ವೀರರಾಣಿ ಹೆಸರಿನ ವಿವಿಯಲ್ಲಿ ‘ತುಘಲಕ’ ಆಡಳಿತ?

ಪಿಎಚ್‌ಡಿ ಸಂಶೋಧಕಿ ಕಣ್ಣೀರು–ಕದನದಲ್ಲಿ ಆರ್ಸಿಯು! ನಾನು ಎಸ್‌ಸಿ ಮಹಿಳೆ… ಆದ್ದರಿಂದ ಗುರಿ ಮಾಡಿದ್ರು!’ — ಸುಜಾತಾಳ ಸ್ಫೋಟಕ ಆರೋಪ ರಾಜ್ಯಪಾಲರ ವೇದಿಕೆ ತಲುಪಿದ ಆರ್ಸಿಯು ಆಘಾತ! ಪದವಿ ಪಡೆಯಬೇಕಿದ್ದ ವಿದ್ಯಾರ್ಥಿನಿ ಈಗ ರಾಜ್ಯಪಾಲರ ಬಾಗಿಲಲ್ಲಿ ನ್ಯಾಯ ಬೇಡಿಕೆ” ಆರ್ಸಿಯು ಆಡಳಿತದ ಕತ್ತಲೆ ಮುಖ ಪದವಿ ತಡೆ, ಜಾತಿ ಬ್ರಹ್ಮಾಸ್ತ್ರ, ಮಹಿಳಾ ಹಿಂಸೆ — ಆರ್ಸಿಯು ಬಿಕ್ಕಟ್ಟು ತುದಿಗಾಲಲ್ಲಿ”* ಬೆಳಗಾವಿ:ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಅಸಹ್ಯ ಅಧ್ಯಾಯ ಬರೆಯಲಾದಂತ ಘಟನೆ ಬಳಿಕ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತ ಗಂಭೀರ ಪ್ರಶ್ನೆಗಳ…

Read More

ಆರ್ಸಿಯು ರಾದ್ದಾಂತ-ಆರೋಪ ಹೊತ್ತ ಪ್ರೊಫೆಸರ್ ಪರ ನಿಂತರಾ ವಿಸಿ?

ಸಿಂಡಿಕೆಟ್ ಗಮನಕ್ಕೂ ತಾರದೇ ಮುಚ್ಚಿಟ್ಟವರು ಯಾರು? ರಾಜ್ಯಪಾಲರು ಅನುಮತಿಸಿದರೂ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ನೀಡದ RCU! ಬೆಳಗಾವಿ:ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮತ್ತೆ ಗರ್ಭಗಟ್ಟಿದ ಗೊಂದಲ. ವಿಸಿ ಸ್ವತಃ ಆರೋಪ ಹೊತ್ತ ಪ್ರೊಫೆಸರ್ ವಿರುದ್ಧ ವಿಚಾರಣೆ ಪ್ರಾರಂಭಿಸಿದ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಅದೇ ಪ್ರೊಫೆಸರ್ ಪರವಾಗಿ ನಿಂತಂತೆ ಕಾಣುವ ವರ್ತನೆ ಕ್ಯಾಂಪಸ್ನಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.ವಿದ್ಯಾರ್ಥಿ ವಲಯ, ಶಿಕ್ಷಕ ವಲಯ ಮತ್ತು ಸಿಬ್ಬಂದಿ ವಲಯದಲ್ಲಿ ಉಲ್ಭಣಿಸಿದ ಪ್ರಶ್ನೆ ಏನೆಂದರೆ, ವಿವಾದದ ಕೇಂದ್ರದಲ್ಲಿರುವ ಪ್ರೊಫೆಸರ್ ಮೇಲೆ ಆರೋಪ ಗಂಭೀರವಾಗಿದ್ದರೆ, ವಿಸಿ ಏಕೆ…

Read More

ಹೈಕಮಾಂಡಿಗೆ ಮೌನ ಸಂದೇಶ ಕೊಟ್ಟ ಡಿಕೆಶಿ ?

ಹೈಕಮಾಂಡಿಗೂ ಸ್ಪಷ್ಟ ಸಂದೇಶ: “ನನ್ನನ್ನು ಮರೆತರೆ ತಪ್ಪು ನಿಮ್ಮದೇ” ಪಕ್ಷದ ಒಳಗಡೆ ‘ಹಿಡಿತ’ ತೋರಿಸಲು ಡಿಕೆಶಿಯ ಶಕ್ತಿಪ್ರದರ್ಶನ. ಸಿಎಂ ಸಿದ್ದರಾಮಯ್ಯ–ಡಿಸಿಎಂ ಡಿ.ಕೆ. ಶಿವಕುಮಾರ ನಡುವಿನ ಅಧಿಕಾರ–ಸಮೀಕರಣ ಈಗ ಹೊಸ ಮಟ್ಟಕ್ಕೆ ಏರಿದೆ. ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ನಗು–ನಲಿವು, “ಯಥಾಸ್ಥಿತಿ” ಎಂಬ ರಾಜಕೀಯ ಸಮಾಧಾನ—ಇವೆಲ್ಲವೂ ಇದ್ದರೂ, ಡಿಕೆಶಿಯ ದೇವಸ್ಥಾನ–ದರ್ಶನದ ಕತೆಯಲ್ಲಿ ಹೊಸ ರಾಜಕೀಯ ಉಪಕಥೆ ಇದೆ.

Read More

ಬ್ರೇಕ್‌ಫಾಸ್ಟ್ ಮಿಟಿಂಗ್: ಮೇಲ್ಮಟ್ಟದಲ್ಲಿ ಶಾಂತಿ, ಒಳಮಟ್ಟದಲ್ಲಿ ಉದ್ವೇಗ

ಸಿಎಂ–ಡಿಸಿಎಂ ಬ್ರೇಕ್‌ಫಾಸ್ಟ್ ಮಿಟಿಂಗ್ ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್‌ ನಡುವಿನ ಅಧಿಕಾರ–ಸಮತೋಲನದ ಉದ್ವೇಗ ರಾಜ್ಯ ರಾಜಕೀಯದ ಪ್ರತಿಯೊಂದು ಹಂತವನ್ನು ಪ್ರಭಾವಿಸುತ್ತಿದೆ. ಇಂದು‌ ಬೆಳಿಹ್ಗೆ ನಡೆದ ಬ್ರೇಕ್‌ಫಾಸ್ಟ್ ಮಾತುಕತೆ ತಾತ್ಕಾಲಿಕವಾಗಿ ರಾಜಕೀಯ ತಾಪಮಾನ ಕಡಿಮೆ ಮಾಡಿದರೂ, ಇದು ಸಮಸ್ಯೆಯ ಪರಿಹಾರವಲ್ಲ — ಕೇವಲ ವಿರಾಮ. 1. ಹೈಕಮಾಂಡ್‌ನ ತಂತ್ರ — “ಕಾಲಹರಣ, ಅಲ್ಲ ನಿರ್ಧಾರ” ಡೆಹಲಿಯ ಹೈಕಮಾಂಡ್ ಈಗ ಈ ಸಮಸ್ಯೆಗೆ ‘ದೀರ್ಘಕಾಲದ ಪರಿಹಾರ’ ನೀಡುವ ಸ್ಥಿತಿಯಲ್ಲಿ ಇಲ್ಲ.ಅವರ ಪ್ರಾಥಮಿಕ ಗುರಿ:*ಅಧಿವೇಶನದಲ್ಲಿ ಸ್ಥಿರತೆ*ರಾಜ್ಯದಲ್ಲಿ ಆಡಳಿತದ ಮೇಲಿನ ವಿಶ್ವಾಸ ಕಾಪಾಡುವುದುಪಕ್ಷದ ಒಗ್ಗಟ್ಟಿನ ಚಿತ್ರ ನಿರ್ಮಾಣ..ಹೀಗಾಗಿ,…

Read More

ಬೆಳಗಾವಿ ಅಧಿವೇಶನದವರೆಗೆ ‘ಯಥಾಸ್ಥಿತಿ’ ಮುಂದುವರಿಕೆ.

CM and DCM ಅಧಿಕಾರ ಹಂಚಿಕೆ‌‌ ಹಿನ್ನೆಲೆ ಇಂದು ಸಿಎಂನೆಯಲ್ಲೇ ಬ್ರೆಕ್ ಫಾಸ್ಟ್ ಜೊತೆ ಸಭೆ. (E BELAGAVI SPECIAL REPORT) ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಕಳೆದ ಕೆಲವು ದಿನಗಳಿಂದ ಹೆಚ್ಚಿದ ಉದ್ವೇಗ ನಿನ್ನೆ ನಡೆದ ಬ್ರೇಕ್‌ಫಾಸ್ಟ್‌ ಸಭೆಯ ನಂತರ ತಾತ್ಕಾಲಿಕ ಶಮನ ಕಂಡಿದೆ. ಇಬ್ಬರು ನಾಯಕರು ಬೆಳಗಾವಿ ಚಳಿಗಾಲ ಅಧಿವೇಶನ ಮುಗಿಯುವವರೆಗೆ ‘ಯಥಾಸ್ಥಿತಿ’ ಮುಂದುವರೆಸಲು ಒಪ್ಪಿಕೊಂಡಿದ್ದಾರೆ ಎಂದು ಪಕ್ಷದ ವಲಯಗಳು ತಿಳಿಸಿವೆ.ಪಕ್ಷದ ಒಳಗೆ ನಾಯಕರ ಹೇಳಿಕೆ–ಪ್ರತಿಹೇಳಿಕೆಗಳು ಚರ್ಚೆಗೆ ತುತ್ತಾದ…

Read More

“ಸಿದ್ದು–ಡಿ.ಕೆ ಪವರ್ ಹೋರಾಟ ತಾರಕಕ್ಕೆ: ಹೈಕಮಾಂಡದ ಹೊಸ ರಾಜೀ ಸೂತ್ರ ಏನು?”

ಬಜೆಟ್ ವರೆಗೆ ಸಿದ್ದು ಅಧಿಕಾರ ಮುಂದುವರೆದು, ನಂತರ ಡಿ.ಕೆಗೆ ಸಿಎಂ ಸ್ಥಾನ; ಸತೀಶ್ ಜಾರಕಿಹೊಳಿಗೆ ಡಬಲ್ ಹುದ್ದೆ ನೀಡುವ ಮಹಾ ಸಮೀಕರಣ ಹೈಕಮಾಂಡದ ಟೇಬಲ್ ಮೇಲೆ. ಬೆಂಗಳೂರು:ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿರುವ ಸಿಎಂ ಸಿದ್ಧರಾಮಯ್ಯ – ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಪೈಪೋಟಿ ಈಗ ಸ್ಪಷ್ಟವಾಗಿ ಮೇಲ್ಮೈಗೆ ಬಂದಿದೆ. ಪಕ್ಷದ ಒಳಗಿನ ಒತ್ತಡ, ಪ್ರಾದೇಶಿಕ ಸಮೀಕರಣಗಳು, ಹಾಗೂ ಮುಂದಿನ ಲೋಕಸಭೆ ಚುನಾವಣೆಯ ಪರಿಣಾಮ—all together—ಕಾಂಗ್ರೆಸ್ ಹೈಕಮಾಂಡನ್ನು ಹೊಸ ರಾಜೀ ಸೂತ್ರದ ಕಡೆ ತಳ್ಳಿವೆ.ಸಿದ್ಧರಾಮಯ್ಯ–ಡಿಕೆಶಿ ವೈಮನಸ್ಯ: ಪವರ್ ಸೆಂಟರ್…

Read More

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ!

ಜಾಹೀರಾತಿನಲ್ಲೇ “ಬೆಳಗಾವಿ ಮಹಾರಾಷ್ಟ್ರ” — ಕೊಲ್ಹಾಪುರ ಸಂಸ್ಥೆಯ ನಿರ್ಲಕ್ಷ್ಯಕ್ಕೆ ಗಡಿಭಾಗದಲ್ಲಿ ಕಿಡಿ. ಬೆಳಗಾವಿಕನ್ನಡಿಗರ ಹಕ್ಕು–ಗೌರವದ ನೆಲೆಯಾದ ಗಡಿಭಾಗ ಮತ್ತೆ ಒಂದು ನಿರ್ಲಕ್ಷ್ಯ ಬರಹದಿಂದ ದಹನಗೊಂಡಿದೆ. ಖ್ಯಾತ ಗಾಯಕ ಮಹೇಶ್ ಕಾಳೆ ಅವರ ಡಿಸೆಂಬರ್ 5ರ ಗಾಯನ ಕಾರ್ಯಕ್ರಮಕ್ಕಾಗಿ ಕೊಲ್ಹಾಪುರದ ಏಕದಂತಾ ರಂಗಭೂಮಿ ಸಂಸ್ಥೆ ಪ್ರಕಟಿಸಿದ ಸಾಮಾಜಿಕ ಮಾಧ್ಯಮ ಜಾಹೀರಾತಿನಲ್ಲಿ“Belagavi, Maharashtra”ಎಂಬ ಪದಬಳಕೆ ಕಂಡುಬಂದಿದೆ.ಈ ಒಂದು ಸಾಲಿನ ದುರದೃಷ್ಟದ ತಪ್ಪೇ ಕನ್ನಡಿಗರ ಸ್ವಾಭಿಮಾನಕ್ಕೆ ನೇರ ಧಕ್ಕೆ ತಂದುಕೊಟ್ಟಿರುವುದಾಗಿ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. “ಬೆಳಗಾವಿ ಮಹಾರಾಷ್ಟ್ರ?” — ಕನ್ನಡ…

Read More

19 ತಿಂಗಳಾದರೂ ದೋಷಾರೋಪ ಪಟ್ಟಿ ಇಲ್ಲ!

ಬಾಳೇಕುಂದ್ರಿ ಕೆ.ಎಚ್‌ನಲ್ಲಿ ‘ನಕಲಿ ದಾಖಲೆ’ ದಂಧೆ!ಒಂದೇ ಗಲ್ಲಿಗೆ ಮೂರು ಯೋಜನೆ—ಕೋಟ್ಯಾಂತರ ಲೂಟಿ?. ಬೆಳಗಾವಿ:ತಾಲೂಕಿನ ಬಾಳೇಕುಂದ್ರಿ ಕೆ.ಎಚ್. ಗ್ರಾಮದಲ್ಲಿ—ಒಂದೇ ಗಲ್ಲಿಗೆ ಮೂರೂ ಬಾರಿ ಯೋಜನೆ ತೋರಿಸಿ, ನಕಲಿ ದಾಖಲೆಗಳ ಮೂಲಕ ಅನುದಾನ ಲೂಟಿ ಮಾಡಿದ ಅಕ್ರಮ ಜಾಲ ಮಾಹಿತಿ ಹಕ್ಕಿನಡಿ ಬಯಲಾಗುತ್ತಿದ್ದಂತೆ ಸಾರ್ವಜನಿಕರಲ್ಲಿ ಆಕ್ರೋಶ ಜ್ವಾಲೆ ಎದ್ದಿದೆ. ಪೊಲೀಸರು 2023 ಜೂನ್‌ನಲ್ಲಿ ಎಫ್ಐಆರ್ ದಾಖಲಿಸಿದರೂ, 19 ತಿಂಗಳಾದರೂ ಚಾರ್ಜ್‌ಶೀಟ್ ಸಲ್ಲಿಸದಿರುವುದು, ಈ ಪ್ರಕರಣವನ್ನು ಯಾರು ಕಾಪಾಡುತ್ತಿದ್ದಾರೆ ಎಂಬ ಭಾರೀ ಅನುಮಾನಕ್ಕೆ ಕಾರಣವಾಗಿದೆ.ಒಂದೇ ಗಲ್ಲಿಗೆ ಮೂರು ಯೋಜನೆ!ಮೂರು ಹೆಸರಿನಲ್ಲಿ ಮೂರೂ…

Read More

ಅಧಿವೇಶನ ವೇಳೆಗೆ ಪತ್ರಿಕಾ ಭವನ ಲೋಕಾರ್ಪಣೆ: ಸಚಿವ ಸತೀಶ್ ಜಾರಕಿಹೊಳಿ ಭರವಸೆ

ಪತ್ರಕರ್ತರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸನ್ಮಾನ ಬೆಳಗಾವಿ, ಬಹುದಿನಗಳ ಬೇಡಿಕೆಯಂತೆ ಬೆಳಗಾವಿ ನಗರದಲ್ಲಿ ಸುಸಜ್ಜಿತ ಪತ್ರಿಕಾಭವನ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 9.9 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಮುಂದಿನ ಚಳಿಗಾಲ ಅಧಿವೇಶನದ ವೇಳೆಗೆ ಭವನನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು. ನಗರದ ವಾರ್ತಾ ಭವನದಲ್ಲಿ ಮಂಗಳವಾರ (ನ.25) ನಡೆದ ಸಮಾರಂಭದಲ್ಲಿ ಪತ್ರಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಪತ್ರಿಕಾಭವನ ನಿರ್ಮಾಣಕ್ಕೆ ದಶಕಗಳಿಂದ ಪ್ರಯತ್ನ ನಡೆದರೂ…

Read More

2028 ಕ್ಕೆ ನಾನೇ ಸಿಎಂ..!

2028ಕ್ಕೆ ಸಿಎಂ ಆಗುವ ಸಂಕೇತ: “ಸಮಯ ಬರಲಿ — ಆಗೋಣ!”🔹 ಬಿಜೆಪಿಯಲ್ಲಿ ಹಿರಿಯ ನಾಯಕತ್ವ: “ನಾನು–ಅಶೋಕ ಇಬ್ಬರೇ ಸೀನಿಯರ್‌ಗಳು”🔹 ಏಳು ಬಾರಿ ಗೆದ್ದಿರುವ ಗೋಕಾಕದ ಬಲಿಷ್ಠ: “ಉಳಿದವರು ಕಿರಿಯರು”🔹 ಮಾಧ್ಯಮಕ್ಕೆ ನೇರ ಸಂದೇಶ: “ಸಿಎಂ ಆಗ್ತೀನಿ ಅಂತಾ ಹೇಳಿದ್ರೆ ಆಗೋದಿಲ್ಲ” ಬೆಳಗಾವಿ:ರಾಜ್ಯದ ಮುಂದಿನ ನಾಯಕತ್ವ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿರುವ ನಡುವೆಯೇ, ಮಾಜಿ ಸಚಿವ ಮತ್ತು ಗೋಕಾಕದ ಬಲಾಢ್ಯ ಶಾಸಕ ರಮೇಶ್ ಜಾರಕಿಹೊಳಿ ತಾವು ಮುಖ್ಯಮಂತ್ರಿಯಾಗುವ ಸಾಧ್ಯತೆ ಕುರಿತು ಸ್ಪಷ್ಟ ಸುಳಿವು ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,“ರಾಜ್ಯದ…

Read More
error: Content is protected !!