗಂಧ, ಚಾಕ್‌ನ ಧೂಳು, ಪೆನ್ನಿನ ಸದ್ದು,ಮಾತಿನ ಮಧ್ಯೆ ನಗು, ಕಣ್ಣಂಚಿನ ಕನಸು…ಈ ಎಲ್ಲವೂ ಶನಿವಾರ ಮತ್ತೆ ಜೀವಂತವಾಯಿತು.ಕಾರಣ — ಶಹಾಪುರದ ಹೆಮ್ಮೆ ಚಿಂತಾಮಣ್‌ರಾವ್ ಸರ್ಕಾರಿ ಶಾಲೆ ತನ್ನ ನೂರು ವರ್ಷದ ಪಯಣವನ್ನುನೆನಪುಗಳ ಮಹೋತ್ಸವವಾಗಿ ಆಚರಿಸಿತು.ಆ ಸಂಭ್ರಮಕ್ಕೆ ಆತ್ಮ ತುಂಬಿದವರು —ಬೆಳಗಾವಿ…

Read More

ಶತಮಾನದ ಜ್ಞಾನಗಾಥೆ. ಶಹಾಪೂರದ ಸರ್ಕಾರಿ ಚಿಂತಾಮಣರಾವ್ ಶಾಲೆ

ಬೆಳಗಾವಿ:ಶಹಾಪೂರದ ಸರ್ಕಾರಿ ಚಿಂತಾಮಣರಾವ್ ಶಾಲೆಯ ನೂರು ವರ್ಷದ ಇತಿಹಾಸವು ಕೇವಲ ಭೂತಕಾಲದ ನೆನಪುಗಳಲ್ಲ.ಇದು ಇಂದಿನ ಪುನರುತ್ಥಾನದ ಕಥೆಯೂ ಹೌದು.ಈ ಪುನರುತ್ಥಾನದ ಕೇಂದ್ರಬಿಂದುವಾಗಿ ನಿಂತಿರುವವರು –ಈ ಶಾಲೆಯ ಹಳೆಯ ವಿದ್ಯಾರ್ಥಿ, ಶಾಸಕ ಅಭಯ ಪಾಟೀಲ. ಒಂದು ಕಾಲದಲ್ಲಿ ಇದೇ ತರಗತಿಗಳಲ್ಲಿ ಕುಳಿತು ಅಕ್ಷರ ಕಲಿತ ಬಾಲಕ,ಇಂದು ಅದೇ ಶಾಲೆಯ ರೂಪವನ್ನೇ ಬದಲಿಸುವ ನಾಯಕನಾಗಿದ್ದಾರೆ ಎನ್ನುವುದು ವಿಶೇಷ.ಶಿಥಿಲ ಕಟ್ಟಡದಿಂದ ಆಧುನಿಕ ಶಾಲೆಗೆವರ್ಷಗಳ ನಿರ್ಲಕ್ಷ್ಯದಿಂದ ಶಿಥಿಲಗೊಂಡಿದ್ದ ಚಿಂತಾಮಣರಾವ್ ಶಾಲೆಯ ಕಟ್ಟಡ,ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿತ್ತು. ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಅಭಯ ಪಾಟೀಲರು,…

Read More

ಮಾಧ್ಯಮ ಲೋಕದ ಮಲ್ಟಿ–ಟ್ಯಾಲೆಂಟ್ ಸಿದ್ದೇಶ್

ಹಳ್ಳಿಯ ಮಣ್ಣಿನಿಂದ ಹೊರಟು ಟಿವಿ ಸ್ಟುಡಿಯೋವರೆಗೆ ಸದ್ದು ಮಾಡಿದ ಮೌನ ಸಾಧಕ” “ಕೃಷಿವಾರ್ತೆಯಿಂದ ‘ನಿಮಗೊಂದು ಸಲಾಂ’ವರೆಗೆ – 23 ವರ್ಷಗಳ ನಿರಂತರ ಮೀಡಿಯಾ ಪಯಣ” “ಬರವಣಿಗೆಯ ಪ್ರೀತಿಯೇ ಐ.ಟಿ ಜೀವನಕ್ಕೆ ಗುಡ್ ಬೈ ಹೇಳಿಸಿದ ಕಥೆ” “ಕನ್ನಡ ಮಾಧ್ಯಮದಲ್ಲಿ ಸೃಜನಶೀಲತೆಯ ಹೊಸ ಅಲೆ ಎಬ್ಬಿಸಿದ ಸಿದ್ದೇಶ್ ತ್ಯಾಗಟೂರು” ಬೆಂಗಳೂರು:ಮಿಂಚಿನಂತೆ ಬಂದು ಮರೆಯಾಗುವ ಹೆಸರುಗಳ ನಡುವೆ, ಸದ್ದಿಲ್ಲದೆ ಸಾಧನೆ ಮಾಡಿದವರು ಅಪರೂಪ.ಕನ್ನಡ ಮಾಧ್ಯಮ ಲೋಕದಲ್ಲಿ ಅಂತಹ ಅಪರೂಪದ ಹೆಸರು —ಸಿದ್ದೇಶ್ ತ್ಯಾಗಟೂರು.ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಎಂಬ…

Read More

ಶಹಾಪೂರದ ಶೈಕ್ಷಣಿಕ ಪರಂಪರೆಗೆ ನೂರು ವರ್ಷದ ಹೆಜ್ಜೆ

ಐತಿಹಾಸಿಕ ಶಿಕ್ಷಣ ಪರಂಪರೆಯನ್ನು ನೆನಪಿಸಿದ ಶಾಸಕ ಅಭಯ ಪಾಟೀಲ – ‘ಮಾದರಿ ಸರ್ಕಾರಿ ಶಾಲೆಯಾಗಿ ರೂಪಿಸಿದ್ದೇವೆ’ “ಶಹಾಪೂರದ ಜ್ಞಾನ ಪರಂಪರೆಯ ಶತಮಾನ: ಚಿಂತಾಮಣರಾವ್ ಸಂಸ್ಥೆಗೆ ಹೊಸ ಉಸಿರು” ರಾಜವಂಶದ ದೂರದೃಷ್ಟಿಯಿಂದ ಇಂದಿನ ಆಧುನಿಕ ಶಾಲೆಯವರೆಗೆ – ಅಭಯ ಪಾಟೀಲರಿಂದ ಭಾವನಾತ್ಮಕ ಸ್ಮರಣೆ. ಶಹಾಪೂರದ ಶಿಕ್ಷಣದ ಇತಿಹಾಸವನ್ನು ಸುದ್ದಿಗೋಷ್ಠಿಯಲ್ಲಿ ಬಿಚ್ಚಿಟ್ಟ ಶಾಸಕ ಅಭಯ ಪಾಟೀಲ ಬೆಳಗಾವಿ:ಶಹಾಪೂರ ನಗರವು ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಸಾಣಗಿ ಸಂಸ್ಥಾನಿಕರ ಆಳ್ವಿಕೆಯಲ್ಲಿ ಬೆಳೆದ ಶೈಕ್ಷಣಿಕ ಕೇಂದ್ರವಾಗಿದ್ದು, ಅದರ ನೆಲೆಗಟ್ಟಿದ ಬುನಾದಿ ಚಿಂತಾಮಣರಾವ್ ಪಟವರ್ಧನ ಹಾಗೂ ಸರಸ್ವತಿ…

Read More

ಕ್ರಿಸ್ಮಸ್‌ ಆಚರಣೆಯಲ್ಲಿ ಬಡವರಿಗಿರಲಿ ಆದ್ಯತೆ: ಬಿಷಪ್ ಡೆರಿಕ್ ಫರ್ನಾಂಡಿಸ್

ಕ್ರಿಸ್ಮಸ್‌ ಆಚರಣೆಯಲ್ಲಿ ಬಡವರಿಗಿರಲಿ ಆದ್ಯತೆ: ಬಿಷಪ್ ಡೆರಿಕ್ ಫರ್ನಾಂಡಿಸ್ ಬೆಳಗಾವಿ: ಯೇಸು ಕ್ರಿಸ್ತರ ಜನ್ಮದಿನದ ಅಂಗವಾಗಿ ನಡೆಯುವ ಕ್ರಿಸ್ಮಸ್‌ ಹಬ್ಬದ ಆಚರಣೆಯಲ್ಲಿ ಬಡವರಿಗಾಗಿ, ಬಡವರಿಗೋಸ್ಕರ ಹಬ್ಬವನ್ನು ಆಚರಿಸಿ ಎಂದು ಕ್ರೈಸ್ತ ಸಮುದಯದವರಿಗೆ ಬೆಳಗಾವಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಡೆರಿಕ್ ಫರ್ನಾಂಡಿಸ್ ಅವರು ಮನವಿ ಮಾಡಿದರು. ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಬಿಷಪ್ ಹೌಸ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕ್ರಿಸ್ಮಸ್ ಹಬ್ಬದಲ್ಲಿ ಕ್ರೈಸ್ತ ಸಮುದಯದವರು ನ್ಯಾಯಕ್ಕಾಗಿ ಕೆಲಸ ಮಾಡಲು ಮತ್ತು ಕರುಣೆ, ಹಂಚಿಕೆ ಹಾಗೂ ಶಾಂತಿ ಮೆರೆಯುವ ಸಮಾಜ…

Read More
error: Content is protected !!