ಹೆಬ್ಬಾಳಕರ ರಾಜಕೀಯ ಅಗ್ನಿಪರೀಕ್ಷೆಯೋ?

ಸಮಸ್ಯೆಗಳ ಸದನವೋ…ಹೆಬ್ಬಾಳಕರರ ರಾಜಕೀಯ ಅಗ್ನಿಪರೀಕ್ಷೆಯೋ?ಬೆಳಗಾವಿ:ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದಲೇ ರಾಜಕೀಯ ವಲಯದಲ್ಲಿ ಒಂದೇ ಪ್ರಶ್ನೆ ಕೇಳಿಬಂತು—ಈ ಬಾರಿ ಉತ್ತರ ಕರ್ನಾಟಕದ ಸಮಸ್ಯೆಗಳೇ ಚರ್ಚೆಯ ಕೇಂದ್ರವಾಗುತ್ತವೆಯೇ, ಅಥವಾ ಸಚಿವೆ ಲಕ್ಷ್ಮಿ ಹೆಬ್ಬಾಳಕರರೇ ಮತ್ತೆ ಸದನದ ಟಾರ್ಗೆಟ್ ಆಗುತ್ತಾರೆಯೇ?ಅಧಿವೇಶನ ಮುಗಿಯುವ ಹೊತ್ತಿಗೆ ಉತ್ತರ ಸ್ಪಷ್ಟವಾಗಿದೆ. ಸಮಸ್ಯೆಗಳ ಚರ್ಚೆಗೆ ಹಿನ್ನಡೆಯಾಗಿ, ಸಚಿವೆ ಹೆಬ್ಬಾಳಕರರ ರಾಜಕೀಯ ಪ್ರತಿರೋಧವೇ ಈ ಅಧಿವೇಶನದ ಮುಖ್ಯ ಕಥಾವಸ್ತುವಾಗಿದೆ. ಇದು ಆಕಸ್ಮಿಕವಲ್ಲ; ಮರುಮರು ನಡೆಯುತ್ತಿರುವ ರಾಜಕೀಯ ಪ್ಯಾಟರ್ನ್. ಕಳೆದ ಅಧಿವೇಶನದಲ್ಲಿ ಸಚಿವೆ ಹೆಬ್ಬಾಳಕರ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ…

Read More

महापौर–उपमहापौरांची दुचाकीवरून शहर गस्त : रस्त्यावर कचरा टाकला तर थेट घरापर्यंत दंड

थंडीला हरवणारी “क्लीन सिटी” मोहीम! महापौर–उपमहापौरांची दुचाकीवरून शहर गस्त : रस्त्यावर कचरा टाकला तर थेट घरापर्यंत दंड आता बेळगावीतील रस्ते, मोकळी मैदाने आणि पादचारी मार्ग कचरा टाकण्याची ठिकाणे राहिलेली नाहीत. कुठेही कचरा टाकल्यास संबंधित व्यक्तीच्या घराच्या दारापर्यंत थेट दंड पोहोचणार आहे. बेंगळूर महापालिकेच्या कडक आणि प्रभावी उपाययोजनांचा अवलंब करत बेळगावी महापालिकेने “क्लीन सिटी बेळगाव” मोहिमेला…

Read More

ಜಾರಕಿಹೊಳಿ ರಾಜಕಾರಣದ ಟೈಲರ್

ಒಂದೆಡೆ ಬೌಂಡರಿ… ಮತ್ತೊಂದೆಡೆ ರಕ್ಷಣಾತ್ಮಕ ಆಟ.!ಗೋಕಾಕ ಮೈದಾನದಲ್ಲಿ ಕಂಡ ಸತೀಶ್ ಆಟ, ಜಾರಕಿಹೊಳಿ ರಾಜಕಾರಣದ ಟೈಲರ್ ಗೋಕಾಕ:ಕ್ರಿಕೆಟ್ ಮೈದಾನದಲ್ಲಿ ಬಾಲ್ ನೋಡಿಕೊಂಡು ಶಾಟ್ ಆಯ್ಕೆ ಮಾಡುವವರು, ವಿಧಾನಸೌಧದ ಒಳಗೆ ಸನ್ನಿವೇಶ ನೋಡಿ ನಿರ್ಧಾರ ಮಾಡುವವರು..ಅವರೇ ಸತೀಶ ಜಾರಕಿಹೊಳಿ .ಗೋಕಾಕದಲ್ಲಿ ನಡೆದ ಲಕ್ಷ್ಮಣರಾವ್ ಜಾರಕಿಹೊಳಿ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಚಿವರು ಆಡಿದ ಪ್ರತಿ ಚಲನವಲನ ಇದಕ್ಕೆ ಸ್ಪಷ್ಟ ಕಾರಣ.ಲಖನ್ ಜಾರಕಿಹೊಳಿ ಎಸೆದ ಚೆಂಡಿಗೆ ಪಿಚ್ ದಾಟಿ ನಾಲ್ಕು ರನ್ ಹೊಡೆದ ಕ್ಷಣ, “ಅವಕಾಶ ಬಂದಾಗ ಹಿಂದೆ ಸರಿಯುವುದಿಲ್ಲ” ಎಂಬ…

Read More

Mayor, Dy Mayor Lead Stringent Drive Against Littering in Belagavi

Belagavi: Littering in public spaces will no longer be tolerated in Belagavi. Roads, vacant plots and footpaths are not dumping grounds, and those found violating the rules will now face penalties—delivered right at their doorstep. In a decisive move, the Belagavi City Corporation has launched a stringent cleanliness drive, adopting the Bengaluru BBMP model. The…

Read More

ರಸ್ತೆಗೆ ಕಸ ಎಸೆದ್ರೆ ಮನೆ ಬಾಗಿಲಿಗೆ ದಂಡ..!

ಚಳಿಯನ್ನೂ ಲೆಕ್ಕಿದೇ ಕ್ಲೀನ್ ಸಿಟಿ ಕಾರ್ಯಾಚರಣೆ ಬೈಕ್ ಮೇಲೆ ಮೇಯರ್-ಉಪಮೇಯರ್ ಒಂದು ತಿಂಗಳಿಂದ ನಡೆದ ಕ್ಲೀನ್ ಸಿಟಿ ಜಾಗೃತಿ ಅಭಿಯಾನ. ಬೆಳಗಾವಿ.ಇನ್ನು ಮುಂದೆ ಬೆಳಗಾವಿಯ ರಸ್ತೆ, ಖಾಲಿ ಜಾಗ, ಪಾದಚಾರಿ ಮಾರ್ಗಗಳು ಕಸದ ಡಂಪಿಂಗ್ ಯಾರ್ಡ ಅಲ್ಲ.ಬೇಕಾಬಿಟ್ಟಿಯಾಗಿ ಕಸ ಎಸೆದರೆ ದಂಡ ನೇರವಾಗಿ ಮನೆ ಬಾಗಿಲಿಗೆ ಬರುತ್ತದೆ.!ಬೆಂಗಳೂರು ಬಿಬಿಎಂಪಿಯ ಕಟ್ಟುನಿಟ್ಟಿನ ಮಾದರಿಯನ್ನೇ ಅನುಸರಿಸಿ ಬೆಳಗಾವಿ ಮಹಾನಗರ ಪಾಲಿಕೆ ಕ್ಲೀನ್ ಸಿಟಿ ಅಭಿಯಾನಕ್ಕೆ ಗಂಭೀರ ಚಾಲನೆ ನೀಡಿದೆ.ಯಾವುದೇ ಜಾಹೀರಾತು, ಘೋಷಣೆ, ಪ್ರಚಾರದ ಹಂಗಿಲ್ಲದೆ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ…

Read More

ಶಿಕ್ಷಣವೇ ನಮ್ಮ ಶಕ್ತಿ – ಪ್ರಲ್ಹಾದ ಜೋಷಿ

ಜಗತ್ತಿನ ಜ್ಞಾನಭೂಮಿ ಭಾರತ; ಬಿ.ಕೆ. ಮಾಡೆಲ್ ಶಾಲೆ ಸುವರ್ಣ ಮಹೋತ್ಸವದಲ್ಲಿ ಕೇಂದ್ರ ಸಚಿವರ ಘೋಷಣೆ. ಬೆಳಗಾವಿ:ಭಾರತವು ಜಗತ್ತಿನಲ್ಲೇ ಅತ್ಯಂತ ಜ್ಞಾನವಂತರಿರುವ ಭೂಮಿಯಾಗಿದ್ದು, ಶಿಕ್ಷಣಕ್ಕೆ ನಮ್ಮ ದೇಶದಲ್ಲಿ ಸಿಕ್ಕಿರುವ ಪ್ರಧಾನತೆ ಬೇರೆ ಯಾವುದೇ ರಾಷ್ಟ್ರದಲ್ಲಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಹೇಳಿದರು.ಬೆಲಗಾಮ್ ಎಜ್ಯುಕೇಷನ್ ಸೊಸೈಟಿ ನಡೆಸುತ್ತಿರುವ ಬಿ.ಕೆ. ಮಾಡೆಲ್ ಶಾಲೆಯ ಸುವರ್ಣ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು . , ಬ್ರಿಟಿಷರ ಕಾಲಕ್ಕಿಂತಲೂ ಮುಂಚೆಯೇ ಭಾರತದಲ್ಲಿ ಶಾಲೆಗಳು ಹಾಗೂ ವಿದ್ಯಾಲಯಗಳು ಅಸ್ತಿತ್ವದಲ್ಲಿದ್ದವು. ಪುರಾತನ ಭಾರತದಲ್ಲಿ ಶಿಕ್ಷಣವೇ…

Read More

ಚಳಿಯ ಚಿತ್ತಾರದಲ್ಲಿ ನಡುಗಿದ ಬೆಳಗಾವಿ.

ಬೆಳಗಾವಿ: ಡಿಸೆಂಬರ್ ಚಳಿಯ ಕವಿತೆ ಬರೆಯುವಂತೆ, ಬೆಳಗಾವಿಯ ಮೇಲೆ ತಣ್ಣನೆಯ ಮಂಜಿನ ಹಾಸು ಹಾಸಾಗಿದೆ. ರಾತ್ರಿಯಾಗುತ್ತಿದ್ದಂತೆ ಬೀದಿಗಳ ಮೇಲೆ ಮೌನದ ಚಳಿ ಹರಡಿದ್ದು, ಕೇವಲ 7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಗಡಿನಾಡು ಜಿಲ್ಲೆಯನ್ನು ರಾಜ್ಯದ ಅತ್ಯಂತ ಚಳಿಯಾದ ಪ್ರದೇಶಗಳ ಸಾಲಿನಲ್ಲಿ ಮೂರನೇ ಸ್ಥಾನಕ್ಕೆ ತಂದು ನಿಲ್ಲಿಸಿದೆ.ಬೆಳಗಿನ ಜಾವ… ಸೂರ್ಯನ ಕಿರಣಗಳು ಕಾಣುವ ಮುನ್ನವೇ, ಬೆಳಗಾವಿಯ ರಸ್ತೆಗಳು ಹೊಗೆಯಂತೆ ಮಂಜಿನಲ್ಲಿ ಮುಚ್ಚಿಕೊಳ್ಳುತ್ತವೆ. ಕೈಕಾಲು ಗಟ್ಟಿಯಾಗಿ ಮಡಚಿಕೊಳ್ಳುವ ಚಳಿ, ಚಹಾ ಅಂಗಡಿಗಳ ಬಳಿ ಗುಂಪುಗೂಡುವ ಜನ, ಉಸಿರಿನಲ್ಲೇ ಕಾಣುವ…

Read More

ಸಚಿವೆ ಹೆಬ್ಬಾಳಕರಗೆ‌ ಬಗಲ್ಮೆ ದುಶ್ಮನ್..!?

ಸಚಿವೆ ಹೆಬ್ಬಾ:ಳಕರ ಇಲಾಖೆಯದಾಖಲೆಗಳು ಮಾಧ್ಯಮಗಳಿಗೆ ಹೇಗೆ ತಲುಪುತ್ತಿವೆ? ಸಚಿವರಿಗೆ ಬಗಲ್ಮೆ ದುಶ್ಮನ್ ಯಾರು ಗೊತ್ತಾ? (ಇ ಬೆಳಗಾವಿ ವಿಶೇಷ) ಹಗರಣಗಳ ಇಲಾಖೆ ಎಂದೇ ಹೆಸರಾಗಿರುವ ಮಹಿಳಾ ಮತ್ತು‌ ಮಕ್ಕಳ‌ ಕಲ್ಯಾಣ‌ ಇಲಾಖೆಯ ದಾಖಲೆಗಳನ್ನು‌ ಕೆದಕುತ್ತ ಹೋದರೆ ಬ್ರಹ್ಮಾಂಡ ಭ್ರಷ್ಟಾಚಾರದ ಹೂರಣವೇ ಹೊರಬರುತ್ತದೆ. ಬಿಜೆಪಿ ಸರ್ಕಾರದಲ್ಲೂ ಕೂಡ ಈ ಇಲಾಖೆ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಇಲಾಖೆಯ ಹಗರಣದ ದಾಖಲೆಗಳನ್ನು ಶೋಧಿಸಲು ಅಷ್ಟೊಂದು ಹರಸಾಹಸ ಮಾಡಬೇಕಾದ ಅಗತ್ಯವೇ ಬರಲ್ಲ. ಏಕೆಂದರೆ ಸಚಿವರ‌ ಹಿಂದೆ,…

Read More

ಪೊಲೀಸ್ ವಿರುದ್ಧ ಕ್ರಮಕ್ಕೆ ಆಯೋಗ ಸೂಚನೆ

ಇದು Ebelagavi ಡಿಜಿಟಲ್ ಮಿಡಿಯಾ ಎಫೆಕ್ಟ್. ಒಂದೇ ತಿಂಗಳಲ್ಲಿ ನಾಲ್ಕು ಕೇಸ್. ಪೊಲೀಸ ವಿರುದ್ಧ ಕರ್ತವ್ಯ ಲೋಪದ ಆರೋಪ. ಮಕ್ಕಳ ರಕ್ಷಣಾ ಆಯೋಗದಿಂದ ಸ್ವಯಂ ಪ್ರಢರಿತ ದೂರು. ಬೆಳಗಾವಿ: ಡಿಸೆಂಬರ್ ತಿಂಗಳಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಪೊಕ್ಕೊ (ಮಕ್ಕಳ ಲೈಂಗಿಕ ದೌರ್ಜನ್ಯ) ಪ್ರಕರಣಗಳು ದಾಖಲಾಗಿದ್ದರೂ, ಅವುಗಳಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗಳು ದೂರು ನಿರ್ಲಕ್ಷ್ಯ ತೋರಿವೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಗನ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಸಂಯುಕ್ತ ಕರ್ನಾಟಕ* ಮತ್ತು *ಇ…

Read More

ಬೆಳಗಾವೀಲಿ ಮಕ್ಕಳ ಸುರಕ್ಷತೆ ‘ಲಾಕ್‌ಡೌನ್’!

ಡಿಸೆಂಬರ್‌ನಲ್ಲಿ ನಾಲ್ಕು ಪೊಕ್ಸೊ ಪ್ರಕರಣಗಳುಗಡಿನಾಡ ಬೆಳಗಾವಿ:ಡಿಸೆಂಬರ್ ತಿಂಗಳು ಬೆಳಗಾವಿಗೆ ಕೇವಲ ಚಳಿಯನ್ನಲ್ಲ, ಮಕ್ಕಳ ಮೇಲಿನ ದೌರ್ಜನ್ಯದ ಭೀತಿಯನ್ನೂ ತಂದಿದೆ. ಒಂದೇ ತಿಂಗಳಲ್ಲಿ ನಾಲ್ಕು ಪೊಕ್ಸೊ ಪ್ರಕರಣಗಳು ದಾಖಲಾಗಿರುವುದು ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಮೂರು ಪ್ರಕರಣಗಳು ನಗರ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ, ಇನ್ನೊಂದು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಪ್ರಕರಣಗಳ ಸಂಖ್ಯೆ ಏರಿದಂತೆ ಕಾನೂನು ವ್ಯವಸ್ಥೆ ಚುರುಕಾಗಬೇಕಿದ್ದರೆ, ಇಲ್ಲಿ ಮೌನವೇ ಮೇಲುಗೈ ಸಾಧಿಸಿದೆ. ಮಕ್ಕಳ ರಕ್ಷಣೆಗೆ ರೂಪಿಸಿದ ಕಾನೂನುಗಳು ಕಡತಗಳಲ್ಲಿ ಸೀಮಿತವಾಗಿದ್ದಾವೇ? ಎಂಬ ಪ್ರಶ್ನೆ ಇಂದು ಬೆಳಗಾವಿಯ ಪ್ರತಿಯೊಬ್ಬ…

Read More
error: Content is protected !!