Headlines

Abhay Patil Ready for Legal Battle

Government’s Brahmastra Against Belagavi City Corporation: Abhay Patil Ready for Legal Battle The government’s Brahmastra over trivial issues. Two failed attempts to supersede the corporation. MLA Abhay Patil took the complaint all the way to the Governor. Belagavi:The Congress government has once again resorted to its political maneuvers to destabilize the BJP-controlled Belagavi City Corporation….

Read More

बेळगाव महापालिकेविरुद्ध सरकारचं ब्रह्मास्त्र:

अभय पाटील कायदेशीर लढ्यास सज्ज* *गुब्बीवर सरकारचं ब्रह्मास्त्र!* *दोनदा सुपरसीड करण्याचा अपयशी प्रयत्न.* *राज्यपालांपर्यंत तक्रार नेणारे आमदार अभय पाटील.* बेळगाव:भाजपच्या ताब्यात असलेल्या बेळगाव महापालिकेला अस्थिर करण्यासाठी काँग्रेस सरकारने पुन्हा एकदा आपली राजकीय शस्त्रास्त्रं उपसली आहेत. महापालिकेचे भाजपचे महापौर मंगेश पवार आणि नगरसेवक जयंत जाधव यांचं सदस्यत्व राज्य सरकारने रद्द केल्यामुळे राजकीय वर्तुळात मोठी चर्चा सुरू…

Read More

ಪಾಲಿಕೆ ಮೇಲೆ ಸರ್ಕಾರದ ಭ್ರಹ್ಮಾಸ್ತ್ರ

ಬೆಳಗಾವಿ ಮಹಾನಗರ ಪಾಲಿಕೆ ವಿರುದ್ಧ ಸರ್ಕಾರದ ಭ್ರಹ್ಮಾಸ್ತ್ರ: ಅಭಯ ಪಾಟೀಲ ಕಾನೂನು ಹೋರಾಟಕ್ಕೆ ಸಜ್ಜು ಗುಬ್ಬಿ ಮೇಲೆ ಸರ್ಕಾರದ ಬ್ರಹ್ಮಾಸ್ತ್ರ. ಎರಡು ಬಾರಿ ಸೂಪರ್ ಸೀಡ್ ಮಾಡುವ ವಿಫಲ ಯತ್ನ. ರಾಜ್ಯಪಾಲರವರೆಗೆ ದೂರು ಕೊಂಡೊಯ್ದ ಶಾಸಕ ಅಭಯ ಪಾಟೀಲ. ಬೆಳಗಾವಿ,ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಅಸ್ಥಿರಗೊಳಿಸುವಲ್ಲಿ ವಿಫಲಗೊಡಿರುವ ಕಾಂಗ್ರೆಸ್ ಸರ್ಕಾರ ಈಗ ತನ್ನ ರಾಜಕೀಯ ತೆವಲಿಗಾಗಿ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದೆ . ಪಾಲಿಕೆಯ ಬಿಜೆಪಿ ಮೇಯರ್ ಮಂಗೇಶ್ ಪವಾರ್ ಹಾಗೂ ನಗರಸೇವಕ ಜಯಂತ…

Read More

ಶ್ರೀಗಳು ನಿರ್ದೋಷಿ..!

ಅಡವಿ ಸಿದ್ದೇಶ್ವರ ಮಠದ ವಿವಾದ ಸುಖಾಂತ್ಯ’ಗೋಕಾಕ:ಮೂಡಲಗಿ ತಾಲೂಕಿನ ಶಿವಾಪೂರ (ಹ) ಗ್ರಾಮದ ಪ್ರಸಿದ್ಧ ಅಡವಿ ಸಿದ್ದೇಶ್ವರ ಮಠದ ಶ್ರೀ ಅಡವಿ ಸಿದ್ದರಾಮ ಸ್ವಾಮೀಜಿಯವರ ಕುರಿತಂತೆ ಭಕ್ತರಲ್ಲಿ ಉಂಟಾದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.ಗೋಕಾಕ ನಗರದ ಶೂನ್ಯ ಸಂಪಾದನ ಮಠದಲ್ಲಿ ಗುರುವಾರ ಸಂಜೆ ನಡೆದ ಮಹತ್ವದ ಸಭೆಯಲ್ಲಿ ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವ ವಹಿಸಿದ್ದರು.ಈ ಸಭೆಯಲ್ಲಿ ವಿವಿಧ ಮಠಗಳ ಶ್ರೀಗಳು ಹಾಗೂ ಗ್ರಾಮ ಮುಖಂಡರು ಭಾಗವಹಿಸಿದ್ದರು. ಆಂತರಿಕ ತನಿಖಾ ವರದಿ ಹಾಗೂ ಪೊಲೀಸ್…

Read More

ಸಣ್ಣ ಬದಲಾವಣೆ ಮಾತ್ರ ಸಾಧ್ಯ– ಸಚಿವ ಜಾರಕಿಹೊಳಿ

ಬೆಳಗಾವಿ:ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಊಹಾಪೋಹಗಳು, ಸುಳಿವುಗಳು ಮತ್ತು ಗಾಸಿಪ್‌ಗಳ ನಡುವೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ಈಗ ಚರ್ಚೆಯ ವಸ್ತುವಾಗಿದೆ. “ವರ್ಷಾಂತ್ಯದೊಳಗೆ ದೊಡ್ಡ ಮಟ್ಟದ ಮಂತ್ರಿಮಂಡಲ ಮರುಹಂಚಿಕೆ ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದ ಅವರು, “ಸಣ್ಣ ಪ್ರಮಾಣದ ಜಗಳದ ಬದಲಾವಣೆಗಳು ಮಾತ್ರ ಸಾಧ್ಯ” ಎಂದು ತಾಕೀದು ಮಾಡಿದರು. “ಕೆಪಿಸಿಸಿ ಅಧ್ಯಕ್ಷತೆ ನನ್ನ ಗುರಿಯಲ್ಲ” ಕೆಪಿಸಿಸಿ ಅಧ್ಯಕ್ಷ ಹುದ್ದೆಗಾಗಿ ತಮ್ಮ ಹೆಸರು ಸೇರಿಸಿಕೊಳ್ಳುತ್ತಿರುವ ವದಂತಿಗಳನ್ನು ನಿರಾಕರಿಸಿದ ಜಾರಕಿಹೊಳಿ, “ನಾನು ಯಾರ ಮೇಲೂ ಒತ್ತಡ ಹಾಕಿಲ್ಲ. ಬಯಸಿದರೆ,…

Read More

ರಾಯಬಾಗಕ್ಕೆ ಹೊಸ ಕ್ರೀಡಾಂಗಣದ ಭರವಸೆ: ಸಂಸದೆ ಪ್ರಿಯಂಕಾ

ರಾಯಬಾಗಕ್ಕೆ ಹೊಸ ಕ್ರೀಡಾಂಗಣದ ಭರವಸೆ: ಸಂಸದೆ ಪ್ರಿಯಂಕಾ ಜಾರಕಿಹೊಳಿ ಧೃಡ ನಿಲುವು– 25 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ; ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಹೊಸ ವೇದಿಕೆ ರಾಯಬಾಗ:“ಕೇವಲ ಒಂದು ವರ್ಷದಲ್ಲಿ ಅಭಿವೃದ್ಧಿಗೆ ನಂಬಿಕೆ ತುಂಬಿದ ಪ್ರಥಮ ಹೆಜ್ಜೆಗಳು ಇಡಲಾಗಿದೆ. ಮುಂದಿನ ಹಂತಗಳಲ್ಲಿ ಇದು ಬಹುಮುಖ್ಯ ಮಾದರಿಯ ಪ್ರಗತಿಪಥವಾಗಲಿದೆ,” ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಮಂಗಳವಾರ ರಾಯಬಾಗ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಹೇಳಿದರು. ಎಸ್ಸಿ ಕಾಲೋನಿಗಳಲ್ಲಿನ ರಸ್ತೆಗಳ…

Read More

ಮಳೆಯಲ್ಲೇ ಆಯುಕ್ತರ ಸಿಟಿ ರೌಂಡ್..!

ಬೆಳಗಾವಿ, ಗಡಿನಾಡ ಬೆಳಗಾವಿಯಲ್ಲಿ ಮಳೆ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹೊತ್ತಿನಲ್ಲಿ, ಮಹಾನಗರ ಪಾಲಿಕೆಯ ಆಯುಕ್ತೆ ಶುಭಾ ಬಿ ಅವರ ಕಾರ್ಯಶೈಲಿ ಸಾರ್ವಜನಿಕ ಶ್ಲಾಘೆಗೆ ಪಾತ್ರವಾಗುತ್ತಿದೆ. ಆಯುಕ್ತರು ರೇನಕೋಟ್ ಧರಿಸಿ ಮಳೆಯಲ್ಲಿಯೇ ಶಾಂತಿನಗರದಿಂದ ಶಹಾಪುರದವರೆಗೆ ವಿವಿಧ ತಗ್ಗು ಪ್ರದೇಶಗಳಲ್ಲಿ ಭೇಟಿ ನೀಡಿ ವೈಯಕ್ತಿಕವಾಗಿ ವೀಕ್ಷಣೆ ನಡೆಸಿದರು. ಭಾರೀ ಮಳೆಯಿಂದಾಗಿ ಹಲವೆಡೆ ಚರಂಡಿಗಳು ಹರಿದೋಡದೆ ನೀರು ನಿಂತಿದ್ದು, ಕೆಲ ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಶಾಂತಿನಗರ, ಮರಾಠಾ ಕಾಲೋನಿ, ನಾನಾವಾಡಿ, ಕೊನವಾಳ ಗಲ್ಲಿ ಮುಂತಾದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ…

Read More

ಸೀಟ್ ಬಿಟ್ಟು, ಸಿಗ್ನಲ್ ಕೊಟ್ಟರು..!

30 ವರ್ಷಗಳ ಸಹಕಾರಿ ಸೇವೆಗೆ ಕಟ್ಟಿದ ಮುಕುಟವನ್ನು ಇಟ್ಟು, ರಾಜಕೀಯ ಗುರುತರ ನಿರ್ಧಾರಕ್ಕೆ ಕೈಹಾಕಿದ ಅಂಕಲಗಿ – ಇದು ನಿಷ್ಠೆಯ ನೀತಿ ಬ್ಯಾಂಕಿಂಗ್ ವಲಯದ ‘ಲೀಜೆಂಡ್’ ಈಗ ರಾಜಕೀಯ ಚದುರಂಗದಲ್ಲಿ ಚಾಲಿ! ಗ್ರಾಮೀಣ ಬೆಂಬಲದ ‘ಕಿಂಗ್ಮೇಕರ್’ ಆಗಲು ತಯಾರಿ. ಬೆಳಗಾವಿ: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವಿ ನಾಯಕರಾಗಿ, ರಾಜಕೀಯದಲ್ಲಿ ಬಾಲಚಂದ್ರ ಜಾರಕಿಹೊಳಿಯ ವಿಶ್ವಾಸ ಪಾತ್ರರಾಗಿ ಕಾರ್ಯನಿರ್ವಹಿಸಿದ ಡಿಸಿಸಿ ಬ್ಯಾಂಕಿನ ನಿರ್ದೇಶಕ ರಾಜೇಂದ್ರ ಅಂಕಲಗಿ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡುವ ಅಪರೂಪದ ನಿರ್ಧಾರಕ್ಕೆ ಬಂದಿದ್ದಾರೆ.ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿನಿಧಿಯಾಗಿ…

Read More

DCC ಮೂಲಕ ‘ಲಕ್ಷ್ಮೀ’ ಕೋಟೆಗೆ ಜಾರಕಿಹೊಳಿ ಎಂಟ್ರಿ..!

ಡಿಸಿಸಿ ಬ್ಯಾಂಕ್ ಚುನಾವಣೆ: ಗ್ರಾಮೀಣ ರಾಜಕೀಯಕ್ಕೆ ಜಾರಕಿಹೊಳಿ ಪ್ರವೇಶ – ಅಕ್ಕನ ಭದ್ರಕೋಟೆ ಬಿಟ್ಟು ಸಹೋದರ ಚನ್ನರಾಜ ಖಾನಾಪುರಕ್ಕೆ ಶಿಫ್ಟ್. ಡಿಸಿಸಿ ಚುನಾವಣೆ – ಎರಡು ಕುಟುಂಬಗಳ ಹಣಾಹಣಿ. ಎಲ್ಲರ ಗಮನಸೆಳೆದ ಖಾನಾಪುರ ತಾಲೂಕು. ಡಾ. ಅಂಜಲಿ ನಿಂಬಾಳ್ಕರ ನಿಲುವಿನತ್ತ ಎಲ್ಲರ ಚಿತ್ತ. ರಾಜಕೀಯದಲ್ಲಿ ಸೋಲು ಕಾಣದ ಜಾರಕಿಹೊಳಿ. ಅಣ್ಣನ ಮಗ ರಾಹುಲ್ ಬೆಂಬಲಕ್ಕೆ ನಿಂತ ಚಿಕ್ಕಪ್ಪ ಬಾಲಚಂದ್ರ ಜಾರಕಿಹೊಳಿ. ಬೆಳಗಾವಿ:ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ (ಡಿಸಿಸಿ) ಚುನಾವಣೆ ಈ ಬಾರಿ ಕೇವಲ ಸಹಕಾರಿ ಸಂಸ್ಥೆಯ…

Read More

KMF ಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಇಲ್ಲ-

ಬೆಳಗಾವಿ– ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ ಊಹಾಪೋಹಗಳಷ್ಟೆ ಎಂದು ಬೆಮುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸೋಮವಾರದಂದು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಳಗಾವಿ ಹಾಲು ಒಕ್ಕೂಟದಿಂದ ಕರ್ನಾಟಕ ಹಾಲು ಮಹಾ ಮಂಡಳಿಗೆ ನಿರ್ದೇಶಕನಾಗಿ ಆಯ್ಕೆಯಾಗುತ್ತೇನೆ. ಆದರೆ ಖಂಡಿತವಾಗಿಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.ಮೂರು ವರ್ಷ…

Read More
error: Content is protected !!