ವೀರರಾಣಿ ಹೆಸರಿನ ವಿವಿಯಲ್ಲಿ ‘ತುಘಲಕ’ ಆಡಳಿತ?
ಪಿಎಚ್ಡಿ ಸಂಶೋಧಕಿ ಕಣ್ಣೀರು–ಕದನದಲ್ಲಿ ಆರ್ಸಿಯು! ನಾನು ಎಸ್ಸಿ ಮಹಿಳೆ… ಆದ್ದರಿಂದ ಗುರಿ ಮಾಡಿದ್ರು!’ — ಸುಜಾತಾಳ ಸ್ಫೋಟಕ ಆರೋಪ ರಾಜ್ಯಪಾಲರ ವೇದಿಕೆ ತಲುಪಿದ ಆರ್ಸಿಯು ಆಘಾತ! ಪದವಿ ಪಡೆಯಬೇಕಿದ್ದ ವಿದ್ಯಾರ್ಥಿನಿ ಈಗ ರಾಜ್ಯಪಾಲರ ಬಾಗಿಲಲ್ಲಿ ನ್ಯಾಯ ಬೇಡಿಕೆ” ಆರ್ಸಿಯು ಆಡಳಿತದ ಕತ್ತಲೆ ಮುಖ ಪದವಿ ತಡೆ, ಜಾತಿ ಬ್ರಹ್ಮಾಸ್ತ್ರ, ಮಹಿಳಾ ಹಿಂಸೆ — ಆರ್ಸಿಯು ಬಿಕ್ಕಟ್ಟು ತುದಿಗಾಲಲ್ಲಿ”* ಬೆಳಗಾವಿ:ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಅಸಹ್ಯ ಅಧ್ಯಾಯ ಬರೆಯಲಾದಂತ ಘಟನೆ ಬಳಿಕ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತ ಗಂಭೀರ ಪ್ರಶ್ನೆಗಳ…

