Headlines

ಬೆಳಗಾವಿ ಪಾಲಿಕೆ ಸ್ಥಾಯಿ ಸಮಿತಿಗೆ ಅವಿರೋಧ ಆಯ್ಕೆ

ಅಧ್ಯಕ್ಷರು ಯಾರಾಗ್ತಾರೆ ಎನ್ನುವ ಕುತೂಹಲ. ಹಿಂದೆ ಅಧ್ಯಕ್ಷರಾದವರನ್ನು‌ ಬಿಟ್ಡು ಹೊಸಬರಿಗೆ ಅವಕಾಶ? ಮೇಯರಗಿರಿ ಮೇಲೆ ಕಣ್ಣಿಟ್ಟವರಿಗೆ ಅಧ್ಯಕ್ಷಗಿರಿ ಪಟ್ಟ? ಅಭಯ ಪಾಟೀಲಬೆಳಗಾವಿ.ಮೂರು ಬಾರಿ ಮುಂದೂಡಲ್ಪಟ್ಟ ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಒಟ್ಟು ಒಂದು ಕಮಿಟಿಯಲ್ಲಿ ಏಳು ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು, ಆಡಳಿತ ಪಕ್ಷದಿಂದ ಐವರು ಮತ್ತು ವಿರೋಧ ಪಕ್ಷದವರಿಂದ ಇಬ್ಬರನ್ನು ಆಯ್ಕೆ ಮಾಡಲಾಯಿತು.ಆರಂಭಿಕ ಹಂತದಲ್ಲಿ ವಿರೋಧ ಪಕ್ಷದವರು ತಮಗೆ ಕನಿಷ್ಟ ಮೂರು ಸ್ಥಾನಬೇಕೆಂದು ಪಟ್ಟು ಹಿಡಿದಿದ್ದರು, ಆದರೆ ಅದಕ್ಕೆ…

Read More

ಬಳ್ಳಾರಿಯಲ್ಲಿ 16 ಕೋಟಿ ರೂ. ಜಿಎಸ್‌ಟಿ ವಂಚನೆ ಬಯಲು – ಒಬ್ಬನ ಬಂಧನ

ಬಳ್ಳಾರಿ:ಬೆಳಗಾವಿ ಘಟಕದ ಕೇಂದ್ರ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿ.ಜಿ.ಜಿ.ಐ) ಅಧಿಕಾರಿಗಳ ದಾಳಿಯಿಂದ ಬಳ್ಳಾರಿಯಲ್ಲಿ ಭಾರೀ ಮಟ್ಟದ ತೆರಿಗೆ ವಂಚನೆ ಬಯಲಾಗಿದೆ. ಮೂರು ಬೇರೆ ಬೇರೆ ಸ್ಥಳಗಳಲ್ಲಿ ನಡೆಸಿದ ಶೋಧ ಮತ್ತು ತಪಾಸಣೆ ಕಾರ್ಯಾಚರಣೆಯಲ್ಲಿ 16 ಕೋಟಿ ರೂ. ಮೌಲ್ಯದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಹಿವಾಟು ಪತ್ತೆಯಾಗಿದೆ. ತನಿಖೆಯ ಪ್ರಾಥಮಿಕ ಹಂತದಲ್ಲಿಯೇ, ಯಾವುದೇ ನೈಜ ವ್ಯವಹಾರ ಚಟುವಟಿಕೆಗಳಿಲ್ಲದೇ ನಕಲಿ ಸಂಸ್ಥೆಗಳ ಜಾಲವನ್ನು ರಚಿಸಿ, ನಕಲಿ ಇನ್‌ವಾಯ್ಸ್ ಮತ್ತು ಇ-ವೇ ಬಿಲ್‌ಗಳನ್ನು ಸೃಷ್ಟಿಸಿರುವುದಾಗಿ ಬಹಿರಂಗವಾಗಿದೆ. ದತ್ತಾಂಶ ವಿಶ್ಲೇಷಣೆ…

Read More

ಪತ್ರಕರ್ತರು ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಸಂತಸದ ಸಂಗತಿ: ಡಾ. ಪ್ರಭಾಕರ ಕೋರೆ

ಪತ್ರಕರ್ತರು ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಸಂತಸದ ಸಂಗತಿ: ಡಾ. ಪ್ರಭಾಕರ ಕೋರೆ ಬೆಳಗಾವಿ: ಪತ್ರಕರ್ತರು ಸಮಾಜದ ಒಂದು ಅವಿಭಾಜ್ಯ ಅಂಗ. ಮಕ್ಕಳಿಗಾಗಿ ಮೊದಲ ಬಾರಿಗೆ ಪ್ರೋತ್ಸಾಹ ನೀಡಲು ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ಸಂಗತಿ ಎಂದು ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಹೇಳಿದರು. ನಗರದ ಎಸ್‌.ಜಿ.ಬಾಳೇಕುಂದ್ರಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ವಿಶಿಷ್ಟ ಸಾಧನೆಗೈದ ಪತ್ರಕರ್ತರ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಬೆಳಗಾವಿ ಪತ್ರಕರ್ತರ ಸಂಘದ…

Read More

ಜೊಲ್ಲೆ ನೇತೃತ್ವದಲ್ಲಿ ಬಿಡಿಸಿಸಿ ಬ್ಯಾಂಕ್‌ಗೆ ಉಜ್ವಲ ಭವಿಷ್ಯ: ಶಾಸಕ ಬಾಲಚಂದ್ರ ಜಾರಕಿಹೊಳಿ

ನಿಪ್ಪಾಣಿ:ಜಿಲ್ಲೆಯ ಹೆಮ್ಮೆಯ ಬಿಡಿಸಿಸಿ ಬ್ಯಾಂಕ್ ಮುಂದಿನ ಹಂತದ ಪ್ರಗತಿಯತ್ತ ಹೆಜ್ಜೆ ಇಡಬೇಕಾದರೆ, ಅದು ಅಣ್ಣಾಸಾಹೇಬ್ ಜೊಲ್ಲೆಯವರಂತಹ ದೂರದೃಷ್ಟಿಯುಳ್ಳ, ಅನುಭವಸಂಪನ್ನ ನಾಯಕರ ನೇತೃತ್ವದಲ್ಲಿ ಸಾಧ್ಯವೆಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಭಿಪ್ರಾಯಪಟ್ಟರು. ಅಪ್ಪಾಚವಾಡಿಯ ಹಾಲಸಿದ್ಧನಾಥ ಸಭಾ ಭವನದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿ, “ಬಿಡಿಸಿಸಿ ಬ್ಯಾಂಕ್‌ಗೆ ಶತಮಾನೋತ್ಸವದ ಸಂಭ್ರಮವಿದ್ದರೂ, ಅಭಿವೃದ್ಧಿಯಲ್ಲಿ ಇನ್ನೂ ಬಹಳಷ್ಟು ಸಾಧ್ಯತೆಗಳಿವೆ. ಕೇವಲ 6 ಮಂದಿ ಸದಸ್ಯರಿಂದ ಆರಂಭಿಸಿ ಇಂದು ₹7,000 ಕೋಟಿ ಠೇವಣಿಗೆ ತಲುಪಿದ ಬೆಂಕಿಗೆ, ಇನ್ನಷ್ಟು ವೇಗ ಬೇಕಾದರೆ…

Read More

ಇಂದು ಪಾಲಿಕೆ ಮುಖ್ಯ‌ಕಚೇರಿಗೆ ಲೋಕಾ ದಾಳಿ!?

ಬೆಳಗಾವಿ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ನ್ಯಾಯಮೂರ್ತಿಗಳು ಇಂದು ಬೆಳಿಗ್ಗೆ ೧೦.೩೦ ರ ಸುಮಾರಿಗೆ ಪಾಲಿಕೆಯ ಲೋಕಾಯುಕ್ತ ಕಚೇರಿಗೆ ಭೆಟ್ಟಿ ನೀಡಲಿದ್ದಾರೆ. ಕಳೆದ ದಿನ ಪಾಲಿಕೆಯ ಅಶೋಕ‌ನಗರದ ಕಚೇರಿಗೆ ಭೆಟ್ಟಿ ನೀಡಿ ಕೆಲ ಮಹತ್ವದ ದಾಖಲೆ ತೆಗೆದುಕೊಂಡಿದ್ದರು. ಇಂದು ಕೆಲವೇ ನಿಮಿಷಗಳಲ್ಲಿ ಪಾಲಿಕೆಯ ಮುಖ್ಯ ಕಚೇರಿಗೆ ಭೆಟ್ಟಿ ನೀಡಲಿದ್ದಾರೆ. ಬಹುಶಃ ಪಾಲಿಕೆಯಲ್ಲಿ ಭ್ರಷ್ಟ ಶಾಖೆ ಎಂದೇ ಹೆಸರಾದ ಕಂದಾಯ ಶಾಖೆಯ ದಾಖಲೆಗಳನ್ನು ಲೋಕಾಯುಕ್ತರು ಜಾಲಾಡುವ ಸಾಧ್ಯತೆಗಳವೆ. ಈ ಹಿಂದೆ ಇದೇ ಶಾಖೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ…

Read More

ಅವಿರೋಧ ಆಯ್ಕೆಯತ್ತ ಬಾಲಚಂದ್ರ ಚಿತ್ತ

ಬ್ಯಾಂಕಿನ ಬೆಳವಣಿಗೆಗಿಂತ ಹೆಚ್ಚಾಗಿ, ರೈತನ ಬೆಳವಣಿಗೆಗೆ ನಾವಿಬ್ಬರೂ ಬದ್ಧ!” — ಶಾಸಕ ಬಾಲಚಂದ್ರ ಜಾರಕಿಹೊಳಿ ಬೈಲಹೊಂಗಲ : ಬಿ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ನಾಯಕರ ಸಹಕಾರದೊಂದಿಗೆ ಅವಿರೋಧ ಆಯ್ಕೆಯ ಕನಸು ನನಸು ಮಾಡುವ ಪ್ರಾಮಾಣಿಕ ಪ್ರಯತ್ನ ಮುಂದುವರೆದಿದ್ದು, ಇದೊಂದು ಹೊಸ ರಾಜಕೀಯ ಸಾಂದರ್ಭಿಕ ಸಂದೇಶ ನೀಡಿದೆ. ಶಾಸಕರಾಗಿರುವ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬಡ ರೈತ ಸಾಮಾನ್ಯರ ನಂಬಿಕೆಗೆ ತಕ್ಕ ಕಾರ್ಯವೈಖರಿಯಿಂದ, ಪ್ರತಿಸ್ಪರ್ಧೆಗಳ ನಡುವೆಯೂ ಸಮರಸತೆ ಹುಡುಕುವ ನೈತಿಕ ಧೋರಣೆಗೆ ಅಗ್ರಸ್ಥಾನ ಪಡೆದಿದ್ದಾರೆ.ಚಿಕ್ಕ ಬಾಗೇವಾಡಿಯ…

Read More

ತೆರಿಗೆ ವಂಚನೆ- ಪಾಲಿಕೆಯಲ್ಲಿ ಸಾಕ್ಷಿ ನಾಶದ ಭಯ

ಸಾಕ್ಷ್ಯ ನಾಶದ ನೆರಳು:ಪಾಲಿಕೆಯ ಬಹುಕೋಟಿ ತೆರಿಗೆ ವಂಚನೆಇನ್ನೂ ನಡೆಯದ ಲೋಕಾ ತನಿಖೆ.. ಲೋಕಾಯುಕ್ತ ನ್ಯಾಯಮೂರ್ತಿಗಳ ಭೇಟಿ ಹಿನ್ನೆಲೆಯಲ್ಲಿ ಅಧಿಕಾರಿಗಳಲ್ಲಿ ನಡುಕ ಶುರು.ಪಾಲಿಕೆ ಆಯುಕ್ತರ ಪತ್ರಕ್ಕೆ ತನಿಖೆಯ ಸುಳಿವು ಬಿಟ್ಟುಕೊಡದ ಬೆಳಗಾವಿ ಲೋಕಾಯುಕ್ತ ಕಚೇರಿ.ಪತ್ರ ಬರೆದು ತಿಂಗಳು ಗತಿಸಿದರೂ ತನಿಖೆ ವಿಳಂಬಕ್ಕೆ ಕಾರಣವಾದರೂ ಏನು?ತೆರಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತವರಿಂದ ಸಾಕ್ಷಿ ನಾಶದ ಭೀತಿ. ಬೆಳಗಾವಿ:ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ತೆರಿಗೆ ವಂಚನೆ ಪ್ರಕರಣ ಈಗ ಮತ್ತೊಮ್ಮೆ ಮರು ಚರ್ಚಗೆ ಕಾರಣವಾಗಿದೆ.ರಾಜ್ಯ ಲೋಕಾಯುಕ್ತ…

Read More

ಬ್ಯಾಂಕ್ ಗಟ್ಟಿಯಾಗಬೇಕು, ರೈತರ ಬದುಕು ಬಲಿಷ್ಠವಾಗಬೇಕು

“ಬ್ಯಾಂಕ್ ಗಟ್ಟಿಯಾಗಬೇಕು, ರೈತರ ಬದುಕು ಬಲಿಷ್ಠವಾಗಬೇಕು” ಡಿಸಿಸಿ ಬ್ಯಾಂಕ್ ಚುನಾವಣೆಗೆ ಜಾರಕಿಹೊಳಿ ಬಣದ ಪೂರ್ವಭಾವಿ ತಯಾರಿ ರಾಯಬಾಗ:“ರೈತರ ಆರ್ಥಿಕ ಸಬಲತೆ ನಮ್ಮ ಮೂಲ ಗುರಿ. ಅದಕ್ಕಾಗಿ ಜಾತ್ಯತೀತ, ಪಕ್ಷಾತೀತವಾಗಿ ಡಿಸಿಸಿ ಬ್ಯಾಂಕ್ ಚುನಾವಣೆ ಎದುರಿಸಲು ತೀರ್ಮಾನಿಸಿದ್ದೇವೆ” ಎಂದು ಬೆಮುಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಘೋಷಿಸಿದರು. ರಾಯಬಾಗದ ಮಹಾವೀರ ಭವನದಲ್ಲಿ ನಡೆದ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು. “ಸತೀಶ್ ಜಾರಕಿಹೊಳಿ, ಡಾ. ಪ್ರಭಾಕರ ಕೋರೆ, ರಮೇಶ…

Read More

ಮೇಯರ್ ವಿಚಾರಣೆ 13 ಕ್ಕೆ ಮುಂದೂಡಿಕೆ

ಬೆಂಗಳೂರು.ಬೆಳಗಾವಿ ತಿನಿಸುಕಟ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಯರ್ ಮಂಗೇಶ ಪವಾರ್ ಮತ್ತು ನಗರಸೇವಕ‌ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದು ಮತ್ತೇ ಅಗಸ್ಟ್ 13 ಕ್ಕೆ ಮುಂದೂಡಿದೆ ಇಂದು ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಅಡ್ವೋಕೇಟ್ ಜನರಲ್ ಗೈರಾಗಿದ್ದರು‌ ಹೀಗಾಗಿ ವಿಚಾರಣೆ ಯನ್ನು ಅಗಸ್ಟ 13 ಕ್ಕೆ ಮುಂದೂಡಲಾಯಿತು..ಈ ಹಿಂದೆ ಕೂಡ ಇವರ ಗೈರು ಹಾಜರಿಯಿಂದ ವಿಚಾರಣೆ ಮುಂದಕ್ಕೆ ಹೋಗಿತ್ತು.

Read More

ಕಡಾಡಿ ಹೋರಾಟ- ಕಾರ್ಮಿಕರಿಗೆ ಆಶಾದೀಪ!

ಬೆಳಗಾವಿಗೆ ಮತ್ತೆ ಉಸಿರು:100 ಹಾಸಿಗೆಗಳ ಇ.ಎಸ್.ಐ.ಸಿ. ಆಸ್ಪತ್ರೆಗೆ ಕೇಂದ್ರದ ಮರು ಟೆಂಡರ್ ಅನುಮೋದನೆ ಬೆಳಗಾವಿ ಗಡಿನಾಡು ಬೆಳಗಾವಿ ಜಿಲ್ಲೆಯ ಕಾರ್ಮಿಕರ ಸಮುದಾಯಕ್ಕೆ ಬಹುಪಾಲು ನಿರೀಕ್ಷಿತವಾಗಿದ್ದ 100 ಹಾಸಿಗೆಗಳ ಇ.ಎಸ್.ಐ.ಸಿ ಆಸ್ಪತ್ರೆ ಯೋಜನೆಗೆ ಕೊನೆಗೂ ಜೀವ ಬಂದಿದೆ ! ಎರಡು ವರ್ಷಗಳ ರಾಜ್ಯದ ನಿರ್ಲಕ್ಷ್ಯವೊಂದೇ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯನ್ನು ಗಾಳಿಗೆ ಎಸೆದಂತಾಗಿತ್ತು. ಆದರೆ, ಇತ್ತೀಚೆಗೆ ಮರು ಟೆಂಡರ್ಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ಬಂದಿದೆ. ಇದರಿಂದ ಜನರ ಆರೋಗ್ಯದ ಹಕ್ಕಿಗೆ ಹೊಸ ಬೆಳಕಿನ ಕಿರಣವಾಗಿದೆ. ನಿರ್ಲಕ್ಷ್ಯದಿಂದ ನಿರ್ಣಯದವರೆಗೆ… 2023ರ…

Read More
error: Content is protected !!