ರಾಜಸೌರಭದಲ್ಲಿ ಮಿಂಚಿದ ಶಹಾಪುರದ ಶಾಲೆ..!

ಸಾಂಗ್ಲಿ ಸಂಸ್ಥಾನದ ಛಾಯೆಯಲ್ಲಿ ಚಿಂತಾಮಣರಾವ್ ಶಾಲೆಯ ಶತಮಾನೋತ್ಸವ – ಸಾವಿರಾರು ಜನರ ನಡುವೆ ಮಹಾರಾಜರ ಮೂರ್ತಿ ಅನಾವರಣ. ಅಭಯ ಪಾಟೀಲರ ಉಸ್ತುವಾರಿಯಲ್ಲಿ ಅದ್ದೂರಿಯಾಗಿ ನಡೆದ ಶಾಲಾ ಶತಮಾನೋತ್ಸವ. ಬೆಳಗಾವಿ:ಶಹಾಪುರದ ಸಂಸ್ಕಾರ, ಸಾಂಗ್ಲಿ ಸಂಸ್ಥಾನದ ರಾಜಗೌರವ ಮತ್ತು ಬೆಳಗಾವಿಯ ಶೈಕ್ಷಣಿಕ ಹೆಮ್ಮೆ – ಈ ಮೂರೂ ಒಂದೇ ವೇದಿಕೆಯಲ್ಲಿ ಒಂದಾಗಿ, ಚಿಂತಾಮಣರಾವ್ ಪಟವರ್ಧನ ಶಾಲೆಯ ಶತಮಾನೋತ್ಸವ ಇಂದು ಬೆಳಗಾವಿಯನ್ನು ಹಬ್ಬದ ನಗರವನ್ನಾಗಿ ಮಾಡಿತು. ಸಾಂಗ್ಲಿ ಸಂಸ್ಥಾನಿಕ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಭವ್ಯ ಮೂರ್ತಿ ಅನಾವರಣದೊಂದಿಗೆ ಆರಂಭವಾದ ಈ ಸಮಾರಂಭ…

Read More
error: Content is protected !!