ಉತ್ತರ ಕರ್ನಾಟಕ ಕನಸು ನಿರಾಶೆಗಳ ದೀರ್ಘ ಯಾನ

ಬೆಳಗಾವಿ ವಿಧಾನಸೌಧ ಅಧಿವೇಶನ: ಉತ್ತರ ಕರ್ನಾಟಕದ ಕನಸುಬೆಳಗಾವಿಯಲ್ಲಿ ಪೂಣರ್ಾವಧಿ ಅಧಿವೇಶನ ನಡೆಯದ ಹೊರತು, ಉತ್ತರ ಕನರ್ಾಟಕದ ಅಭಿವೃದ್ದಿಯ ಕನಸು ಸಾಕಾರವಾಗಲು ಸಾಧ್ಯವಿಲ್ಲ ಎಂದು ಹಲವು ಬಾರಿ ಹೇ:ಳಿದ್ದೇನೆ.ಶಾಸಕರ ಭವನಗಳ ನಿರ್ಮಾಣ, ಸಿಬ್ಬಂದಿ ವರ್ಗದ ಶಾಶ್ವತ ವಸತಿ, ಮುಖ್ಯ ಇಲಾಖೆಗಳ ಸ್ಥಳಾಂತರ ಇವುಗಳಿಲ್ಲದೆ 8-10 ದಿನಗಳ ಅಧಿವೇಶನ ನಡೆಸುವುದು ಕೇವಲ ಕಾಟಾಚಾರ ಎನಿಸಬಹುದು,ಪ್ರತಿ ಅಧಿವೇಶನಕ್ಕೆ 30 ಕೋಟಿಗೂ ಹೆಚ್ಚು ವೆಚ್ಚ, ಆದರೆ ಫಲಿತಾಂಶ?ಇದಕ್ಕೆ ಬ್ರೇಕ್ ಹಾಕಬೇಕಾದರೆ ಶಾಶ್ವತ ವ್ಯವಸ್ಥೆಗಳು ಅವಶ್ಯಕ. ಗರಿಷ್ಠ 20 ದಿನಗಳ ಪೂ ಅಧಿವೇಶನ ನಡೆಸಬೇಕು,…

Read More

ಶಾಸಕ ಅಭಯ ಪಾಟೀಲರ ಕನಸು ನಾಳೆ ನನಸು.

ಬೆಳಗಾವಿ ದಕ್ಷಿಣದ ‘ಹಿರಿಯ ನಾಗರಿಕರ ಮನೋರಂಜನಾ ಪ್ರಾಂಗಣ’ ವ್ಯಾಕ್ಸಿನ್ ಡಿಪೋದಲ್ಲಿ ಹಿರಿಯರ ಪ್ರಾಂಗಣ ಉದ್ಘಾಟನೆ. ದಿ. 5 ರಂದು ಬೆಳಿಗ್ಗೆ 7 ಕ್ಕೆ ಉದ್ಘಾಟನೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಹಿಂದೆ ಹಲವು ಮೂಲಭೂತ ಯೋಜನೆಗಳು ನಡೆದಿದ್ದರೂ, ಈ ಯೋಜನೆ ಸಮಾಜದ ಅಡಿಪಾಯವಾಗಿರುವ ಹಿರಿಯರ ಬದುಕಿಗೆ ನೇರವಾಗಿ ಸ್ಪಂದಿಸುವ ಮಹತ್ವದ ಹೆಜ್ಜೆ.ಶಾಸಕ ಅಭಯ ಪಾಟೀಲರ ಈ ಕನಸಿನ ಯೋಜನೆ ಈಗ ಸಾವಿರಾರು ಹಿರಿಯ ನಾಗರಿಕರ ನಿತ್ಯಜೀವನಕ್ಕೆ ಹೊಸ ಚೈತನ್ಯ–ಹೊಸ ಸಂಭಾಷಣೆ–ಹೊಸ ಹಸಿರುಬೆಳಕು ತರುತ್ತಿರುವುದು ಖಚಿತ. ಬೆಳಗಾವಿ:ಬೆಳಗಾವಿ ದಕ್ಷಿಣ ಕ್ಷೇತ್ರದ…

Read More
error: Content is protected !!