Headlines

‘ಸತ್ಯ’ ಮರೆಸಿದವರಿಗೆ ಎಚ್ಚರಿಕೆ ಗಂಟೆ ಮೊಳಗಿಸಿದ ಸಿಂಡಿಕೇಟ್

ದಲ್ಲಾಳಿಗಳ ಮಾತು ಕೇಳಿ ದಾರಿ ತಪ್ಪಿತಾ ವಿವಿ.? ಸಿಂಡಿಕೇಟ್ ನಿರ್ಧಾರ ಐತಿಹಾಸಿಕವಲ್ಲ. ಬದಲಾಗಿ ವಿಳಂಬದ ಒಪ್ಪಿಗೆ. ಆ ದಾಖಲೆಗಳ ವಿರುದ್ಧ ಕ್ರಮ‌ ಏಕಿಲ್ಲ? ಖಾಸಗಿಯಾಗಿ ಪ್ರವೇಶ ಶುಲ್ಕ ತನ್ನ ಖಾತೆಗೆ ಹಾಕಿಸಿಕೊಂಡವರ ವಿರುದ್ಧ ಕ್ರಮ‌ ಏನು? ಬೆಳಗಾವಿ:ನಿಂತ ಜಾಗದಿಂದಲೇ ಮತ್ತೆ ಗದ್ದಲ ಎಬ್ಬಿಸುವ ಪರಿಪಾಠವನ್ನು ಮುಂದುವರಿಸಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು, ಪಿಎಚ್‌.ಡಿ ವಿದ್ಯಾರ್ಥಿನಿ ಸುಜಾತಾ ಪೋಳ್ ವಿರುದ್ಧ ಗಂಭೀರ ಅನಾಚಾರ ಎಸಗಿದ ಆರೋಪ ಸಾಬೀತಾದ ಹಲವು ತಿಂಗಳುಗಳ ನಂತರ, ಪ್ರೊ. ಕೆ.ಎಲ್‌.ಎನ್. ಮೂರ್ತಿ ಅವರನ್ನು ಕಡ್ಡಾಯ ನಿವೃತ್ತಿಗೆ…

Read More

ಬೆಳಗಾವಿಯಲ್ಲಿ ‘ಉಸಾಬರಿ ಕಟ್ಟೆ’ ಉದ್ಘಾಟನೆ

ಹಿರಿಯರ ಸಂಧ್ಯಾಕಾಲಕ್ಕೆ ಹೊಸ ಚೈತನ್ಯ ವ್ಯಾಕ್ಸಿನ್‌ ಡಿಪೋ ಆವರಣದಲ್ಲಿ ವಿನ್ಯಾಸಗೊಂಡ ವಿಶಿಷ್ಟ ಮನರಂಜನಾ ಪ್ರಾಂಗಣಕ್ಕೆ ಹಿರಿಯ ನಾಗರಿಕರಿಂದ ಭರ್ಜರಿ ಸ್ವಾಗತ; “ಸಮಾಜದ ಆಧಾರಸ್ತಂಭರಿಗೆ ನೆಮ್ಮದಿ-ನಗು ಒಟ್ಟುಗೂಡುವ ಸ್ಥಳ” ಎಂದು ಶಾಸಕ ಅಭಯ ಪಾಟೀಲ. ಮಾತುಕತೆ, ನೆಮ್ಮದಿ, ಆರೋಗ್ಯ—all in one: ವ್ಯಾಕ್ಸಿನ್‌ ಡಿಪೋ ಹಿರಿಯರಿಗೊಂದು ಹೊಸ ‘ಉಸಾಬರಿ’—ಬೆಳಗಾವಿಯಲ್ಲಿ ಮನರಂಜನಾ ಪ್ರಾಂಗಣ ಉದ್ಘಾಟನೆ ಬೆಳಗಾವಿ:ನಗರದ ವ್ಯಾಕ್ಸಿನ್ ಡಿಪೋ ಆವರಣದಲ್ಲಿ ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ನಿರ್ಮಿಸಲಾದ ಮನರಂಜನಾ ಪ್ರಾಂಗಣ— ‘ಉಸಾಬರಿ ಕಟ್ಟೆ’ —ಯನ್ನು ಶಾಸಕ ಅಭಯ ಪಾಟೀಲ ಶುಕ್ರವಾರ ಉದ್ಘಾಟಿಸಿದರು….

Read More
error: Content is protected !!