Headlines

पालिकेत पारदर्शकता – प्रगतीकडे नवा मार्ग

पालिकेत पारदर्शकता – प्रगतीकडे नवा मार्ग बेळगाव: सीमाभागातील महानगर पालिकेत अनेक वर्षांपासून प्रशासनातील जडत्व, रखडलेली विकासकामं, आणि जनतेत असमाधान यामध्ये आता एक नव्या विश्वासाचं प्रकाश दिसू लागलं आहे. या विश्वासामागचं कारण –आयुक्त शुभा बी आणि नवनिर्वाचित प्रशासन मंडळ!त्यांची ठाम धोरणं आणि कार्यपद्धती यामागची खरी प्रेरणा आहेत. बेळगाव महानगर पालिकेच्या काही शाखांमध्ये पूर्वी कामाचा वेग अत्यंत…

Read More

ಪಾಲಿಕೆಯಲ್ಲಿ ಪಾರದರ್ಶಕತೆ- ಪ್ರಗತಿಗೆ ಹೊಸ ದಾರಿ

ಪಾಲಿಕೆಯಲ್ಲಿ ಪಾರದರ್ಶಕತೆ- ಪ್ರಗತಿಗೆ ಹೊಸ ದಾರಿ ಬೆಳಗಾವಿ. ಗಡಿನಾಡ ಮಹಾನಗರ ಪಾಲಿಕೆಯಲ್ಲಿ ಹಲವು ವರ್ಷಗಳಿಂದಲೂ ಆಡಳಿತಾತ್ಮಕ ಜಡತೆ, ವಿಳಂಬಿತ ಯೋಜನೆಗಳು, ಸಾರ್ವಜನಿಕ ಅಸಮಾಧಾನ ಇತ್ಯಾದಿಗಳ ಮಧ್ಯೆ ಹೊಸದೊಂದು ನಂಬಿಕೆಯ ಬೆಳಕು ಕಾಣಿಸಿದೆ.ನಂಬಿಕೆಗೆ ಕಾರಣ-ಆಯುಕ್ತೆ ಶುಭಾ ಬಿ ಮತ್ತು ನೂತನ ಆಡಳಿತ ಮಂಡಳಿ.!ಅವರ ನಿರ್ದಿಷ್ಟ ಧೋರಣೆಗಳು ಮತ್ತು ಕಾರ್ಯಪ್ರವೃತ್ತತೆ ಈ ಎಲ್ಲಕ್ಕೂ ಕಾರಣ ಬೆಳಗಾವಿ ಮಹಾನಗರ ಪಾಲಿಕೆಯ ಕೆಲ ಶಾಖೆಗಳಲ್ಲಿ ಆನೆ ನಡೆದಿದ್ದೇ ದಾರಿ ಎನ್ನುವ ವಾತಾವರಣವಿತ್ತು. ಅಂದರೆ ಅಲ್ಲಿ ಅವರು ಸರ್ಕಾರಕ್ಕಿಂತ ಸುಪ್ರೀಂ ಎನ್ನುವ ರೀತಿಯಲ್ಲಿದ್ದರು.ಹಿರಿಯ ಅಧಿಕಾರಿಗಳು…

Read More

ಕಾಂಗ್ರೆಸ್‌ಗೆ ಜಾತಿ ಗಣತಿ — ನುಂಗಲಾರದ ಬಿಸಿ ತುಪ್ಪ!

ಕರ್ನಾಟಕದಲ್ಲಿ ಜಾತಿ ಗಣತಿ ವಿಚಾರ ಇದೀಗ ರಾಜಕೀಯ ತಲೆನೆರಳಾಗಿ ಬೆಳೆದಿದೆ. ಸಮಾಜಮುಖಿ ಹಕ್ಕುಪತ್ರವೋ ಅಥವಾ ಮತದಾರಿ ಲೆಕ್ಕಾಚಾರವೋ ಎಂಬ ಚರ್ಚೆ ಪಕ್ಕಕ್ಕೆ ಸರಿದರೆ, ಈ ಗಣತಿಯೊಂದಿಗೆ ಹೆಚ್ಚು ಎದೆ ಬಡಿದು ಮಾತನಾಡಿದ್ದ ಕಾಂಗ್ರೆಸ್ ಈಗ ಅದೇ ಗಣತಿಯ ವರದಿ ಕೈಯಲ್ಲಿ ಹಿಡಿದು ತೀವ್ರ ಅಸಹಜ ಸ್ಥಿತಿಗೆ ಸಿಕ್ಕಿಕೊಂಡಿದೆ. ಅಂದರೆ ನುಂಗಲಾರದ ಬಿಸಿ ತುಪ್ಪ ಹಿಡಿದಂತಾಗಿದೆ!—*ರಾಜಕೀಯ ಲೆಕ್ಕಾಚಾರ?* ಸರ್ಕಾರ ಜಾತಿ ಆಧಾರಿತ ಗಣತಿ ವರದಿಯನ್ನು ಅಂಗೀಕರಿಸಿ ಮುಂದಿಟ್ಟಿದ್ದು ಬಹುಜನ ಸಮುದಾಯಗಳಿಗೆ ರಾಜಕೀಯವಾಗಿ ಹೊಸ ಶಕ್ತಿ ನೀಡುವ ಮೂಲಕ ಸಿದ್ದರಾಮಯ್ಯನವರ…

Read More

6 ಕೋಟಿ ತೆರಿಗೆ ಪಾವತಿಸದಿದ್ದರೆ ಕಂಪನಿಗೆ ಬೀಗ

ಬೆಳಗಾವಿ.ಮಹಾನಗರ ಪಾಲಿಕೆಗೆ ನಿಯಮಾನುಸಾರ ಬರಬೇಕಿದ್ದ ತೆರಿಗೆ ಬಾಕಿ ಉಳಿಸಿಕೊಂಡ ಹೆಸರಾಂತ ಕಂಪನಿಗೆ ಬೀಗ ಜಡಿಯುವ ತೀಮರ್ಾನಕ್ಕೆ ಪಾಲಿಕೆ ಬಂದಿದೆ.ಮೂಲಗಳ ಪ್ರಕಾರ ಉದ್ಯಮಬಾಗ ಪರಿಸರದ ಹೊರವಲಯದಲ್ಲಿರುವ ಹೆಸರಾಂತ ಕಂಪನಿ ಪಾಲಿಕೆಗೆ ಸುಮಾರು 6 ಕೋಟಿ ರೂ. ತೆರಿಗೆ ಭರಣಾ ಮಾಡಬೇಕಿತ್ತು, ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಕೂಡ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪಾಲಿಕೆ ಆಯುಕ್ತೆ ಶುಭ ಬಿ ಅವರು ಆ ಕಂಪನಿಗೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ನಾಲ್ಕು ಸಲ ತಮ್ಮ…

Read More

ಬಿಡಿಸಿಸಿ ಬ್ಯಾಂಕಿನ ಶತಮಾನೋತ್ಸವದ ಹೊಸ್ತಿಲಲ್ಲಿ ನವಚೇತನ

33.11 ಕೋಟಿ ಲಾಭ, 6087 ಕೋಟಿ ಠೇವು, ರೈತರಿಗೆ ಶೇ. 109 ಸಾಧನೆ!ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಗ್ರಾಮೀಣ ಆರ್ಥಿಕತೆಗೆ ನವ ಉತ್ಸಾಹ ಬೆಳಗಾವಿ: ಶತಮಾನೋತ್ಸವದ ದ್ವಾರಕ್ಕೆ ಕಾಲಿಡುತ್ತಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಈ ಆರ್ಥಿಕ ವರ್ಷದಲ್ಲಿ 33.11 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕಿನ ಠೇವು ಮೊತ್ತ 6087 ಕೋಟಿ ರೂ. ತಲುಪಿದೆ. ಬ್ಯಾಂಕಿನ ಆಡಳಿತ ಮಂಡಳಿ ರೈತರ ನೈಜ ಅವಶ್ಯಕತೆಗಳನ್ನು ಗುರುತಿಸಿ ಯೋಜಿತವಾಗಿ ಸಾಗುತ್ತಿರುವ ಪರಿಣಾಮ, ಪ್ರತಿ ವರ್ಷ ಭರ್ಜರಿ…

Read More

ಅರಭಾವಿ ರಾಜಕೀಯ ಜಾಣ ಬಾಲಚಂದ್ರ

ಎಲ್ಲೆಡೆ ಸಾಹುಕಾರ ಎಂದೇ ಖ್ಯಾತಿ. ಸಿಟ್ಟು,ಸೆಡಬು ಮಾಡಕೊಳ್ಖದ ಸಂಭಾವಿತ ರಾಜಕಾರಣಿ. ಆರ್ಥಿಕ ಸಂಕಷ್ಟ ದಲ್ಲಿದ್ದ ಬೆಮುಲ್ ನ್ನು ಲಾಭದತ್ತ ಕೊಂಡೊಯ್ದ ಬಾಲಚಂದ್ರ. ಈಗ ಡಿಸಿಸಿಯನ್ನೂ ಲಾಭದಲ್ಲಿ ತೆಗೆದುಕೊಂಡು ಹೋದ ಕೀರ್ತಿ. ಮೌನ, ತಾಳ್ಮೆ, ತಂತ್ರ ಮತ್ತು ಪ್ರಭಾವ – ಜಾರಕಿಹೊಳಿ ಬಂಧುಗಳಲ್ಲಿ ವಿಭಿನ್ನ ರಾಜಕೀಯ ವ್ಯಕ್ತಿತ್ವ ಮೆರೆದಿರುವ ಬಾಲಚಂದ್ರರ ನಿಶಬ್ದ ಚಲನೆಗೆ ಸೂಕ್ಷ್ಮ ವಿಶ್ಲೇಷಣೆ . ನಿಶಬ್ದ ನಾಯಕತ್ವ: ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಮಾತನಾಡುವುದಕ್ಕಿಂತ ಕಾರ್ಯಾಚರಣೆಗೆ ಹೆಚ್ಚು ಮಹತ್ವ ನೀಡಿದವರು. ಅವರು ಟೀಕೆಗೆ…

Read More

ಜಾತಿ ಗಣತಿ, ರಾಜಕೀಯ ಲೆಕ್ಕಾಚಾರದ ಹೊಸ ಆಯಾಮ.

ಇಂದು ನಡೆಯಲಿರುವ ಕರ್ನಾಟಕ ರಾಜ್ಯದ ಸಚಿವ ಸಂಪುಟ ಸಭೆ, ಸಾಮಾಜಿಕ ನ್ಯಾಯದ ಕ್ಷಿತಿಜದಲ್ಲಿ ಪ್ರಮುಖ ಹೆಜ್ಜೆಯ ಸಂಕೇತವಾಗಿದೆ. ಒಂದು ದಶಕದ ನಂತರ, ಬಹುಕೋಟಿ ವೆಚ್ಚದಲ್ಲಿ ಸಿದ್ಧವಾದ 2015ರ ಜಾತಿಗಣತಿ ವರದಿಯು ಹದಿನಾಲ್ಕು ವರ್ಷದ ನಿದ್ರೆ ಮುಗಿಸಿ, ರಾಜಕೀಯ ದರ್ಜೆಗೆ ಕಾಲಿಡಲು ಸಜ್ಜಾಗಿದೆ. ಈ ವರದಿ ಯಾರಿಗೋ ಧ್ವನಿ ನೀಡಬಲ್ಲದು. ಹಾಗೆಲ್ಲರಿಗೂ ಅಸ್ಪಷ್ಟತೆಯ ಕನ್ನಡಿ ಕೂಡ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ವರ್ಗಗಳಿಗೆ ಇದು ಅಂಕಿ-ಅಂಶಗಳ ಬೆಂಬಲವಾಗಿ ಬಲ ನೀಡಬಹುದು. ಆದರೆ ಮತ್ತೊಂದೆಡೆ, ವರದಿ ತಿರುಚಿದ ಅಕ್ಷರಗಳ ಹಿಂದೆ…

Read More

ಕಾಂಗ್ರೆಸ್ ಬಗ್ಗೆ ಜನರಲ್ಲಿ ಆಕ್ರೋಶ.

ಅಭಯ ಪಾಟೀಲ: “ನಮ್ಮ ಸರ್ಕಾರ ಬಂದ ಮೇಲೆ ಎಲ್ಲ ಲೆಕ್ಕ ಚುಕ್ತಾ”ಬೆಳಗಾವಿಯಲ್ಲಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ ಅವರು ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ತೀವ್ರವಾಗಿ ಟೀಕಿಸಿದರು. ಅವರು, “ನಮ್ಮ ಸರ್ಕಾರ ಬಂದ ಮೇಲೆ ಎಲ್ಲ ಲೆಕ್ಕ ಚುಕ್ತಾ ಆಗಲಿದೆ” ಎಂದು ಹೇಳಿದರು. ಬೆಳಗಾವಿ: ಬೆಲೆ ಏರಿಕೆ ಮಾಡುವ ಮೂಲಕ ಬಡಜನರ ಬದುಕನ್ನು ದುರ್ಬರ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ಕಾಂಗ್ರೆಸ್ನ ತೆರಿಗೆ ದಾಳಿಗೆ ಕಿಡಿಕಾರಿದರು.ಇಲ್ಲಿನ ,ಗೋವಾವೇಸ್…

Read More

ಹಾಲಿನಲ್ಲೂ ಲಾಭ, ಬ್ಯಾಂಕಿನಲ್ಲೂ ಲಾಭ

ಹಾಲಿನಲ್ಲೂ ಲಾಭ, ಬ್ಯಾಂಕಿನಲ್ಲೂ ಲಾಭ – e belagavi ವಿಶೇಷ ಬೆಳಗಾವಿ:ಬೆಳಗಾವಿಯ ಸಹಕಾರ ಕ್ಷೇತ್ರದ ಕೇಂದ್ರಬಿಂದುವಾದ ಡಿಸಿಸಿ ಬ್ಯಾಂಕ್ ಇದೀಗ “ಲಾಭದ ಮಾದರಿ” ಎಂಬ ಹೆಸರಿನಲ್ಲಿ ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯ ಹಿಂದೆ ಬೆರೆತಿರುವುದು ಕೇವಲ ಹಣಕಾಸು ಗಣಿತವಲ್ಲ, ನಿಶ್ಶಬ್ದ ರಾಜಕೀಯ ಪುಟಚಲನೆ ಕೂಡ. ಹಾಲಿನ ಹಾದಿಯಿಂದ ಬೆಮುಲ್ ನ್ನು ತಾವು “ಲಾಭದ ಹಾಲಿನ ಹಸು”ಯಾಗಿ ಪರಿವರ್ತನೆ ಮಾಡಿದ್ದ ಬಾಲಚಂದ್ರ ಜಾರಕಿಹೋಳಿ, ಇದೀಗ ಡಿಸಿಸಿ ಬ್ಯಾಂಕ್‌ವನ್ನೂ ಅದೇ ಮಾರ್ಗದಲ್ಲಿ ನಡೆಸಲಿದ್ದಾರೆ ಎಂಬ ಸಂದೇಶವನ್ನು ನೇರವಾಗಿ…

Read More
error: Content is protected !!