Headlines

सरकारच्या विरोधात ‘भय’ नसलेला अभयचा धीट आवाज

मंगेश पवार, जयंत जाधव यांचे सदस्यत्व रद्दबातल करण्याच्या अंतिम निर्णयाची अपेक्षा करत बेळगाव टाकी धरून बसले आहे. सशक्त सरकारच्या विरोधात न्यायालयीन पायऱ्या चढलेले आमदार अभय प्रजासत्ताकाच्या सन्मानासाठी न्यायाच्या मार्गावर उभा राहिलेला क्षण बेळगावच्या राजकारणाचा दिशा बदलवू शकणारा निर्णायक निकाल आज सरकारी दबावाला न झुकता न्यायासाठी लढा दिलेला अभय पाटील बेळगावच्या राजकीय रणभूमीत अभय पाटील: सरकारविरुद्ध…

Read More

ಸದಸ್ಯತ್ವ ರದ್ದತಿ- ಇಂದು ಅಂತಿಮ ವಿಚಾರಣೆ

ಬೆಳಗಾವಿ ರಾಜಕೀಯ ದಂಗಲ್ನಲ್ಲಿ ಅಭಯ ಪಾಟೀಲ: ಸರ್ಕಾರದ ವಿರುದ್ಧ ಹೋರಾಟದ ಹೀರೋ ಮಂಗೇಶ್ ಪವಾರ್, ಜಯಂತ ಜಾಧವ ಸದಸ್ಯತ್ವ ರದ್ದತಿ ಅಂತಿಮ ತೀರ್ಪು ನಿರೀಕ್ಷೆಯಲ್ಲಿ ಬೆಳಗಾವಿ ಶಕ್ತಿಶಾಲಿ ಸರ್ಕಾರದ ಎದುರು ನ್ಯಾಯಮಂದಿರ ಮೆಟ್ಟಿಲು ಹತ್ತಿದ ಶಾಸಕ ಅಭಯ ಪ್ರಜಾಪ್ರಭುತ್ವದ ಗೌರವ ಉಳಿಸಲು ನ್ಯಾಯಪಥದಲ್ಲಿ ಪಾಟೀಲರು ಎದ್ದು ನಿಂತ ಕ್ಷಣ ಬೆಳಗಾವಿಯ ರಾಜಕೀಯ ದಿಕ್ಕು ಬದಲಾಯಿಸಬಹುದಾದ ನಿರ್ಧಾರಕ ತೀರ್ಪು ಇಂದು ಸರ್ಕಾರಿ ಒತ್ತಡಕ್ಕೆ ತಲೆಬಗ್ಗದೆ ನ್ಯಾಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಪಾಟೀಲರು ಬೆಳಗಾವಿ ಬೆಳಗಾವಿ ರಾಜಕೀಯಕ್ಕೆ ಮತ್ತೊಮ್ಮೆ ಚೈತನ್ಯ…

Read More

ಜಾರಕಿಹೊಳಿ ನಿವಾಸಕ್ಕೆ ವಾಲ್ಮೀಕಿ ಶ್ರೀಗಳ ಭೇಟಿ

ಸಚಿವ ಸತೀಶ್‌ ಜಾರಕಿಹೊಳಿ ನಿವಾಸಕ್ಕೆ ವಾಲ್ಮೀಕಿ ಶ್ರೀಗಳ ಭೇಟಿ ಗೋಕಾಕ: ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ನಗರದ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿ, ಸಚಿವರೊಂದಿಗೆ ಸಮಾಲೋಚನೆ ನಡೆಸಿದರು. ತಮ್ಮ ನಿವಾಸಕ್ಕೆ ಆಗಮಿಸಿದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರನ್ನು ಸಚಿವ ಸತೀಶ್‌ ಜಾರಕಿಹೊಳಿ ಅವರು ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿದರು. ಈ ವೇಳೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಕೆಪಿವೈಸಿಸಿ ರಾಜ್ಯ…

Read More

ಪಟ್ಟಣ ಕ್ಷಮೆಗೆ ರೆಡ್ಡಿ ಸಮಾಜ ಪಟ್ಟು

ಅಶೋಕ ಪಟ್ಟಣ ಕ್ಷಮೆ ಕೇಳಲೇಬೇಕು ಎಂದು ರೆಡ್ಡಿ ಸಮಾಜ ತೀವ್ರ ಎಚ್ಚರಿಕೆ *ಬರಮನಿ ರಾಜೀನಾಮೆ ವಿಚಾರದಲ್ಲಿ ರಾಜಕೀಯ ಉದ್ದೇಶ ಆರೋಪ ಸುಳ್ಳು; ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಎಚ್ಚರಿಕೆ* ಬೆಳಗಾವಿ, ಧಾರವಾಡ ಎಎಸ್ಪಿ ನಾರಾಯಣ ಬರಮನಿ ರಾಜೀನಾಮೆಗೆ ಸಂಬಂಧಿಸಿದಂತೆ ರಾಮದುರ್ಗದ ಶಾಸಕ ಅಶೋಕ ಪಟ್ಟಣ ನೀಡಿರುವ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಬೆಳಗಾವಿಯಲ್ಲಿ ರೆಡ್ಡಿ ಸಮಾಜದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಮಾಜದ ಮುಖಂಡ ನಿವೃತ್ತ ಎಸ್ಪಿ ಬಸವರಾಜ್ ಬಾವಲತ್ತಿ ಅವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಶೋಕ ಪಟ್ಟಣ…

Read More

ASI. ಹೃದಯಾಘಾತದಿಂದ ಸಾವು

ಬೆಳಗಾವಿ: ಗೋಕಾಕ ಪ್ರಸಿದ್ಧ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಬಂದೋಬಸ್ತ್ ಕಾರ್ಯಕ್ಕೆ ಬಂದಿದ್ದ ಹುಬ್ಬಳ್ಳಿಯ ಎಎಸ್ಐ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರನ್ನು ಹುಬ್ಬಳ್ಳಿ ಎಪಿಎಂಸಿ ಠಾಣೆಯ ಎಎಸ್ಐ ಎಲ್ ಜೆ ಮೀರಾನಾಯಕ್ ಎಂದು ಗುರುತಿಸಲಾಗಿದೆ.

Read More

ಜಿಲ್ಲೆ ವಿಭಜನೆ- ಸುಪ್ರೀಂ ತೀರ್ಪಿನತ್ತ ರಾಜ್ಯದ ಚಿತ್ತ’

ಬೆಳಗಾವಿ :ಕರ್ನಾಟಕದ ವಿಸ್ತಾರದಲ್ಲಿ ಅತಿದೊಡ್ಡ ಮತ್ತು ಆಡಳಿತಾತ್ಮಕವಾಗಿ ಅತ್ಯಂತ ಬೃಹತ್ ಜಿಲ್ಲೆ ಎನಿಸಿಕೊಂಡಿರುವ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವ ವಿಚಾರ ಮತ್ತೆ ರಾಜ್ಯ ರಾಜಕೀಯ ವಲಯದಲ್ಲಿ ಚಚರ್ೆಗೆ ಗ್ರಾಸವಾಗಿದೆ.ಆದರೆ ಈ ಬಾರಿ ಗಡಿವಿವಾದ ಸುಪ್ರೀಂ ಕೋರ್ಟ್ ನಲ್ಲಿ ಇರುವ ಸಂದರ್ಭದಲ್ಲಿ ಈ ವಿಭಜನೆ ವಿಷಯ ಯಾವ ದಿಕ್ಕಿಗೆ ಹೋಗಬಹುದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆಕರ್ನಾಟಕ ಮಹಾರಾಷ್ಟ್ರ ಗಡಿ ವಿಷಯ ತಾರಕಕ್ಕೇರಿದ್ದ ಸಂದರ್ಭದಲ್ಲಿಯೇ ಕರ್ನಾಟಕ ಸರ್ಕಾರ ರಚಿಸಿದ್ದ ನಾಲ್ಕು ಆಯೋಗಳೂ ಜಿಲ್ಲೆ ವಿಭಜನೆ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದವು, ಆದರೆ…

Read More

The State’s Focus Turns Towards Supreme Court Verdict’

**Belagavi District Division ‘The State’s Focus Turns Towards Supreme Court Verdict’** Belagavi:The issue of dividing Belagavi district — the largest and most administratively vast district in Karnataka — has once again become a topic of heated discussion in the state’s political circles. However, this time, with the border dispute case pending before the Supreme Court,…

Read More

ಗೌರ್ನರಗೆ ಸ್ವಾಗತ

ಬೆಳಗಾವಿ ಗಡಿನಾಡ ಬೆಳಗಾವಿಗೆ ಆಗಮಿಸಿದ ರಾಜ್ಯಪಾಲ ಥಾವರಚಂದ್ ಗೆಲ್ಹೋಟ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಬೆಳಗಾವಿ‌ ಮಹಾನಗರ ಪಾಲಿಕೆ ಮೇಯರ್ ಮಂಗೇಶ್ ಪವಾರ್, ಉಪಮೇಯರ ವಾಣಿ ವಿಲಾಸ ಜೋಶಿ ಮತ್ತು ಆಡಳಿತ‌ ಪಕ್ಷದ ನಾಯಕ ಹನುಮಂತ ಕೊಂಗಾಲಿ ಅವರು ಹೂ ಗುಚ್ಚ ನೀಡಿ ಸ್ವಾಗತಿಸಿದರು. ನಂತರ ಅವರು ವಿಟಿಯು ಘಟಿಕೋತ್ಸವಕ್ಕೆ ತೆರಳಿದರು.

Read More

ಲಾಕರ್ ದೋಚಿದವ ಲಾಕ್

14 ಲಕ್ಷ ಮೌಲ್ಯದ ಬಂಗಾರದ ಆಭರಣ ವಶ`ಬ್ಯಾಂಕ್ ಲಾಕರ್ ದೋಚಿದವನ ಬಂಧನ’ಬೆಳಗಾವಿ.ಇಲ್ಲಿನ ಭಾಗ್ಯ ನಗರದ ಇಂಡಿಯನ್ ಬ್ಯಾಂಕ್ ಶಾಖೆಯ ಲಾಕರ್ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಳಕವಾಡಿ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಚಂದ್ರಕಾಂತ ಬಾಲಾಜಿ ಜೋರ್ಲಿ (32 ವರ್ಷ) ಬಂಧಿತ ಆರೋಪಿ. ಬಂಧಿತನಿಂದ ಸುಮಾರು 143.9 ಗ್ರಾಂ ಬಂಗಾರದ ಆಭರಣಗಳು ಹಾಗೂ 14 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಬೆಳಗಾವಿ ನಗರ ಪೊಲೀಸ್ ಆಯುಕ್ತ ಬೊರಸೆ ಭೂಷಣ ಗುಲಾಬರಾವ್, ಉಪ ಆಯುಕ್ತ ರೋಹನ ಜಗದೀಶ , ಎನ್….

Read More

ಸಿದ್ದು ಸರ್ಕಾರ- 40 ಶಾಸಕರ ಬಂಡಾಯ ಶಂಕೆ

ಬೆಂಗಳೂರುಕರ್ನಾಟಕದ ರಾಜಕೀಯ ಧುರೀಣರೆಲ್ಲರ ಗಮನ ಈಗ ಸಿದ್ದರಾಮಯ್ಯನರ ಮುಖ್ಯಮಂತ್ರಿ ಪದವಿ ಸುತ್ತ ತಿರುಗುತ್ತಿದೆ.ಮಂತ್ರಿಮಂಡಲ ವಿಸ್ತರಣೆ, ಸ್ವಪಕ್ಷೀಯ ಶಾಸಕರ ಅಸಮಾಧಾನ ಮತ್ತು ಜಾತಿ ಆಧಾರಿತ ಲೆಕ್ಕಾಚಾರಗಳ ಮಧ್ಯೆ ಕಾಂಗ್ರೆಸ್ನ ಸ್ಥಿತಿಗತಿಗಳು ಭಾರೀ ತಿರುವ ಪಡೆಯುತ್ತಿವೆ. ಇದು ಯಾಕೆ ಮಹತ್ವಪೂರ್ಣ ಅಂದರೆ, ಜಾತಿ ರಾಜಕಾರಣದ ನಂಟು, ನಾಯಕತ್ವದ ಬದಲಾವಣೆ, ಹಾಗೂ ಒಳರಾಜಕೀಯದ ಪರಿಪಕ್ಷಗಳನ್ನು ವಿಶ್ಲೇಷಿಸುವುದು ಅನಿವಾರ್ಯ. ಜಾತಿ ರಾಜಕಾರಣ.ಕಳೆದ ಮೂರು ದಶಕಗಳಿಂದ ಕನರ್ಾಟಕದ ಸಿದ್ದಾಂತ ರಾಜಕಾರಣ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಸುತ್ತ ಸುತ್ತಿಕೊಂಡು ಬಂದಿದೆ. ಈ ಎರಡು ಸಮುದಾಯಗಳು,…

Read More
error: Content is protected !!