Headlines

ಮೇಯರ್ ಚುನಾವಣೆ- ಇಬ್ಬರು ನಗರಸೇವಕರ ಹೆಸರು ಸೇರ್ಪಡೆ

ಬೆಳಗಾವಿ.ಹೈಕೋರ್ಟ ನಿದರ್ೇಶನದಂತೆ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಇಬ್ಬರು ನಗರಸೇವಕರ ಹೆಸರು ಸೇರ್ಪಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆ ಮುಂದಕ್ಕೆ ಹೋಗಬಹುದು ಎನ್ನುವ ಅನಿಶ್ಚಿತತೆ ದೂರವಾಗಿದೆ. ಈ ಹಿನ್ನೆಲೆಯಲ್ಲಿ ಬರುವ ದಿ 15 ರಂದೇ ಚುನಾವಣೆ ನಡೆಯುವುದು ಖಚಿತವಾದಂತಾಗಿದೆ. ತಿನಿಸು ಕಟ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು ಬಿಜೆಪಿ ನಗರಸೇವಕರಾದ ಜಯಂತ ಜಾಧವ ಮತ್ತು ಮಂಗೇಶ ಪವಾರ್ ಅವರ ಸದಸ್ಯತ್ವ ರದ್ದುಗೊಳಿಸಿ ಆದೇಶ ಮಾಡಿದ್ದರು,ಈ ಕುರಿತು ನ್ಯಾಯಕೋರಿ ಅವರಿಬ್ಬರೂ ಶಾಸಕ ಅಭಯ ಪಾಟೀಲರ…

Read More

ರಾಮತೀರ್ಥ ನಗರದ ಜನತೆಗೆ ಹೋಳಿ ಹಬ್ಬದ ಗಿಫ್ಟ್

ರಾಮತೀರ್ಥ ನಗರದ ಜನತೆಗೆ ಹೋಳಿ ಹಬ್ಬದ ಗಿಫ್ಟ್25 ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ. ಬೆಳಗಾವಿ:ಹೋಳಿ ಹಬ್ಬದ ಶುಭ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ 46 ರ ರಾಮತೀರ್ಥನಗರದ ನಿವಾಸಿಗಳ ಬಹುದಿನಗಳ ಬೇಡಿಕೆ ಈಡೇರಿದೆ.ಈ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ಮಹಾನಗರ ಪಾಲಿಕೆ ಮತ್ತು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ. ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ, ಬೂಡಾ ಆಯುಕ್ತ ಶಕೀಲ್ ಅಹ್ಮದ್ ಮತ್ತು ನಗರ ಸೇವಕ ಹಣಮಂತ ಕೊಂಗಾಲಿ ಅವರ…

Read More

बेळगाव आमदार अभय पाटील यांचे होळी मिलन. रंगांचा उत्सव – संस्कृतीचे प्रतिबिंब’

‘ बेळगाव:रंगांचा सण होळी म्हणजे केवळ पाणी, गुलाल, आनंद, गाणी आणि हास्यस्फोट एवढेच नव्हे, तर तो समाजातील एकता, मैत्री आणि समता यांचे प्रतिबिंब आहे! बेळगाव दक्षिण मतदारसंघाचे आमदार अभय पाटील गेल्या 16 वर्षांपासून साजरा करत असलेले ‘होळी मिलन’ हा जात, भाषा यापलीकडे जाऊन नागरिकांना एकत्र आणणारा उत्सव बनला आहे.केवळ बेळगावच नव्हे, तर कर्नाटकी आणि मराठी…

Read More

ಹೋಳಿ ಮಿಲನ್ ಬಣ್ಣಗಳ ಸಂಭ್ರಮ- ಸಂಸ್ಕೃತಿಯ ಪ್ರತಿಬಿಂಬ’

ಬೆಳಗಾವಿ ಶಾಸಕ ಅಭಯ ಪಾಟೀಲರ ಹೋಳಿ ಮಿಲನ್ ವ್ಯಾಕ್ಸಿನ್ ಡಿಪೋದಲ್ಲಿ ಹೋಳಿ ಮಿಲನ್. 20 ಸಾವಿರಕ್ಕೂ ಹೆಚ್ಚು ಜನರ ಸಮಾಗಮ. ಹೋಳಿ‌ಮಿಲನ್ ದಲ್ಲಿ ಬಣ್ಣಗಳ ಚಿತ್ತಾರ. ಬೆಳಗಾವಿ. ಬಣ್ಣಗಳ ಹಬ್ಬ ಹೋಳಿ ಎಂದರೆ ಕೇವಲ ನೀರು, ಗುಲಾಲ್, ಸಂಭ್ರಮ, ಹಾಡು, ಹಂಚಿಕೊಳ್ಳುವ ಹಾಸ್ಯವಲ್ಲ. ಅದು ಸಮಾಜದಲ್ಲಿ ಏಕತೆ, ಸ್ನೇಹ ಮತ್ತು ಸಮಾನತೆಯನ್ನು ಪ್ರತಿಬಿಂಬಿಸುವ ಮಹತ್ವದ ಹಬ್ಬ.! ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಕಳೆದ 16 ವರ್ಷದಿಂದ ಆಚರಿಸುವಹೋಳಿ ಮಿಲನ್’ ಜಾತಿ, ಭಾಷೆ ಎಲ್ಲವನ್ನು ಮೀರಿಸುವ…

Read More

सरकारविरुद्ध विजय मिळवणारे अभय..!

सरकारविरुद्ध विजय मिळवणारे अभय..! बेळगाव:राज्यातील काँग्रेस सरकारविरुद्ध भाजप आमदार अभय पाटील यांनी मोठा विजय मिळवला आहे. बेळगाव महापालिकेतील दोन भाजप नगरसेवकांच्या अपात्रतेच्या प्रकरणात त्यांचा शब्द खरा ठरला आहे. “तिनिसु कट्टे” प्रकरणात भाजपचे दोन नगरसेवक, जयंत जाधव आणि मंगेश पवार, यांचे सदस्यत्व रद्द करण्यात आले होते. हा आदेश येताच आमदार अभय पाटील प्रादेशिक आयुक्तांविरुद्ध तीव्र संताप…

Read More

Abhay Triumphs Over the Government!

Abhay Triumphs Over the Government! Belagavi:BJP MLA Abhay Patil has emerged victorious in a legal battle against the Congress-led state government. He successfully defended his stance in the case regarding the disqualification of two BJP corporators from the Belagavi City Corporation. The government had disqualified Jayant Jadhav and Mangesh Pawar, two BJP corporators, over the…

Read More

ಸರ್ಕಾರದ ವಿರುದ್ಧ ಗೆದ್ದು ಬೀಗಿದ ಅಭಯ..!

ಸರ್ಕಾರದ ವಿರುದ್ಧ ಗೆದ್ದು ಬೀಗಿದ ಅಭಯ..,! ಆದೇಶ ಮಾಡಿದ ಅಧಿಕಾರಿ ವಿರುದ್ಧ ಹೈಕೋರ್ಟ್ ಅಸಮಾಧಾನ..ನುಡಿದಂತೆ ಒತ್ತಡಕ್ಕೆ ಒಳಗಾಗಿ ಆದೇಶ ಮಾಡಿದ್ರಾ RC? ಬೆಳಗಾವಿ.ರಾಜ್ಯದ ಕಾಂಗ್ರೆಸ್ ವ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಅಭಯ ಪಾಟೀಲ ಗೆದ್ದು ಬೀಗಿದ್ದಾರೆ.. ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಅನರ್ಹ ಪ್ರಕರಣದಲ್ಲಿ ಆಡಿದ ಮಾತನ್ನು ಉಳಿಸಿಕೊಂಡಿದ್ದಾರೆ. ತಿನಿಸು ಕಟ್ಟೆ ಪ್ರಕರಣದಲ್ಲಿ ಬಿಜೆಪಿಯ ಇಬ್ಬರು ಜಯಂತ ಜಾಧವ ಮತ್ತು ಮಂಗೇಶ್ ಪವಾರ ಅವರ ಸದಸ್ಯತ್ವ ವನ್ನು ರದ್ದುಗೊಳಿಸಿ ಮಾಡಿದ್ದರು. ಈ ಆದೇಶ…

Read More

नगरसेवकांची अपात्रता – हायकोर्टकडून स्थगिती आदेश

नगरसेवकांची अपात्रता – हायकोर्टकडून स्थगिती आदेश बेंगळुरू:“तिनिसु कट्टे” प्रकरणात भाजपच्या दोन नगरसेवकांच्या सदस्यत्व रद्द करण्याच्या प्रादेशिक आयुक्तांच्या आदेशाला हायकोर्टाने स्थगिती दिली आहे. हायकोर्टाने निर्णय दिला आहे की अपात्र ठरवले गेलेले जयंत जाधव आणि मंगेश पवार निवडणुकीसाठी उमेदवारी अर्ज दाखल करू शकतात. अलीकडेच नगरविकास विभागाच्या सचिवांनी घेतलेल्या अपील प्राधिकरणाने या दोघांच्या विनंत्या फेटाळल्या होत्या. त्यामुळे त्यांनी…

Read More
error: Content is protected !!