Headlines

ಶಹಾಪೂರದ ಶೈಕ್ಷಣಿಕ ಪರಂಪರೆಗೆ ನೂರು ವರ್ಷದ ಹೆಜ್ಜೆ

ಐತಿಹಾಸಿಕ ಶಿಕ್ಷಣ ಪರಂಪರೆಯನ್ನು ನೆನಪಿಸಿದ ಶಾಸಕ ಅಭಯ ಪಾಟೀಲ – ‘ಮಾದರಿ ಸರ್ಕಾರಿ ಶಾಲೆಯಾಗಿ ರೂಪಿಸಿದ್ದೇವೆ’ “ಶಹಾಪೂರದ ಜ್ಞಾನ ಪರಂಪರೆಯ ಶತಮಾನ: ಚಿಂತಾಮಣರಾವ್ ಸಂಸ್ಥೆಗೆ ಹೊಸ ಉಸಿರು” ರಾಜವಂಶದ ದೂರದೃಷ್ಟಿಯಿಂದ ಇಂದಿನ ಆಧುನಿಕ ಶಾಲೆಯವರೆಗೆ – ಅಭಯ ಪಾಟೀಲರಿಂದ ಭಾವನಾತ್ಮಕ ಸ್ಮರಣೆ. ಶಹಾಪೂರದ ಶಿಕ್ಷಣದ ಇತಿಹಾಸವನ್ನು ಸುದ್ದಿಗೋಷ್ಠಿಯಲ್ಲಿ ಬಿಚ್ಚಿಟ್ಟ ಶಾಸಕ ಅಭಯ ಪಾಟೀಲ ಬೆಳಗಾವಿ:ಶಹಾಪೂರ ನಗರವು ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಸಾಣಗಿ ಸಂಸ್ಥಾನಿಕರ ಆಳ್ವಿಕೆಯಲ್ಲಿ ಬೆಳೆದ ಶೈಕ್ಷಣಿಕ ಕೇಂದ್ರವಾಗಿದ್ದು, ಅದರ ನೆಲೆಗಟ್ಟಿದ ಬುನಾದಿ ಚಿಂತಾಮಣರಾವ್ ಪಟವರ್ಧನ ಹಾಗೂ ಸರಸ್ವತಿ…

Read More
error: Content is protected !!