Headlines

ಸತೀಶ್ ಸಮೂಹ – ರಾಷ್ಟ್ರದ ಅಗ್ರಗಣ್ಯ ಉದ್ಯಮ ಶಕ್ತಿಯ ಸಂಕೇತ

ಉದ್ಯಮ ಶ್ರೇಷ್ಠ” – ರಾಷ್ಟ್ರಕ್ಕೆ ಬೆಳಗಾವಿಯ ಹೆಮ್ಮೆ ಸತೀಶ್ ಸಮೂಹ – ಸಕ್ಕರೆ ಉದ್ಯಮದ ಚಿನ್ನದ ಅಧ್ಯಾಯ ಶತಮಾನೋತ್ಸವ ವೇದಿಕೆಯಲ್ಲಿ ಬೆಳಗಾವಿಯ ಜಯಘೋಷ ನವೀನ ತಂತ್ರಜ್ಞಾನ + ದಕ್ಷ ನಿರ್ವಹಣೆ = ಯಶೋಗಾಥೆ ಈ ಗೌರವ ಕಾರ್ಮಿಕ-ರೈತರ ಹಗಲು-ರಾತ್ರಿ ಶ್ರಮದ ಫಲ” ಸತೀಶ್ ಜಾರಕಿಹೊಳಿ – ಕೈಗಾರಿಕಾ ದೃಷ್ಟಿಯ ವಿಸ್ಮಯಶಕ್ತಿ ಸರ್ಕ್ಯೂಲರ್ ಎಕಾನಮಿ ಮಾದರಿಯಲ್ಲಿ ರಾಷ್ಟ್ರದ ಮುಂಚೂಣಿ ಸಂಸ್ಥೆ *ಎನರ್ಜಿ, ಎಥನಾಲ್ ಮತ್ತು ಬಯೋ ಗ್ಯಾಸ್ – ಹಸಿರು ಕ್ರಾಂತಿಯ ಹಾದಿಯಲ್ಲಿ ಬೆಳಗಾವಿಯ ಕೈಗಾರಿಕಾ ಪರಂಪರೆಯಲ್ಲಿ ಸತೀಶ್…

Read More

बॅनर फाडणाऱ्यांवर कारवाईची मागणी

बेळगाव:शहरातील प्रसिद्ध श्री मंगाई जत्रेच्या निमित्ताने लावण्यात आलेल्या स्वागत बॅनर फाडणाऱ्यांवर कारवाई करावी, अशी मागणी महापालिकेतील भाजप नगरसेवकांच्या प्रतिनिधी मंडळाने केली आहे. महापौर मंगेश पवार, उपमहापौर वाणी जोशी आणि सत्तारूढ पक्षनेते हनुमंत कोंगळी यांच्या नेतृत्वाखालील प्रतिनिधी मंडळाने पोलीस आयुक्त भूषण गुलाबराव बोरेसे यांना निवेदन दिले. जत्रेदरम्यान अशा प्रकारे शांतता भंग करण्याचे काम खोडसाळ मंडळी करत…

Read More

ಬ್ಯಾನರ್ ಹರಿದವರ‌ ಮೇಲೆ ಕ್ರಮಕ್ಕೆ ಆಗ್ರಹಬೆಳಗಾವಿ.ನಗರದ ಪ್ರಸಿದ್ಧ ಶ್ರೀ ಮಂಗಾಯಿ ಜಾತ್ರೆ ನಿಮಿತ್ತ ಹಾಕಲಾಗಿದ್ದ ಸ್ವಾಗತ ಬ್ಯಾನರ್ ಹರಿದವರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕೆಂದು‌ ಪಾಲಿಕೆಯ ಬಿಜೆಪಿ ನಗರಸೇವಕರ ನಿಯೋಗ ಆಗ್ರಹಿಸಿದೆ. ಮೇಯರ್ ಮಂಗೇಶ ಪವಾರ್, ಉಪಮೇಯರ ವಾಣಿ ಜೋಶಿ ಮತ್ತು ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ನೇತ್ರತ್ವದ ನಿಯೋಗ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಅವರಿಗೆ ಮನವಿ ಪತ್ರ ಅರ್ಪಿಸಿತು. ಜಾತ್ರೆಯ ಸಂದರ್ಭದಲ್ಲಿ ಈ ಮೂಲಕ ಶಾಂತಿ ಕದಡುವ ಕೆಲಸವನ್ಬು ಕಿಡಿಗೇಡಿಗಳು ಮಾಡುತ್ತಿದ್ದಾರೆ….

Read More

ಅಭಯ ಪಾಟೀಲರ ಸೂಚನೆಗೆ ಆಡಳಿತ ಪಕ್ಷದ ಘರ್ಜನೆ

ಬೆಳಗಾವಿ ಪಾಲಿಕೆ ಸಭೆಯಲ್ಲಿ ನಾಡನುಡಿ ಸಿಡಿಲು – “ ಮರಾಠಿ ಬೇಕಾದರೆ ಮಹಾರಾಷ್ಟ್ರಕ್ಕೆ ಹೋಗಲಿ- ರಮೇಶ ಸೊಂಟಕ್ಕಿ ಅಭಯ ಪಾಟೀಲರ ಸೂಚನೆಗೆ ಆಡಳಿತ ಪಕ್ಷದ ಘರ್ಜನೆ – ಕಾಂಗ್ರೆಸ್ ಸದಸ್ಯರ ಮೌನ ಚರ್ಚೆಗೆ ಎಡೆ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇಂದು ನಾಡು-ನುಡಿ ವಿಷಯದಲ್ಲಿ ರಾಜಕೀಯ ಚಂಡಮಾರುತವಾಗಿ ಬದಲಾಗಿದೆ. ಎಂಇಎಸ್ ನಾಡದ್ರೋಹಿ ನಿಲುವಿಗೆ ತೀವ್ರ ಪ್ರತಿಕ್ರಿಯೆ ನೀಡಿದ ಶಾಸಕರ ಆಕ್ರೋಶ ಸಭಾಂಗಣದಲ್ಲಿ ಗುಡುಗಿನಂತೆ ಪ್ರತಿಧ್ವನಿಸಿತು. ಅಭಯ ಪಾಟೀಲರ ಸೂಚನೆ – ಆಡಳಿತ ಪಕ್ಷದ ಘರ್ಜನೆ ಶಾಸಕ…

Read More

ಪಾಲಿಕೆಗೆ ನುಗ್ಗಿದ ಕರವೇ!

ಬೆಳಗಾವಿ.ಮಹಾನಗರ ಪಾಲಿಕೆಯಲ್ಲಿ‌ ಭಾಷಾ ವಿವಾದ ಸೃಷ್ಡಿಯಾದ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಪಾಲಿಕೆಗೆ ನುಗ್ಗಿ ನಗರಸೇವಕ ವಿರುದ್ಧ ಧಿಕ್ಕಾರ ಕೂಗಿದರು.ಕರವೇ ಮುಖಂಡ ದೀಪಕ ಗುಡಗನಟ್ಟೆ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಪಾಲಿಕೆಗೆ ನುಗ್ಗಿ ಧಿಕ್ಕಾರ ಹೇಳಿದರು. ಅಷ್ಟೆ ಅಲ್ಲ ನಗರಸೇವಕ ರವಿ ಸಾಳುಂಕೆ ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ಆಗ್ರಹಿಸಿದರು .ಡಿಸಿಪಿ ನಾರಾಯಣ ಬರಮನಿ, ಎಸಿಪಿ ಕಟ್ಟಿಮನಿ ಮುಂತಾದವರು ಹಾಜರಿದ್ದು ಪರಿಸ್ಥಿತಿಯನ್ನು ನಿಭಾಯಿಸಿದರು.

Read More

ಪಾಲಿಕೆಯಲ್ಲಿ ಎಂಇಎಸ್ ಪುಂಡಾಟ

ಬೆಳಗಾವಿಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮತ್ತೇ ಕನ್ನಡ , ಮರಾಠಿ ಭಾಷಾ ವಿವಾದ ಭುಗಿಲೆದ್ದಿತು.ಸಭೆಯ ಆರಂಭದಲ್ಲಿಯೇ ಅಜೆಂಡಾದಲ್ಲಿನ‌ ವಿಷಯ ಬದಿಗೊತ್ತಿ ಎಂಇಎಸ್ ಸದಸ್ಯ ರವಿ ಸಾಳುಂಕೆ ಅವರು ಮರಾಠಿಯಲ್ಲಿ ದಾಖಲೆ ಕೊಡಿ ಎನ್ನುವ ವಾದ ಮಾಡತೊಡಗಿದರು. ಇದರಿಂದ ಕೆರಳಿದ ಸರ್ಕಾರಿ‌ ನಾಮ ನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಸೇರಿದಂತೆ ಬಿಜೆಪಿಯ ಕೆಲವರು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಮರಾಠಿ ದಾಖಲೆ ಕೇಳಿದ ರವಿ ಸಾಳುಂಕೆ ಅವರನ್ನು ಮಹಾರಾಷ್ಟ್ರ ಕ್ಕೆ ಕಳುಹಿಸಿ ಎಂದರು.ಈ…

Read More

You can file a complaint at any police station!”

Station Modernization – Towards Humane Policing Complaint desks, women’s help, and better infrastructure for the public A bold step towards people-friendly policing in Belagavi Cybercrime and Drug Trade Under Watch Special teams to bust drug mafia; awareness drives for students Traffic Management – Modern Solutions in Place Police to Every Household” – Direct Contact Initiative…

Read More

ಯಾವುದೇ ಠಾಣೆಯಲ್ಲಿ ದೂರು ದಾಖಲಿಸಬಹುದು!

ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಬೆಳಗಾವಿ ಪೊಲೀಸ್ ಇಲಾಖೆ ಜನಸ್ನೇಹಿ ಧೋರಣೆಗೆ ಹೊಸ ರೂಪ ಠಾಣೆ ಅಂದರೆ ಭೀತಿ ಅಲ್ಲ, ನಂಬಿಕೆ – ಬೆಳಗಾವಿ ಪೊಲೀಸರ ಹೊಸ ಪ್ರಯೋಗ ಮನೆ ಮನೆಗೆ ಪೊಲೀಸ್’ ಯೋಜನೆಯ ಮೂಲಕ ನೇರ ಸಂಪರ್ಕ, ನಂಬಿಕೆ ಕಟ್ಟುವ ನಿಟ್ಟಿಗೆ ಹೆಜ್ಜೆ ಬೆಳಗಾವಿ:ಪೊಲೀಸ್ ಇಲಾಖೆಯ ಜನಪರ ಧೋರಣೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, “ನೊಂದವರು ಯಾವುದೇ ಪ್ರದೇಶದ ನಿವಾಸಿಯಾದರೂ, ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ನಿರಾಕರಣೆ…

Read More

ಸದಸ್ಯತ್ವ ಅಭಿಯಾನಕ್ಕೆ ಆಧ್ಯತೆ- ಬ್ರಾಹ್ಮಣ ಸಮಾಜ

ಬೆಳಗಾವಿ .ಟ್ರಸ್ಟನ ಸದಸ್ಯತ್ವ ಅಭಿಯಾನ‌ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚುವ ಮಹತ್ವದ ನಿರ್ಧಾರವನ್ನು ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ ಕೈಗೊಂಡಿದೆ.ಉದ್ಯಮಬಾಗದಲ್ಲಿರುವ ಸಿಲೆಬ್ರೆಷನ್ ಸಭಾಗೃಹ ದಲ್ಲಿ ನಡೆದ ಟ್ರಸ್ಟನ ಕಾರ್ಯಕಾರಿ‌ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ರಾಮ ಭಂಡಾರಿ ಅವರು ಸಂಘಟನೆ ದೃಷ್ಟಿಯಿಂದ ಸದಸ್ಯತ್ವ ಹೆಚ್ಚಿಸುವ ಅಭಿಯಾನ ಮಾಡಬೇಕಾಗಿದೆ. ಜೊತೆಗೆ ಬೆಳಗಾವಿಯ ಪ್ರತಿಯೊಂದು ಪ್ರದೇಶಕ್ಕೆ ಹೋಗಿ ಸಭೆ ಮಾಡುವ ತೀರ್ಮಾನ ಮಾಡಲಾಯಿತು.ಅಷ್ಟೆ ಅಲ್ಲ ಶ್ರಾವಣ ಮಾಸದ…

Read More
error: Content is protected !!