ಉತ್ತರ ಕರ್ನಾಟಕ ಕನಸು ನಿರಾಶೆಗಳ ದೀರ್ಘ ಯಾನ
ಬೆಳಗಾವಿ ವಿಧಾನಸೌಧ ಅಧಿವೇಶನ: ಉತ್ತರ ಕರ್ನಾಟಕದ ಕನಸುಬೆಳಗಾವಿಯಲ್ಲಿ ಪೂಣರ್ಾವಧಿ ಅಧಿವೇಶನ ನಡೆಯದ ಹೊರತು, ಉತ್ತರ ಕನರ್ಾಟಕದ ಅಭಿವೃದ್ದಿಯ ಕನಸು ಸಾಕಾರವಾಗಲು ಸಾಧ್ಯವಿಲ್ಲ ಎಂದು ಹಲವು ಬಾರಿ ಹೇ:ಳಿದ್ದೇನೆ.ಶಾಸಕರ ಭವನಗಳ ನಿರ್ಮಾಣ, ಸಿಬ್ಬಂದಿ ವರ್ಗದ ಶಾಶ್ವತ ವಸತಿ, ಮುಖ್ಯ ಇಲಾಖೆಗಳ ಸ್ಥಳಾಂತರ ಇವುಗಳಿಲ್ಲದೆ 8-10 ದಿನಗಳ ಅಧಿವೇಶನ ನಡೆಸುವುದು ಕೇವಲ ಕಾಟಾಚಾರ ಎನಿಸಬಹುದು,ಪ್ರತಿ ಅಧಿವೇಶನಕ್ಕೆ 30 ಕೋಟಿಗೂ ಹೆಚ್ಚು ವೆಚ್ಚ, ಆದರೆ ಫಲಿತಾಂಶ?ಇದಕ್ಕೆ ಬ್ರೇಕ್ ಹಾಕಬೇಕಾದರೆ ಶಾಶ್ವತ ವ್ಯವಸ್ಥೆಗಳು ಅವಶ್ಯಕ. ಗರಿಷ್ಠ 20 ದಿನಗಳ ಪೂ ಅಧಿವೇಶನ ನಡೆಸಬೇಕು,…

