Headlines

ಶತಮಾನದ ಜ್ಞಾನಗಾಥೆ. ಶಹಾಪೂರದ ಸರ್ಕಾರಿ ಚಿಂತಾಮಣರಾವ್ ಶಾಲೆ

ಬೆಳಗಾವಿ:ಶಹಾಪೂರದ ಸರ್ಕಾರಿ ಚಿಂತಾಮಣರಾವ್ ಶಾಲೆಯ ನೂರು ವರ್ಷದ ಇತಿಹಾಸವು ಕೇವಲ ಭೂತಕಾಲದ ನೆನಪುಗಳಲ್ಲ.ಇದು ಇಂದಿನ ಪುನರುತ್ಥಾನದ ಕಥೆಯೂ ಹೌದು.ಈ ಪುನರುತ್ಥಾನದ ಕೇಂದ್ರಬಿಂದುವಾಗಿ ನಿಂತಿರುವವರು –ಈ ಶಾಲೆಯ ಹಳೆಯ ವಿದ್ಯಾರ್ಥಿ, ಶಾಸಕ ಅಭಯ ಪಾಟೀಲ. ಒಂದು ಕಾಲದಲ್ಲಿ ಇದೇ ತರಗತಿಗಳಲ್ಲಿ ಕುಳಿತು ಅಕ್ಷರ ಕಲಿತ ಬಾಲಕ,ಇಂದು ಅದೇ ಶಾಲೆಯ ರೂಪವನ್ನೇ ಬದಲಿಸುವ ನಾಯಕನಾಗಿದ್ದಾರೆ ಎನ್ನುವುದು ವಿಶೇಷ.ಶಿಥಿಲ ಕಟ್ಟಡದಿಂದ ಆಧುನಿಕ ಶಾಲೆಗೆವರ್ಷಗಳ ನಿರ್ಲಕ್ಷ್ಯದಿಂದ ಶಿಥಿಲಗೊಂಡಿದ್ದ ಚಿಂತಾಮಣರಾವ್ ಶಾಲೆಯ ಕಟ್ಟಡ,ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿತ್ತು. ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಅಭಯ ಪಾಟೀಲರು,…

Read More
error: Content is protected !!