ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆ ಉತ್ತೇಜನಕ್ಕೆ ಒತ್ತು: ಸಚಿವ ದರ್ಶನಾಪುರ

ಬೆಳಗಾವಿ:ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆಗಳನ್ನು ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ಬೆಳಗಾವಿ ವಾಣಿಜ್ಯೋದ್ಯಮ ಸಂಘಕ್ಕೆ ಭೇಟಿ ನೀಡಿ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಿದ ಅವರು, ರಾಜ್ಯದ ಜಿಡಿಪಿ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆ ಕೈಗಾರಿಕೋದ್ಯಮಿಗಳಿಗೆ ಅಗತ್ಯವಿರುವ ಮೂಲಸೌಕರ್ಯ ಹಾಗೂ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ‘ಬಿಯಾಂಡ್ ಬೆಂಗಳೂರು’ ಎನ್ನುವ ದೃಷ್ಟಿಕೋನದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರು ಕೇಂದ್ರಿತ ಅಭಿವೃದ್ಧಿಯನ್ನು ಮೀರಿ…

Read More

ರೇಡ್ ಹೆಸರಿನಲ್ಲಿ ದೌರ್ಜನ್ಯ?

ಬೆಳಗಾವಿ ಗ್ರಾಮೀಣ ಪೊಲೀಸರ ಗ್ಯಾಬ್ಲಿಂಗ್ ರೇಡ್ ಪ್ರಕರಣ. ದೂರು ನೀಡಿದರೂ ವಿಚಾರಣೆ ನಡೆಸದ ಗ್ರಾಮೀಣ ಎಸಿಪಿ. ತನಿಖೆಗೆ ಡಿಸಿಪಿ ಆದೇಶ; ಆದರೂ ಎಸಿಪಿ‌ ದಿವ್ಯ ಮೌನ. ದಂಧೆಕೋರರನ್ನು ಹೆಡಮುರಿ ಕಟ್ಟಬೇಕು ಎನ್ನುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಯವರ ಕಟ್ಟು ನಿಟ್ಟಿನ ಸೂಚನೆಗೂ ಕ್ಯಾರೆ ಎನ್ನದ ಎಸಿಪಿ ರೂರಲ್..? ತಪ್ಪಿತಸ್ಥರ ರಕ್ಚಣೆಗೆ ನಿಂತ ಎಸಿಪಿ. ಬೆಳಗಾವಿ ಕಾಪಾಡೋಕೆ ಪರಮೇಶ್ವರನೇ‌ ಬರಬೇಕು? ಬೆನ್ನಾಳಿಯಲ್ಲಿ PSI ನೇತೃತ್ವದಲ್ಲಿ ಪೊಲೀಸರಿಂದ ಹಲ್ಲೆ–ಹಣ ಕಸಿದು ಆರೋಪ* *ಬೆತ್ತಲೆ ಮಾಡಿ ಥಳಿಸಿದರೆಂಬ ದೂರು |…

Read More

ಬೆಳಗಾವಿ ವಕೀಲರ ಸಂಘದ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ರದ್ದು

ಬೆಳಗಾವಿ:ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್. ಕಿವಡಸನ್ನವರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ ಹಾಗೂ ಅದರ ಆಧಾರದಲ್ಲಿ ಕೈಗೊಂಡಿದ್ದ ಚುನಾವಣಾ ಪ್ರಕ್ರಿಯೆಯನ್ನು ಕನರ್ಾಟಕ ಹೈಕೋರ್ಟ್ ಧಾರವಾಡ ಪೀಠ ರದ್ದುಗೊಳಿಸಿದೆ. ಈ ಮೂಲಕ ಕಿವಡಸನ್ನವರ ಅವರು ಅಧ್ಯಕ್ಷ ಸ್ಥಾನದಲ್ಲೇ ಕಾರ್ಯನಿರ್ವಹಿಸಲು ಅವಕಾಶ ದೊರೆತಿದೆ.ಸೆಪ್ಟೆಂಬರ್ 20 ರಂದು ಹೊಸ ಪದಾಧಿಕಾರಿಗಳ ಆಯ್ಕೆಗಾಗಿ ಕೈಗೊಳ್ಳಲಾಗಿದ್ದ ಪ್ರಕ್ರಿಯೆ ಸಂಘದ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ನಡೆದ ಎಲ್ಲ ಕ್ರಮಗಳನ್ನು ನ್ಯಾಯಾಲಯ ಅಮಾನ್ಯಗೊಳಿಸಿದೆ.ಈ ಕುರಿತು ಮಂಗಳವಾರ…

Read More

ಜ್ಞಾನಮಂದಿರದ ದಾರಿಗೆ ಕಸದ ದುರ್ನಾತ ವರದಿಗೆ ಎಚ್ಚರಗೊಂಡ ಪಿಡಿಓ. ನಿರ್ಲಕ್ಷ್ಯಕ್ಕೆ ಕ್ರಮ ಯಾವಾಗ? ..

ರಾಜೀ ಇಲ್ಲದ e belagavi ಡಿಜಿಟಲ್ ಧ್ವನಿಗೆ ಕದಲಿದ ಆಡಳಿತ: ಜ್ಞಾನಮಂದಿರದ ದಾರಿಯ ಕಸದ ದುರ್ನಾತ ಬಯಲು ಇ–ಬೆಳಗಾವಿ ವರದಿ ಫಲಶೃತಿ — ತಿಂಗಳುಗಳ ನಿರ್ಲಕ್ಷ್ಯಕ್ಕೆ ತೆರೆ; ನಿಯಮ ಉಲ್ಲಂಘಿಸಿದ ಗ್ರಾಮ ಪಂಚಾಯತಿ ಪಿಡಿಓ ವಿರುದ್ಧ ಕ್ರಮಕ್ಕೆ ಜೋರಾದ ಒತ್ತಾಯ ಬೆಳಗಾವಿ:ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ತೆರಳುವ ಜ್ಞಾನಮಂದಿರದ ರಸ್ತೆಯಲ್ಲೇ ಕಾನೂನು ಬಾಹಿರವಾಗಿ ಕಸದ ರಾಶಿ ಹಾಕಿ ರೈತಾಪಿ ವರ್ಗಕ್ಕೆ ತೊಂದರೆ ನೀಡಿದ ಪ್ರಕರಣ ಇದೀಗ ಆಡಳಿತಾತ್ಮಕ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆಯಾಗಿ ಹೊರಹೊಮ್ಮಿದೆ. ಗ್ರಾಮಸ್ಥರು ಈ ಸಂಬಂಧ ನೀಡಿದ…

Read More

ಎಫ್‌ಐಆರ್‌ಗೆ ನಾಲ್ಕು ದಿನ… ಡಿಸಿಆರ್‌ಇ ಮೌನ!

ಈ ಪ್ರಶ್ನೆಗಳಿಗೆ ಉತ್ತರಿಸೋರು ಯಾರು… ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಕಾಗದಕ್ಕೆ ಮಾತ್ರವೇ?. ಅಧಿಕಾರಿಗಳ ಅನುಮತಿ ಕಾನೂನಿಗಿಂತ ಮೇಲಾಗಿದೆಯೇ?. ಪ್ರಭಾವಿಗಳ ವಿರುದ್ಧ ದೂರು ಬಂದರೆ ಡಿಸಿಆರ್‌ಇ ಕೈಕಟ್ಟಿ ಕುಳಿತುಕೊಳ್ಳಬೇಕೇ?. ಎಸ್‌ಸಿ/ಎಸ್‌ಟಿ ದೌರ್ಜನ್ಯ ದೂರು ಕೈಗೆತ್ತಿಕೊಂಡರೂ ‘ಅನುಮತಿ’ ನೆಪದಲ್ಲಿ ಕಾಲಹರಣ ಆರ್‌ಸಿಯು ಪಿಎಚ್‌ಡಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಟೀಕೆ ಬೆಳಗಾವಿ:ಪರಿಶಿಷ್ಟ ಜಾತಿ–ಜನಾಂಗದ ಮೇಲಿನ ದೌರ್ಜನ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿಕೊಂಡರೂ, ಅದನ್ನೇ ಜಾರಿ ಮಾಡಬೇಕಾದ ಅಧಿಕಾರಿಗಳ ನಿರ್ಲಕ್ಷ್ಯವೇ ಸರ್ಕಾರಕ್ಕೆ ಕಪ್ಪು ಚುಕ್ಕೆ ಆಗುತ್ತಿದೆ.ರಾಣಿ…

Read More

ತಿರುವನಂತಪುರಂನಲ್ಲಿ ‘ಕಮ್ಯುನಿಸ್ಟ್ ಕೋಟೆ’ ಕುಸಿತ.

*ತಿರುವನಂತಪುರಂನಲ್ಲಿ ‘ಕಮ್ಯುನಿಸ್ಟ್ ಕೋಟೆ’ ಕುಸಿತ!ಕೇರಳ ರಾಜಧಾನಿಯಲ್ಲಿ ಬಿಜೆಪಿ ಇತಿಹಾಸ – ಮೊದಲ ಬಾರಿಗೆ ಮೇಯರ್ ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯ 101 ವಾರ್ಡ್‌ಗಳಲ್ಲಿ 50 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಹೊಸ ಇತಿಹಾಸ ಬರೆದಿದೆ. ಇದು ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) ಗೆ…

Read More

15 ರಂದು ಕೆಎಲ್ಇ ಅತ್ಯಾಧುನಿಕ ಆಯುರ್ವೇದ ಸ್ಪಾ ಕೇಂದ್ರ ಲೋಕಾರ್ಪಣೆ

ನಾಳೆ ಬೆಳಗಾವಿ: ಇಲ್ಲಿನ ಶಹಾಪುರದಲ್ಲಿರುವ ಕೆಎಲ್ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಆಯುಷ್ಮತಿ ಆಯುರ್ವೇದ ಸ್ಪಾ ಕೇಂದ್ರ ಡಿ.15ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತಿಳಿಸಿದರು. ಇಲ್ಲಿನ ಶಹಾಪುರದಲ್ಲಿರವ ಆಯುರ್ವೇದ ಕಾಲೇಜಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಲಿದ್ದಾರೆ. ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲೀನಿ ರಜನೀಶ್, ಕೇರಳದ ಡಾ.ದೇವಿಕಾ ದೇಶಮುಖ ಹಾಗೂ…

Read More

ಆಕಾಶದಲ್ಲೇ ವಿದೇಶಿ ಮಹಿಳೆ ಜೀವ ಉಳಿಸಿದ ವೈದ್ಯೆ ಅಂಜಲಿ

**ಆಕಾಶದಲ್ಲೇ ಜೀವ ಉಳಿಸಿದ ವೈದ್ಯೆ ವಿಮಾನದಲ್ಲಿ ವಿದೇಶಿ ಮಹಿಳೆಗೆ ತುರ್ತು ಚಿಕಿತ್ಸೆ** ಗೋವಾ:ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಶನಿವಾರ ಒಬ್ಬ ವಿದೇಶಿ ಮಹಿಳೆಗೆ ತೀವ್ರ ಹೃದಯ ನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಸಂದರ್ಭದಲ್ಲಿ, ಅದೇ ವಿಮಾನದಲ್ಲಿದ್ದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ, ವೃತ್ತಿಪರ ವೈದ್ಯೆಯಾದ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅವರು ಸಮಯೋಚಿತವಾಗಿ ತುರ್ತು ಚಿಕಿತ್ಸೆ ನೀಡಿ ಮಹಿಳೆಯ ಜೀವ ಉಳಿಸಿದರು. ವಿಮಾನ ಟೇಕ್‌ಆಫ್ ಆದ ಕೆಲವೇ ಹೊತ್ತಿನಲ್ಲಿ ಮಹಿಳೆಗೆ…

Read More

ಬಾಗೇವಾಡಿ ಪಂಚಾಯತಿ ಬೇಜವಾಬ್ದಾರಿತನ. ಜ್ಞಾನ ಮಂದಿರದ ದಾರಿಯಲ್ಲಿ ಕಸದ ದುರ್ವಾಸನೆ

ಬೆಳಗಾವಿ.ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದ ಮಲ್ಲಪ್ಪನಗುಡ್ಡದಲ್ಲಿ ನಿರ್ಮಾಣವಾಗುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇಡೀ ಪ್ರದೇಶಕ್ಕೆ ಹೆಮ್ಮೆಯ ಸಂಕೇತವಾಗಿದೆ. ಆದರೆ ಆ ಜ್ಞಾನಮಂದಿರಕ್ಕೆ ಹೋಗುವ ದಾರಿಯಲ್ಲೇ ಇಂದು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಕಸದ ರಾಶಿ ಮತ್ತು ದುರ್ವಾಸನೆಯ ದುರಂತ ನಿರ್ಮಾಣವಾಗಿದೆ..ದನದ ಮಾರುಕಟ್ಟೆ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಯಲ್ಲಿ ಸಂಚರಿಸುವ ರೈತರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಸಾಗಬೇಕಾದ ಪರಿಸ್ಥಿತಿ ಬಂದಿದೆ.ವಿಶ್ವವಿದ್ಯಾಲಯಕ್ಕೆ ಹೋಗುವ ಸಲುವಾಗಿ ದನದ ಮಾರುಕಟ್ಟೆ ಪಕ್ಕದಿಂದ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆಗೆ ಆಗ್ರಹಿಸಿ ಆ ಭಾಗದ ರೈತರು ಹಿಂದೆ…

Read More

ಮಕ್ಕಳಾಟ ಆಡಿದ ಸ್ಪೀಕರ್, ಅಭಯ

“ರಾಜಕಾರಣಕ್ಕೆ ಬಾಲ್ಯದ ನಗು ಸೇರಿಸಿದ ಕ್ಷಣ: ಖಾದರ್ ಆಟಾಟೋಪಕ್ಕೆ ಜನ ಆರಾಧನೆ” “ಅಭಯ ಪಾಟೀಲ ಹಮ್ಮಿಕೊಂಡ ಆಟೋತ್ಸವಕ್ಕೆ ಖಾದರ್ ಚಾಲನೆ — ಬೆಳಗಾವಿಯಲ್ಲಿ ಬಾಲ್ಯ ಸ್ಫೂರ್ತಿ” “ಮಕ್ಕಳ ಆಟಕ್ಕೆ ನಾಯಕರು ಮೈದಾನಕ್ಕಿಳಿದ ದಿನ: ಬೆಳಗಾವಿಯಲ್ಲೇ ಅಪರೂಪದ ಆಟ ಬೆಳಗಾವಿ:ಬಾಲ್ಯದ ನೆನಪುಗಳಲ್ಲಿ ಉಳಿದುಕೊಂಡಿರುವ ಗಿಲ್ಲಿ ಡಂಡಾ, ಲಗ್ಗೋರಿ, ಚೀಲದ ಓಟ, ಬಡಿಗೆಯಿಂದ ಹೊಡೆಯುತ್ತ ಟೈಯರ್ ಓಡಿಸುವುದು, ಗೋಟಿ ಆಟ, ಇವು ಇಂದಿನ ಪೀಳಿಗೆಯಲ್ಲಿ ಕೇವಲ ಕಥೆಗಳಷ್ಟೇ.ಆದರೆ ಬೆಳಗಾವಿಯಲ್ಲಿ ದಕ್ಷಿಣ ಶಾಸಕ ಅಭಯ ಪಾಟೀಲ ಆಯೋಜನೆ ಮಾಡಿದವಿಶೇಷ ಕಾರ್ಯಕ್ರಮವು ಆ…

Read More
error: Content is protected !!