Headlines

ಬ್ರಾಹ್ಮಣ ಮಹಾಸಭಾ ಚುನಾವಣೆ- ಹಾರನಹಳ್ಳಿ ಬಣಕ್ಕೆ ದಿಗ್ವಿಜಯ..!

ಹಾರನಹಳ್ಳಿ ಬಣ ದಿಗ್ವಿಜಯ..! ಬೆಳಗಾವಿ ಸೇರಿ 8 ಜಿಲ್ಲೆಗಳಲ್ಲಿ ಅವಿರೋಧ. ಘೋಷಣೆಯೊಂದೇ ಬಾಕಿ. ಹಾರನಹಳ್ಳಿ ಬೆಂಬಲಿತ ಡಾ. ಭಾನುಪ್ರಕಾಶ ಶರ್ಮಾರಿಗೆ ಹೆಚ್ಚುತ್ತಿರುವ ಬೆಂಬಲ. ಬೆಂಗಳೂರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಅಶೋಕ ಹಾರನಹಳ್ಳಿ ಬಣ ಭರ್ಜರಿ ಮೇಲುಗೈ ಸಾಧಿಸಿದೆ.ಎಂಟು ಜಿಲ್ಲೆಯಲ್ಲಿ ಹಾರನಹಳ್ಳಿ ಬಣದ ಪ್ರತಿನಿಧಿಗಳು ಅವಿರೋಧ ಆಯ್ಕೆಯಾಗಿದ್ದಾರೆ.‌ಆದರೆ ಘೊಷಣೆಯೊಂದೇ ಬಾಕಿ ಉಳಿದಿದೆ. ಬೆಳಗಾವಿಯ ಅಕ್ಷಯ ಕುಲಕರ್ಣಿ ಕೊಡಗಿನ  ದುರ್ಗಾಪ್ರಸಾದ್‌ ಮಂಗಳೂರಿನ ಮಹೇಶ್ ಕಜೆ ಬಳ್ಳಾರಿಯ ಡಾ.ಶ್ರೀನಾಥ್‌ ವಿಜಯನಗರದ ಕೆ.ದಿವಾಕರ್‌ ಚಿಕ್ಕಮಗಳೂರಿನ ಜೆ.ಎಸ್.ಮಹಾಬಲ ಗದಗನ ಶ್ರೀನಿವಾಸ…

Read More

AKBMS-ಭಾನುಪ್ರಕಾಶ್ ಶರ್ಮಾ ಬಣದ ಪ್ರಬಲ ಮುನ್ನಡೆ!

ಬ್ರಾಹ್ಮಣ ಮಹಾಸಭಾ ಚುನಾವಣೆಗೆ ಬಿಸಿ – ಭಾನುಪ್ರಕಾಶ್ ಶರ್ಮಾ ಬಣದ ಪ್ರಬಲ ಮುನ್ನಡೆ! ಶಕ್ತಿಯ ಸಮೀಕರಣ, ಹೊಸ ತಂತ್ರಗಳು, ರಾಜ್ಯಮಟ್ಟದ ಪ್ರಭಾವ – ಹಾರನಹಳ್ಳಿ ಬಣದ ಅದ್ಭುತ ಆಟ! ಆರಂಭದಲ್ಲಿಯೇ ಬಹುತೇಕ ಜಿಲ್ಲೆಗಳಲ್ಲಿ ಗೆಲುವಿನ‌ನಗೆ ಬೀರಿದ ಹಾರನಹಳ್ಳಿ ಬಣ. ಘೋಷಣೆಯಷ್ಟೆ ಬಾಕಿ. Ebelagavi ವಿಶೇಷ.. ಬೆಂಗಳೂರು, :ಕರ್ನಾಟಕದ ಬ್ರಾಹ್ಮಣ ಸಮುದಾಯದ ಭವಿಷ್ಯ ನಿರ್ಧರಿಸುವ ಮಹತ್ವದ ಕ್ಷಣ ಹತ್ತಿರ ಬರುತ್ತಿದ್ದಂತೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 2025ನೇ ಸಾಲಿನ ಚುನಾವಣಾ ಕದನ ಮತ್ತಷ್ಟು ರಂಗೇರುತ್ತಿದೆ!ಈ ಬಾರಿ ಮೌಲ್ಯಯುತ ನೇತೃತ್ವಕ್ಕಾಗಿ…

Read More

ಉ.ಕ ಭಾಗಕ್ಕೂ ವಿಮಾನಯಾನ ಸೌಲಭ್ಯ- ಸತೀಶ್ ಮನವಿ

ಉ.ಕ ಭಾಗಕ್ಕೂ ವಿಮಾನಯಾನ ಸೌಲಭ್ಯ ಹೆಚ್ಚಿಸಲು ಸಚಿವ ಸತೀಶ್‌ ಜಾರಕಿಹೊಳಿ ಮನವಿ ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರನ್ನು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಭೇಟಿಯಾಗಿ ಬಹು ದಶಕಗಳಿಂದಲೂ ಅಭಿವೃದ್ಧಿಯಲ್ಲಿ ಹಿಂದಿರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿದ್ದಾರೆ. ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಜನದಟ್ಟಣೆ…

Read More

ಬಿಜೆಪಿಯಿಂದ ಯತ್ನಾಳ ಔಟ್..!

ಬೆಂಗಳೂರು. ರಾಜ್ಯದಲ್ಲಿನ ಬಿಜೆಪಿ ಬಣ ಬಡಿದಾಟಕ್ಕೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಇದರಿಂದ ಬಿಜೆಪಿಯಲ್ಲಿ ವಿಜಯೇಂದ್ರ ಬಣ ಮೇಲುಗೈ ಸಾಧಿಸಿದಂತಾಗಿದೆ.ಆದರೆ ಯತ್ನಾಳ ಮುಂದಿನ ನಡೆ ಏನು ಎನ್ನುವುದನ್ನು ಕಾದು ನೋಡಬೇಕಿದೆ.

Read More

ಮೃನಾಲ್ ಸಕ್ಕರೆ ಕಾರ್ಖಾನೆಗೆ ವ್ಯಾಪಕ ವಿರೋಧ

ಧಾರವಾಡ. ತಾಲೂಕಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃನಾಲ್ ಹೆಸರಿನಲ್ಲಿ ಆರಂಭವಾಗುತ್ತಿರುವ ಹೊಸ ಸಕ್ಕರೆ ಕಾರ್ಖಾನೆಗೆ ಜನರಿಂದ ವ್ಯಾಪಕ ವಿರೋಧ.. ಸಕ್ಕರೆ ಕಾರ್ಖಾನೆ ಆರಂಭಿಸುತ್ತಿರುವುದಕ್ಕೆ ಯಾದವಾಡ ಗ್ರಾಮಸ್ಥರ ವಿರೋಧ ವ್ಯಕ್ತವಾಗಿದೆಧಾರವಾಡ ತಾಲೂಕಿನ ಕರಡಿಗುಡ್ಡ, ಯಾದವಾಡ ಹಾಗೂ ಪುಡಕಲಕಟ್ಟಿ ಗ್ರಾಮಗಳ ಮಧ್ಯೆದ ಜಮೀನಿನಲ್ಲಿ ಆರಂಭವಾಗುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಮೃಣಾಲ್ಸಕ್ಕರೆ ಕಾರ್ಖಾನೆಗೆ ಯಾದವಾಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಆರಂಭಿಸಬಾರದು ಇದರಿಂದ ಮೂರೂ ಗ್ರಾಮಗಳ ರೈತರಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಆರೋಪಿಸಿ ಪ್ರತಿಭಟನೆ…

Read More

Belagavi City Corporation: A Step Towards Administrative Improvem GDSent

Appointment of Zonal Commissioners in Belagavi City Corporation: A Step Towards Administrative Improvement Belagavi: In a major decision aimed at reducing the inconvenience faced by the public, the Belagavi City Corporation has decided to appoint zonal commissioners. The decision was made recently in a meeting attended by Mayor Mangesh Pawar and Deputy Mayor Vani Vilas…

Read More

35 corporators disqualified

Vijayapura: In a major development, all 35 corporators of the Vijayapura Municipal Corporation have been disqualified following an order issued by Belgaum Regional Commissioner Sanjay Shettennavar on Monday. The disqualified members include 17 from the BJP, 10 from Congress, one from JDS, two from MIM, and five independents, all of whom were elected in the…

Read More

35 ನಗರಸೇವಕರ ಅಮಾನತ್

ವಿಜಯಪುರ: ಮಹತ್ವದ ಬೆಳವಣಿಗೆಯಲ್ಲಿ, ವಿಜಯಪುರ ಮಹಾನಗರ ಪಾಲಿಕೆಯ ಎಲ್ಲಾ 35 ಸದಸ್ಯರು ಅಮಾನತ್ ಆಗಿದ್ದಾರೆ.. ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣನವರ್ ಅವರ ಆದೇಶದ ಮೇರೆಗೆ ಸೋಮವಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಮಾನತ್ ಆದವರಲ್ಲಿ 17 ಬಿಜೆಪಿ, 10 ಕಾಂಗ್ರೆಸ್, 1 ಜೆಡಿಎಸ್, 2 ಎಐಎಂಐಎಂ, ಮತ್ತು 5 ಸ್ವತಂತ್ರ ಸದಸ್ಯರು ಸೇರಿದ್ದಾರೆ. ಈ ಸದಸ್ಯರನ್ನು 2022ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಕಳೆದ ಜನವರಿ 9, / 2024 ರಂದು ನಡೆದ ಮೇಯರ್ ಹಾಗೂ…

Read More

नेताजींच्या जन्मस्थळी आमदार अभय पाटील यांची भेट – पवित्र माती संकलन

नेताजींच्या जन्मस्थळी आमदार अभय पाटील यांची भेट – पवित्र माती संकलन कटक, मार्च 24: भारतातील स्वातंत्र्य संग्रामाचे महानायक नेताजी सुभाषचंद्र बोस यांच्या जन्मस्थळी भेट देण्याची संधी मिळाल्यामुळे हा माझ्या आयुष्यातील सुवर्णक्षण ठरणार आहे, असे बेळगाव दक्षिणचे आमदार अभय पाटील यांनी सांगितले. नेताजींच्या बालपणीच्या आठवणींनी नटलेल्या कटकमधील ऐतिहासिक घरी त्यांनी भेट दिली. हा एक अविस्मरणीय अनुभव…

Read More
error: Content is protected !!