ಮಾಧ್ಯಮ ಲೋಕದ ಮಲ್ಟಿ–ಟ್ಯಾಲೆಂಟ್ ಸಿದ್ದೇಶ್
ಹಳ್ಳಿಯ ಮಣ್ಣಿನಿಂದ ಹೊರಟು ಟಿವಿ ಸ್ಟುಡಿಯೋವರೆಗೆ ಸದ್ದು ಮಾಡಿದ ಮೌನ ಸಾಧಕ” “ಕೃಷಿವಾರ್ತೆಯಿಂದ ‘ನಿಮಗೊಂದು ಸಲಾಂ’ವರೆಗೆ – 23 ವರ್ಷಗಳ ನಿರಂತರ ಮೀಡಿಯಾ ಪಯಣ” “ಬರವಣಿಗೆಯ ಪ್ರೀತಿಯೇ ಐ.ಟಿ ಜೀವನಕ್ಕೆ ಗುಡ್ ಬೈ ಹೇಳಿಸಿದ ಕಥೆ” “ಕನ್ನಡ ಮಾಧ್ಯಮದಲ್ಲಿ ಸೃಜನಶೀಲತೆಯ ಹೊಸ ಅಲೆ ಎಬ್ಬಿಸಿದ ಸಿದ್ದೇಶ್ ತ್ಯಾಗಟೂರು” ಬೆಂಗಳೂರು:ಮಿಂಚಿನಂತೆ ಬಂದು ಮರೆಯಾಗುವ ಹೆಸರುಗಳ ನಡುವೆ, ಸದ್ದಿಲ್ಲದೆ ಸಾಧನೆ ಮಾಡಿದವರು ಅಪರೂಪ.ಕನ್ನಡ ಮಾಧ್ಯಮ ಲೋಕದಲ್ಲಿ ಅಂತಹ ಅಪರೂಪದ ಹೆಸರು —ಸಿದ್ದೇಶ್ ತ್ಯಾಗಟೂರು.ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಎಂಬ…

