Headlines

ಜ್ಞಾನಮಂದಿರದ ದಾರಿಗೆ ಕಸದ ದುರ್ನಾತ ವರದಿಗೆ ಎಚ್ಚರಗೊಂಡ ಪಿಡಿಓ. ನಿರ್ಲಕ್ಷ್ಯಕ್ಕೆ ಕ್ರಮ ಯಾವಾಗ? ..

ರಾಜೀ ಇಲ್ಲದ e belagavi ಡಿಜಿಟಲ್ ಧ್ವನಿಗೆ ಕದಲಿದ ಆಡಳಿತ: ಜ್ಞಾನಮಂದಿರದ ದಾರಿಯ ಕಸದ ದುರ್ನಾತ ಬಯಲು ಇ–ಬೆಳಗಾವಿ ವರದಿ ಫಲಶೃತಿ — ತಿಂಗಳುಗಳ ನಿರ್ಲಕ್ಷ್ಯಕ್ಕೆ ತೆರೆ; ನಿಯಮ ಉಲ್ಲಂಘಿಸಿದ ಗ್ರಾಮ ಪಂಚಾಯತಿ ಪಿಡಿಓ ವಿರುದ್ಧ ಕ್ರಮಕ್ಕೆ ಜೋರಾದ ಒತ್ತಾಯ ಬೆಳಗಾವಿ:ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ತೆರಳುವ ಜ್ಞಾನಮಂದಿರದ ರಸ್ತೆಯಲ್ಲೇ ಕಾನೂನು ಬಾಹಿರವಾಗಿ ಕಸದ ರಾಶಿ ಹಾಕಿ ರೈತಾಪಿ ವರ್ಗಕ್ಕೆ ತೊಂದರೆ ನೀಡಿದ ಪ್ರಕರಣ ಇದೀಗ ಆಡಳಿತಾತ್ಮಕ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆಯಾಗಿ ಹೊರಹೊಮ್ಮಿದೆ. ಗ್ರಾಮಸ್ಥರು ಈ ಸಂಬಂಧ ನೀಡಿದ…

Read More
error: Content is protected !!