ರೇಡ್ ಹೆಸರಿನಲ್ಲಿ ದೌರ್ಜನ್ಯ?

ಬೆಳಗಾವಿ ಗ್ರಾಮೀಣ ಪೊಲೀಸರ ಗ್ಯಾಬ್ಲಿಂಗ್ ರೇಡ್ ಪ್ರಕರಣ. ದೂರು ನೀಡಿದರೂ ವಿಚಾರಣೆ ನಡೆಸದ ಗ್ರಾಮೀಣ ಎಸಿಪಿ. ತನಿಖೆಗೆ ಡಿಸಿಪಿ ಆದೇಶ; ಆದರೂ ಎಸಿಪಿ‌ ದಿವ್ಯ ಮೌನ. ದಂಧೆಕೋರರನ್ನು ಹೆಡಮುರಿ ಕಟ್ಟಬೇಕು ಎನ್ನುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಯವರ ಕಟ್ಟು ನಿಟ್ಟಿನ ಸೂಚನೆಗೂ ಕ್ಯಾರೆ ಎನ್ನದ ಎಸಿಪಿ ರೂರಲ್..? ತಪ್ಪಿತಸ್ಥರ ರಕ್ಚಣೆಗೆ ನಿಂತ ಎಸಿಪಿ. ಬೆಳಗಾವಿ ಕಾಪಾಡೋಕೆ ಪರಮೇಶ್ವರನೇ‌ ಬರಬೇಕು? ಬೆನ್ನಾಳಿಯಲ್ಲಿ PSI ನೇತೃತ್ವದಲ್ಲಿ ಪೊಲೀಸರಿಂದ ಹಲ್ಲೆ–ಹಣ ಕಸಿದು ಆರೋಪ* *ಬೆತ್ತಲೆ ಮಾಡಿ ಥಳಿಸಿದರೆಂಬ ದೂರು |…

Read More

ಬೆಳಗಾವಿ ವಕೀಲರ ಸಂಘದ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ರದ್ದು

ಬೆಳಗಾವಿ:ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್. ಕಿವಡಸನ್ನವರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ ಹಾಗೂ ಅದರ ಆಧಾರದಲ್ಲಿ ಕೈಗೊಂಡಿದ್ದ ಚುನಾವಣಾ ಪ್ರಕ್ರಿಯೆಯನ್ನು ಕನರ್ಾಟಕ ಹೈಕೋರ್ಟ್ ಧಾರವಾಡ ಪೀಠ ರದ್ದುಗೊಳಿಸಿದೆ. ಈ ಮೂಲಕ ಕಿವಡಸನ್ನವರ ಅವರು ಅಧ್ಯಕ್ಷ ಸ್ಥಾನದಲ್ಲೇ ಕಾರ್ಯನಿರ್ವಹಿಸಲು ಅವಕಾಶ ದೊರೆತಿದೆ.ಸೆಪ್ಟೆಂಬರ್ 20 ರಂದು ಹೊಸ ಪದಾಧಿಕಾರಿಗಳ ಆಯ್ಕೆಗಾಗಿ ಕೈಗೊಳ್ಳಲಾಗಿದ್ದ ಪ್ರಕ್ರಿಯೆ ಸಂಘದ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ನಡೆದ ಎಲ್ಲ ಕ್ರಮಗಳನ್ನು ನ್ಯಾಯಾಲಯ ಅಮಾನ್ಯಗೊಳಿಸಿದೆ.ಈ ಕುರಿತು ಮಂಗಳವಾರ…

Read More
error: Content is protected !!