ಕ್ರಿಸ್ಮಸ್‌ ಆಚರಣೆಯಲ್ಲಿ ಬಡವರಿಗಿರಲಿ ಆದ್ಯತೆ: ಬಿಷಪ್ ಡೆರಿಕ್ ಫರ್ನಾಂಡಿಸ್

ಕ್ರಿಸ್ಮಸ್‌ ಆಚರಣೆಯಲ್ಲಿ ಬಡವರಿಗಿರಲಿ ಆದ್ಯತೆ: ಬಿಷಪ್ ಡೆರಿಕ್ ಫರ್ನಾಂಡಿಸ್ ಬೆಳಗಾವಿ: ಯೇಸು ಕ್ರಿಸ್ತರ ಜನ್ಮದಿನದ ಅಂಗವಾಗಿ ನಡೆಯುವ ಕ್ರಿಸ್ಮಸ್‌ ಹಬ್ಬದ ಆಚರಣೆಯಲ್ಲಿ ಬಡವರಿಗಾಗಿ, ಬಡವರಿಗೋಸ್ಕರ ಹಬ್ಬವನ್ನು ಆಚರಿಸಿ ಎಂದು ಕ್ರೈಸ್ತ ಸಮುದಯದವರಿಗೆ ಬೆಳಗಾವಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಡೆರಿಕ್ ಫರ್ನಾಂಡಿಸ್ ಅವರು ಮನವಿ ಮಾಡಿದರು. ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಬಿಷಪ್ ಹೌಸ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕ್ರಿಸ್ಮಸ್ ಹಬ್ಬದಲ್ಲಿ ಕ್ರೈಸ್ತ ಸಮುದಯದವರು ನ್ಯಾಯಕ್ಕಾಗಿ ಕೆಲಸ ಮಾಡಲು ಮತ್ತು ಕರುಣೆ, ಹಂಚಿಕೆ ಹಾಗೂ ಶಾಂತಿ ಮೆರೆಯುವ ಸಮಾಜ…

Read More

ಹೆಬ್ಬಾಳಕರ ರಾಜಕೀಯ ಅಗ್ನಿಪರೀಕ್ಷೆಯೋ?

ಸಮಸ್ಯೆಗಳ ಸದನವೋ…ಹೆಬ್ಬಾಳಕರರ ರಾಜಕೀಯ ಅಗ್ನಿಪರೀಕ್ಷೆಯೋ?ಬೆಳಗಾವಿ:ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದಲೇ ರಾಜಕೀಯ ವಲಯದಲ್ಲಿ ಒಂದೇ ಪ್ರಶ್ನೆ ಕೇಳಿಬಂತು—ಈ ಬಾರಿ ಉತ್ತರ ಕರ್ನಾಟಕದ ಸಮಸ್ಯೆಗಳೇ ಚರ್ಚೆಯ ಕೇಂದ್ರವಾಗುತ್ತವೆಯೇ, ಅಥವಾ ಸಚಿವೆ ಲಕ್ಷ್ಮಿ ಹೆಬ್ಬಾಳಕರರೇ ಮತ್ತೆ ಸದನದ ಟಾರ್ಗೆಟ್ ಆಗುತ್ತಾರೆಯೇ?ಅಧಿವೇಶನ ಮುಗಿಯುವ ಹೊತ್ತಿಗೆ ಉತ್ತರ ಸ್ಪಷ್ಟವಾಗಿದೆ. ಸಮಸ್ಯೆಗಳ ಚರ್ಚೆಗೆ ಹಿನ್ನಡೆಯಾಗಿ, ಸಚಿವೆ ಹೆಬ್ಬಾಳಕರರ ರಾಜಕೀಯ ಪ್ರತಿರೋಧವೇ ಈ ಅಧಿವೇಶನದ ಮುಖ್ಯ ಕಥಾವಸ್ತುವಾಗಿದೆ. ಇದು ಆಕಸ್ಮಿಕವಲ್ಲ; ಮರುಮರು ನಡೆಯುತ್ತಿರುವ ರಾಜಕೀಯ ಪ್ಯಾಟರ್ನ್. ಕಳೆದ ಅಧಿವೇಶನದಲ್ಲಿ ಸಚಿವೆ ಹೆಬ್ಬಾಳಕರ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ…

Read More
error: Content is protected !!