Headlines

Sacred janivara Removal Incident: ‘Brahmin Community Meeting Today’*

Belagavi:The incident involving the removal of the janivara has sparked statewide outrage among the Brahmin community.In this context, a meeting of the entire Brahmin community is scheduled to be held tomorrow, the 20th, at 11:30 AM at the Krishna Math near R.P.D Cross.—“ *Take Strict Action!”* AKBMS district president Akshay Kulakarni has alleged that acts…

Read More

‘ಬಿ ಖಾತೆ’ ಬದಲಿಸಿದ ಪಾಲಿಕೆ ಚಿತ್ರ..!

ಶಿಸ್ತಿನಿಂದ 4 ಕೋಟಿ!” ಬೆಳಗಾವಿವಿವಾದಗಳ ಮಡಿಲಲ್ಲಿ ಅನೇಕ ವರ್ಷಗಳಿಂದ ಕಂಗಾಲಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ, ಇದೀಗ ಶಿಸ್ತಿನ ಶಕ್ತಿ, ಪಾರದರ್ಶಕ ಆಡಳಿತ ಮತ್ತು ಸರಿಯಾದ ಯೋಜನೆಗಳಿಂದ ಮತ್ತೆ ಬದುಕುಳಿದಂತಾಗಿದೆ. ಇತ್ತೀಚಿಗೆ ಬಿ ಖಾತೆ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ ಪಾಲಿಕೆಗೆ ಬರೊಬ್ಬರಿ 4 ಕೋಟಿ ರೂ. ಆದಾಯ ಹರಿದು ಬಂದಿದೆ. ಇನ್ನೂ 10 ಕೋಟಿ ರೂ. ಆದಾಯ ನಿರೀಕ್ಷೆಯಲ್ಲಿದೆ! ಯೋಜನೆಗೆ ಜೀವ: ಬಿ ಖಾತೆ ಎದ್ದು ನಿಂತ ಶಕ್ತಿ ಕಾಗದದ ಲೆಕ್ಕಾಚಾರಗಳಲ್ಲಿ ಮಾತ್ರ ಜೀವಿಸಿದ್ದ ಬಿ ಖಾತೆ ಇದೀಗ…

Read More

ಜನಿವಾರಕ್ಕೆ ಅಪಚಾರ- ಕ್ರಮಕ್ಕೆ ಆಗ್ರಹ

ಜನೀವಾರಕ್ಕೆ ಅಪಚಾರ ಎಸಗಿದ ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ಜರುಗಿಸಬೇಕು, ಜನವಾರಧಾರಿಗಳ ಆಗ್ರಹ. ಅಥಣಿ. ಎಪ್ರಿಲ್ 17 ರಂದು ನಡೆದ ಸಿ.ಇ.ಟಿ ಪರೀಕ್ಷೆ ಸಮಯದಲ್ಲಿ ಜನೀವಾರಕ್ಕೆ ಅಪಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಶಾಶ್ವತವಾಗಿ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಅಥಣಿಯ ಜನವಾರಧಾರಿಗಳು ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿ ರಾಜ್ಯ ಸರಕಾರವನ್ನು ಆಗ್ರಹಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜ ಅಥಣಿ ಘಟಕ, ಜೈನ್ ದಿಗಂಬರ ಸಮಾಜ ಸಂಘಟನೆ, ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸಂಘಟನೆ, ಮರಾಠಾ ಕ್ಷತ್ರೀಯ…

Read More

ಕುಟುಂಬ ರಾಜಕಾರಣಕ್ಕೆ ಡಿಸಿಸಿ ವೇದಿಕೆ..!

ಡಿಸಿಸಿ ಬ್ಯಾಂಕ್‌ ಕಟ್ಟೆಗೆ ಕಣ್ಣು ಹಾಕಿದ ಸಕರು: ಕುಟುಂಬ ರಾಜಕಾರಣಕ್ಕೆ ಮತ್ತೊಂದು ವೇದಿಕೆ ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್‌ ಚುನಾವಣೆಗೆ ಇನ್ನೂ ಅಧಿಕೃತ ವೇಳಾಪಟ್ಟಿ ಪ್ರಕಟವಾಗದಿದ್ದರೂ, ಹಲವಾರು ಶಾಸಕರು ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಶಾಸಕರು ಮಾತ್ರವಲ್ಲ, ಅವರ ಕುಟುಂಬಸ್ಥರೂ ಸಹ ಡಿಸಿಸಿ ನಿರ್ದೇಶಕ ಸ್ಥಾನಗಳಿಗಾಗಿ ಮೈದಾನಕ್ಕಿಳಿದಿದ್ದು, ಈ ಬಾರಿ ಸಹಕಾರ ಕ್ಷೇತ್ರವೇ ಕುಟುಂಬ ರಾಜಕಾರಣದ ಹಗ್ಗಜಗ್ಗಾಟಕ್ಕೆ ವೇದಿಕೆಯಾಗಬಹುದೆಂಬ ಆತಂಕ ವ್ಯಕ್ತವಾಗಿದೆ. ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ಡಿಸಿಸಿ ಬ್ಯಾಂಕ್‌ ರೈತರಿಗೂ ಸದಸ್ಯರಿಗೂ ನೇರವಾಗಿ…

Read More

पालिकेत पारदर्शकता – प्रगतीकडे नवा मार्ग

पालिकेत पारदर्शकता – प्रगतीकडे नवा मार्ग बेळगाव: सीमाभागातील महानगर पालिकेत अनेक वर्षांपासून प्रशासनातील जडत्व, रखडलेली विकासकामं, आणि जनतेत असमाधान यामध्ये आता एक नव्या विश्वासाचं प्रकाश दिसू लागलं आहे. या विश्वासामागचं कारण –आयुक्त शुभा बी आणि नवनिर्वाचित प्रशासन मंडळ!त्यांची ठाम धोरणं आणि कार्यपद्धती यामागची खरी प्रेरणा आहेत. बेळगाव महानगर पालिकेच्या काही शाखांमध्ये पूर्वी कामाचा वेग अत्यंत…

Read More

ಪಾಲಿಕೆಯಲ್ಲಿ ಪಾರದರ್ಶಕತೆ- ಪ್ರಗತಿಗೆ ಹೊಸ ದಾರಿ

ಪಾಲಿಕೆಯಲ್ಲಿ ಪಾರದರ್ಶಕತೆ- ಪ್ರಗತಿಗೆ ಹೊಸ ದಾರಿ ಬೆಳಗಾವಿ. ಗಡಿನಾಡ ಮಹಾನಗರ ಪಾಲಿಕೆಯಲ್ಲಿ ಹಲವು ವರ್ಷಗಳಿಂದಲೂ ಆಡಳಿತಾತ್ಮಕ ಜಡತೆ, ವಿಳಂಬಿತ ಯೋಜನೆಗಳು, ಸಾರ್ವಜನಿಕ ಅಸಮಾಧಾನ ಇತ್ಯಾದಿಗಳ ಮಧ್ಯೆ ಹೊಸದೊಂದು ನಂಬಿಕೆಯ ಬೆಳಕು ಕಾಣಿಸಿದೆ.ನಂಬಿಕೆಗೆ ಕಾರಣ-ಆಯುಕ್ತೆ ಶುಭಾ ಬಿ ಮತ್ತು ನೂತನ ಆಡಳಿತ ಮಂಡಳಿ.!ಅವರ ನಿರ್ದಿಷ್ಟ ಧೋರಣೆಗಳು ಮತ್ತು ಕಾರ್ಯಪ್ರವೃತ್ತತೆ ಈ ಎಲ್ಲಕ್ಕೂ ಕಾರಣ ಬೆಳಗಾವಿ ಮಹಾನಗರ ಪಾಲಿಕೆಯ ಕೆಲ ಶಾಖೆಗಳಲ್ಲಿ ಆನೆ ನಡೆದಿದ್ದೇ ದಾರಿ ಎನ್ನುವ ವಾತಾವರಣವಿತ್ತು. ಅಂದರೆ ಅಲ್ಲಿ ಅವರು ಸರ್ಕಾರಕ್ಕಿಂತ ಸುಪ್ರೀಂ ಎನ್ನುವ ರೀತಿಯಲ್ಲಿದ್ದರು.ಹಿರಿಯ ಅಧಿಕಾರಿಗಳು…

Read More

ಕಾಂಗ್ರೆಸ್‌ಗೆ ಜಾತಿ ಗಣತಿ — ನುಂಗಲಾರದ ಬಿಸಿ ತುಪ್ಪ!

ಕರ್ನಾಟಕದಲ್ಲಿ ಜಾತಿ ಗಣತಿ ವಿಚಾರ ಇದೀಗ ರಾಜಕೀಯ ತಲೆನೆರಳಾಗಿ ಬೆಳೆದಿದೆ. ಸಮಾಜಮುಖಿ ಹಕ್ಕುಪತ್ರವೋ ಅಥವಾ ಮತದಾರಿ ಲೆಕ್ಕಾಚಾರವೋ ಎಂಬ ಚರ್ಚೆ ಪಕ್ಕಕ್ಕೆ ಸರಿದರೆ, ಈ ಗಣತಿಯೊಂದಿಗೆ ಹೆಚ್ಚು ಎದೆ ಬಡಿದು ಮಾತನಾಡಿದ್ದ ಕಾಂಗ್ರೆಸ್ ಈಗ ಅದೇ ಗಣತಿಯ ವರದಿ ಕೈಯಲ್ಲಿ ಹಿಡಿದು ತೀವ್ರ ಅಸಹಜ ಸ್ಥಿತಿಗೆ ಸಿಕ್ಕಿಕೊಂಡಿದೆ. ಅಂದರೆ ನುಂಗಲಾರದ ಬಿಸಿ ತುಪ್ಪ ಹಿಡಿದಂತಾಗಿದೆ!—*ರಾಜಕೀಯ ಲೆಕ್ಕಾಚಾರ?* ಸರ್ಕಾರ ಜಾತಿ ಆಧಾರಿತ ಗಣತಿ ವರದಿಯನ್ನು ಅಂಗೀಕರಿಸಿ ಮುಂದಿಟ್ಟಿದ್ದು ಬಹುಜನ ಸಮುದಾಯಗಳಿಗೆ ರಾಜಕೀಯವಾಗಿ ಹೊಸ ಶಕ್ತಿ ನೀಡುವ ಮೂಲಕ ಸಿದ್ದರಾಮಯ್ಯನವರ…

Read More

6 ಕೋಟಿ ತೆರಿಗೆ ಪಾವತಿಸದಿದ್ದರೆ ಕಂಪನಿಗೆ ಬೀಗ

ಬೆಳಗಾವಿ.ಮಹಾನಗರ ಪಾಲಿಕೆಗೆ ನಿಯಮಾನುಸಾರ ಬರಬೇಕಿದ್ದ ತೆರಿಗೆ ಬಾಕಿ ಉಳಿಸಿಕೊಂಡ ಹೆಸರಾಂತ ಕಂಪನಿಗೆ ಬೀಗ ಜಡಿಯುವ ತೀಮರ್ಾನಕ್ಕೆ ಪಾಲಿಕೆ ಬಂದಿದೆ.ಮೂಲಗಳ ಪ್ರಕಾರ ಉದ್ಯಮಬಾಗ ಪರಿಸರದ ಹೊರವಲಯದಲ್ಲಿರುವ ಹೆಸರಾಂತ ಕಂಪನಿ ಪಾಲಿಕೆಗೆ ಸುಮಾರು 6 ಕೋಟಿ ರೂ. ತೆರಿಗೆ ಭರಣಾ ಮಾಡಬೇಕಿತ್ತು, ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಕೂಡ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪಾಲಿಕೆ ಆಯುಕ್ತೆ ಶುಭ ಬಿ ಅವರು ಆ ಕಂಪನಿಗೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ನಾಲ್ಕು ಸಲ ತಮ್ಮ…

Read More

ಬಿಡಿಸಿಸಿ ಬ್ಯಾಂಕಿನ ಶತಮಾನೋತ್ಸವದ ಹೊಸ್ತಿಲಲ್ಲಿ ನವಚೇತನ

33.11 ಕೋಟಿ ಲಾಭ, 6087 ಕೋಟಿ ಠೇವು, ರೈತರಿಗೆ ಶೇ. 109 ಸಾಧನೆ!ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಗ್ರಾಮೀಣ ಆರ್ಥಿಕತೆಗೆ ನವ ಉತ್ಸಾಹ ಬೆಳಗಾವಿ: ಶತಮಾನೋತ್ಸವದ ದ್ವಾರಕ್ಕೆ ಕಾಲಿಡುತ್ತಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಈ ಆರ್ಥಿಕ ವರ್ಷದಲ್ಲಿ 33.11 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕಿನ ಠೇವು ಮೊತ್ತ 6087 ಕೋಟಿ ರೂ. ತಲುಪಿದೆ. ಬ್ಯಾಂಕಿನ ಆಡಳಿತ ಮಂಡಳಿ ರೈತರ ನೈಜ ಅವಶ್ಯಕತೆಗಳನ್ನು ಗುರುತಿಸಿ ಯೋಜಿತವಾಗಿ ಸಾಗುತ್ತಿರುವ ಪರಿಣಾಮ, ಪ್ರತಿ ವರ್ಷ ಭರ್ಜರಿ…

Read More
error: Content is protected !!