Headlines

हायकोर्टाची स्थगनादेश: पाटील यांच्या खरे भविष्य

हायकोर्टाची स्थगनादेश: पाटील यांच्या खरे भविष्य बेळगाव बेळगाव महानगर पालिकेतील राजकारणाचे खेळ आता राज्य राजकारणाच्या वर्तुळात पोहोचले आहेत. महापौर मंगेश पवार आणि नगरसेवक जयंत जाधव यांच्या सदस्यत्व रद्दीकरणाच्या विरोधात हायकोर्टाने दिलेला स्थगनादेश प्रशासनाच्या कार्यप्रणालीवर प्रश्नचिन्ह उपस्थित केले आहे. पण या राजकीय चतुरंगात यशस्वी पद्धतीने पुढे गेलेले नेते कोण? ते म्हणजे बेळगाव दक्षिण भाजपचे शक्तिशाली नेता…

Read More

ಹೈಕೋರ್ಟ್ ತಡೆಯಾಜ್ಞೆ: ನಿಜವಾದ ಅಭಯ ಭವಿಷ್ಯ

ಬೆಳಗಾವಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದ ರಾಜಕೀಯ ಆಟ ಇದೀಗ ರಾಜ್ಯ ರಾಜಕೀಯ ವಲಯವನ್ನು ತಲುಪಿದೆ.ಮೇಯರ್ ಮಂಗೇಶ್ ಪವಾರ್ ಹಾಗೂ ನಗರಸೇವಕ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿಯ ವಿರುದ್ಧ ಹೈಕೋರ್ಟ್ ನೀಡಿದ ತಡೆಯಾಜ್ಞೆಯಿಂದ ಆಡಳಿತ ಯಂತ್ರದ ಕಾರ್ಯ ಪ್ರಶ್ನಾರ್ಥಕವಾಗಿದೆ. ಆದರೆ ಈ ರಾಜಕೀಯ ಚತುರಂಗದಲ್ಲಿ ಯಶಸ್ವಿ ನಡೆಯಿಟ್ಟವರು ಯಾರು ಗೊತ್ತಾ? ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಕ್ತಿಶಾಲಿ ನಾಯಕ ಅಭಯ ಪಾಟೀಲ! ಭವಿಷ್ಯ ನುಡಿದಿದ್ದ ಅಭಯ

Read More

ಸರ್ಕಾರಕ್ಕೆ ಮುಖಭಂಗ ಮೇಯರ್ ಸದಸ್ಯತ್ವ ರದ್ದತಿಗೆ ತಡೆ

ಬೆಂಗಳೂರು. ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮಂಗೇಶ ಪವಾರ್ ಮತ್ತು ನಗರಸೇವಕ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಸರ್ಕಾರದ ಪರವಾಗಿ ಅಡ್ವೊಕೇಟ ಜನರಲ್ ಭಾಗವಹಿಸಿದ್ದರು. ಶಾಸಕ ಅಭಯ ಪಾಟೀಲರು ಮಂಗಳವಾರ ತಡೆಯಾಜ್ಞೆ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

Read More

ಸ್ಥಾಯಿ ಸಮಿತಿ ಚುನಾವಣೆ- ಹಠಾತ್ ಮುಂದಕ್ಕೆ..!

ಬೆಳಗಾವಿ. ನಾಳೆ ದಿ. 2 ರಂದು ನಡೆಯಬೇಕಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆ ಹಠಾತ್ ಮುಂದಕ್ಕೆ ಹೋಗಿದೆ. ಪ್ರಾದೇಶಿಕ ಆಯುಕ್ತರು ಕಳೆದ ದಿ.‌20 ರಂದು ಅಧಿಸೂಚನೆ ಹೊರಡಿಸಿದ್ದರು. ಈ ಬಗ್ಗೆ ಎಲ್ಲ ಸಿದ್ಧತೆಗಳು ನಡೆದಿದ್ದವು. ಆದರೆ ಯಾವುದೇ ಸ್ಪಷ್ಟ ಕಾರಣವಿಲ್ಲದೇ ಚುನಾವಣೆಯನ್ನು ಮುಂದಕ್ಕೆ ಹಾಕಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Read More

तिसऱ्यांदा कायदेशीर लढ्यास सज्ज झालेला बेळगाव दक्षिणचा लढवय्या…!

महापालिका राजकारण: तिसऱ्यांदा कायदेशीर लढ्यास सज्ज झालेला बेळगाव दक्षिणचा लढवय्या…! Ebelagavi special बेळगाव बेळगाव महानगरपालिकेतील राजकीय संकटात राज्य सरकारच्या खेळीला प्रतिउत्तर देणारा शक्तिशाली नेता म्हटल्यावर बेळगाव दक्षिणचे आमदार अभय पाटील यांचे नाव अग्रभागी येते.प्रत्येक संकटाच्या टप्प्यात महापालिकेचा ‘आपत्तीमित्र’ अशी ओळख मिळवलेले अभय पाटील, पुन्हा एकदा सरकारच्या ‘आंधळ्या’ कायद्याला सडेतोड विरोध करण्यासाठी पुढे सरसावले आहेत. महापालिकेचा…

Read More

The Belagavi South fighter ready for a legal battle for the third time…

Belagavi Corporation Politics: Abhay Patil: The Shield of Belagavi CorporationCongress Tactics vs BJP StrongmanState’s Supersede Attempt Foiled Again? Legal War Over Membership Cancellation Battle for Local Self-Respect Begins Will the Government Face Another Setback?Belagavi’s Political Drama Enters New Phase Corporators’ Fate Hangs in Legal Balance E Belagavi special Belagavi Whenever there is mention of a…

Read More

3 ನೇ ಬಾರಿ ಕಾನೂನು ಸಮರಕ್ಕೆ ಸಜ್ಜಾದ ಬೆಳಗಾವಿ ದಕ್ಷಿಣದ ಹೋರಾಟಗಾರ

ಬೆಳಗಾವಿ ಪಾಲಿಕೆ ಪಾಲಿಟಿಕ್ಸ್: ಮತ್ತೇ ಹೋರಾಟಕ್ಕೆ ಸಜ್ಜಾದ ಶಾಸಕ ಅಭಯ ಪಾಟೀಲ. ಮೇಯರ್ ಮಂಗೇಶ ಪವಾರ್ ಮತ್ತು ನಗರಸೇವಕ ಜಯಂತ ಜಾಧವ ಸದಸ್ಯತ್ವ ರದ್ದತಿ ವಿಷಯ. ಜಿದ್ದಿಗೆ ಬಿದ್ದ ಶಾಸಕ. ಸ್ಥಾಯಿ ಸಮಿತಿಗೆ ಇವರಿಬ್ಬರೂ ಮತದಾನಕ್ಕೆ ಬಂದೇ ಬರ್ತಾರೆ ಎಂದು ಚಾಲೆಂಜ್ ಮಾಡಿದ ಶಾಸಕ ಅಭಯ. ನಾಳೆ ದಿ. 1 ರಂದೇ ತಡೆಯಾಜ್ಞೆ ಸಿಗುವ ಸಾಧ್ಯತೆ. 2 ರಂದು ಸ್ಥಾಯಿ ಸಮಿತಿ ಸಭೆ ಇದುವರೆಗೂ ಇಟ್ಟ ಹೆಜ್ಜೆ ಹಿಂದಿಡದ ಶಾಸಕ ಅಭಯ ಪಾಟೀಲ ಇ ಬೆಳಗಾವಿ ವಿಶೇಷ…

Read More

ಶಾಸಕರೊಂದಿಗೆ ಭಿನ್ನಾಭಿಪ್ರಾಯವಿಲ್ಲ

“ಸರ್ವರಿಗೂ ನ್ಯಾಯ – ಸತೀಶ್” ಬೆಳಗಾವಿ: “ಶಾಸಕರಿಂದ ಪತ್ರ ಬಂದರೆ, ನಾವು ಅದನ್ನು ಅಧಿಕಾರಿಗಳಿಗೆ ಮುಂದುವರಿಸುತ್ತೇವೆ. ಇದು ಸಾಮಾನ್ಯ ಆಡಳಿತ ಪ್ರಕ್ರಿಯೆ. ಇಲ್ಲಿ ಯಾವುದೇ ಘರ್ಷಣೆ ಇಲ್ಲ!” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ಮಾಧ್ಯಮಗೋಷ್ಡಿಯಲ್ಲಿ ಸಚಿವರು ಹೇಳಿದ್ದಿಷ್ಟು…

Read More

ಭಂಡಾರದ ಜಾತ್ರೆಗೆ ಭರದ ಸಿದ್ಧತೆ

ಗೋಕಾಕ:ಗೋಕಾಕ ಗ್ರಾಮ ದೇವತೆಯರ ಜಾತ್ರೆ ಐತಿಹಾಸಿಕ ಜಾತ್ರೆಯಾಗಿದ್ದು ಲಕ್ಷಾಂತರ ಜನ ಈ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ಜಾತ್ರಾ ಸಮಯದಲ್ಲಿ ಕಳೆದ ಬಾರಿ ಆದ ಸಮಸ್ಯೆಗಳು ಮರಕಳಿಸದಂತೆ ನಿಗಾವಹಿಸುವದು ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಅವರು, ನಗರದ ಶ್ರೀ ಮಹಾಲಕ್ಷ್ಮೀ ಸಭಾ ಭವನದಲ್ಲಿ ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯನ್ನು ಉದ್ಧೇಶಿಸಿ ಮಾತನಾಡಿ, ಈಗಾಗಲೇ ನಗರಸಭೆಯಿಂದ ಕಳೆದ ಒಂದು ತಿಂಗಳಿನಿಂದ ನಗರದ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಪೋಲಿಸ್ ಇಲಾಖೆಯವರು ಕಾನೂನು ಸುವ್ಯಸ್ಥೆ…

Read More
error: Content is protected !!