Headlines

Disqualification of City Councilors – Stay Order from High Court

Disqualification of City Councilors – Stay Order from High Court Bengaluru:The High Court has issued a stay order on the Regional Commissioner’s decision to disqualify two BJP city councilors in connection with the “Tinisu Katte” case. The court has ruled that the disqualified councilors, Jayant Jadhav and Mangesh Pawar, are eligible to contest elections. Just…

Read More

ನಗರಸೇವಕರ ಅನರ್ಹತೆ- ಹೈಕೋರ್ಟದಿಂದ ತಡೆಯಾಜ್ಞೆ.

RC ಆದೇಶಕ್ಜೆ ತಡೆ. ಕೋರ್ಟ‌ ಮೂಲಕ ನ್ಯಾಯ ಪಡೆದ ಬಿಜೆಪಿ ಸದಸ್ಯರು. ಗೆಲುವಿನ‌ ನಗೆ ಬೀರಿದ ಶಾಸಕ ಅಭಯ.ಬೆಂಗಳೂರು.ತಿನಿಸುಕಟ್ಟೆ ಪ್ರಕರಣದಲ್ಲಿ ಬಿಜೆಪಿಯ ಇಬ್ಬರು ನಗರಸೇವಕರ ಸದಸ್ಯತ್ವ ರದ್ದತಿ ಪ್ರಕರಣದಲ್ಲಿ ಪ್ರಾದೇಶಿಕ ಆಯುಕ್ತರ ಆದೇಶಕ್ಕೆ ಹೈಕೋರ್ಟ ತೆಯಾಜ್ಞೆ ನೀಡಿದೆ.ಅನರ್ಹಗೊಂಡ ಜಯಂತ ಜಾಧವ ಮತ್ತು ಮಂಗೇಶ ಪವಾರ ಅವರು ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂದು ಹೈಕೋರ್ಟ್ ಆದೇಶ ನೀಡಿದೆ. ಕಳೆದ ದಿನವಷ್ಟೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ನಡೆಸಿದ ಮೆಲ್ಮನವಿ ಪ್ರಾಧಿಕಾರ ವು ಈ ಇಬ್ವರೂ ಸದಸ್ಯರ ಮನವಿಯನ್ನು ತಿರಸ್ಕರಿಸಿತ್ತು. ಅದನ್ನು…

Read More

बेळगाव महानगरपालिकेत काँग्रेस नगरसेवकाची दादागिरी: अधिकाऱ्यांच्या सुरक्षिततेला आव्हान

बेळगाव महानगरपालिकेत काँग्रेस नगरसेवकाची दादागिरी: अधिकाऱ्यांच्या सुरक्षिततेला आव्हान बेळगाव: आज बेळगाव महानगरपालिकेच्या महसूल विभागातील कर्तव्य बजावणारे अधिकारी आनिशेट्टर यांच्यावर काँग्रेसच्या अशोक नगर वॉर्डातील नगरसेवक रियाज किल्लेदार यांनी तीव्र दर्प दाखवून, अवाच्य शब्दांनी शिवीगाळ केल्याची घटना घडली आहे. नगरसेवक किल्लेदार यांनी, स्वतःशी संबंधित नसलेल्या जमिनीच्या व्यवहारासाठी PID देण्याची मागणी महसूल विभागाच्या अधिकाऱ्यांना काल संध्याकाळी केली होती….

Read More

Congress Corporator Arrogance in Belagavi Corporation

Congress Corporator’s Arrogance in Belagavi correction Belagavi:An incident of arrogance by a Congress corporator against an on-duty revenue department officer of the Belagavi city Corporation occurred today. Riyaz Killedar, the corporator of Ashok Nagar ward, allegedly misbehaved with revenue department officer Anishetter. Reports suggest that the corporator had instructed the officer to issue a PID…

Read More

ಪಾಲಿಕೆಯಲ್ಲಿ ಕಾಂಗ್ರೆಸ್ ನಗರಸೇವಕನ ದಬ್ಬಾಳಿಕೆ..

ಬೆಳಗಾವಿ‌ ಕರ್ತವ್ಯನಿರತ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ಅಧಿಕಾರಿ ಮೇಲೆ ಕಾಂಗ್ರೆಸ್ ನ‌ಗರಸೇವಕರೊಬ್ಬರು ದರ್ಪ ಮೆರೆದ ಘಟನೆ ಇಂದು ನಡೆದಿದೆ. ಅಶೋಕ ನಗರ ವಾರ್ಡನ‌ ನಗರಸೇವಕ ರಿಯಾಜ ಕಿಲ್ಲೆದಾರ ಎಂಬಾತನೇ ಕರ್ತವ್ಯ‌ನಿರತ. ಕಂದಾಯ ಶಾಖೆ ಅಧಿಕಾರಿ ಆನಿಶೆಟ್ಟರ್ ಮೇಲೆ ದರ್ಪ, ಪುಂಡಾಟಿಕೆ ನಡೆಸಿದರು ಎಂದು ಹೇಳಲಾಗಿದೆ. ಇಲ್ಲಿ ನಗರಸೇವಕರು ತಮಗೆ ಸಂಬಂಧಪಡದ ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ PID. ಮಾಡಿಕೊಡುವಂತೆ ಕಂಸಾಯ ಶಾಖೆ ಅಧಿಕಾರಿಗೆ ಕಳೆದ ದಿನ ಸಂಜೆ ಹೇಳಿದ್ದರಂತೆ. ಆಗ ಅವರು ನಾಳೆ ದಾಖಲೆ ಗಮನಿಸುವುದಾಗಿ…

Read More

बेळगाव महापालिकेसाठी आर्थिक पूर…

बेळगाव –सरकार अनेक लोकहितकारी योजना लागू करते, पण त्या योग्य प्रकारे अंमलात आणल्या जात नाहीत. योजना प्रभावीपणे राबवण्यासाठी प्रशासनातील अधिकाऱ्यांनी जबाबदारी घेतली पाहिजे. जर अधिकारी मनापासून कामाला लागले, तर त्या योजनांचे फायदे किती मोठे असू शकतात याचे उत्तम उदाहरण म्हणजे बेळगाव महापालिका. सरळ भाषेत सांगायचे तर, राज्य सरकारने ‘ई-खाते’ आणि ‘बी-खाते’ ही महत्त्वाकांक्षी योजना सुरू…

Read More

E-Khata Revitalizes the Belagavi City Corporation

E-Khata Revitalizes the Municipality Belagavi – The government introduces numerous public welfare schemes, but many fail due to poor execution. For any initiative to succeed, officials must take responsibility and ensure proper implementation. The Belagavi City Corporation has set a remarkable example of how dedicated efforts can yield significant results. The Karnataka government launched the…

Read More

ಬೆಳಗಾವಿ ಪಾಲಿಕೆ ಕೈ ಹಿಡಿದ E khata

ಇ ಖಾತಾ, ಬಿ ಖಾತಾ- ಪಾಲಿಕೆಗೆ ಮರುಜೀವ ಕೊಟ್ಟ ಯೋಜನೆ. 20 ದಿನದಲ್ಲಿ ಬರೊಬ್ಬರಿ 3 ಕೋಟಿ ಸಂಗ್ರಹ. ಈ ಯೋಜನೆಗೆ ಜನರಿಂದ ಉತ್ತಮ‌ ಸ್ಪಂದನೆ. ಕಂದಾಯ ಶಾಖೆಗೆ ತುರ್ತು ಚಿಕಿತ್ಸೆ ನೀಡಬೇಕಾಗಿದೆ. ಅಲ್ಲಿದ್ದವರನ್ಬು ಎತ್ತಂಗಡಿ ಮಾಡಿ ತನಿಖೆ ನಡೆಸಬೇಕು. ಬೆಳಗಾವಿ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಅವುಗಳು ವ್ಯವಸ್ಥಿತವಾಗಿ ಅನುಷ್ಠಾನಗೊಳ್ಳುವುದಿಲ್ಲ. ಆದರೆ ಯೋಜನೆಗಳು ವ್ಯವಸ್ಥಿತವಾಗಿ ಅನುಷ್ಠಾನ ಗೊಳ್ಳಬೇಕಾದರೆ ಅಧಿಕಾರಿಗಳು ಮನಸ್ಸು ಮಾಡಬೇಕು. ಅವರು ಮನಸ್ಸುಗೊಟ್ಟು ಕೆಲಸ ಮಾಡಿದರೆ ಮಾತ್ರ ಯೋಜನೆಗಳ ಲಾಭ…

Read More

ಸಂಜೆಗೆ ಫಲಿತಾಂಶ್. ಏನಾಗಲಿ ಅವರಿಬ್ಬರ ಭವಿಷ್ಯ

ಬೆಂಗಳೂರು ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರಿಬ್ಬರ ಸದಸ್ಯತ್ವ ಅನರ್ಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಯುಡಿ ಸೆಕ್ರೆಟರಿ ಕೋರ್ಟ ವಿಚಾರಣೆ ಪೂರ್ಣಗೊಳಿಸಿದೆ. ಆದರೆ ತೀರ್ಪನ್ನು ಸಂಜೆಯವರೆಗೆ ಕಾಯ್ದಿರಿಸಿದೆ. ಇಬ್ಬರು ನಗರಸೇವಕರ ಸದಸ್ಯತ್ವ ಅನರ್ಹ ಪ್ರಕರಣವನ್ಬು ಇಂದು ಮಧ್ಯಾಹ್ನ 3 ಕ್ಕೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಯಿತು ಎರಡೂ ಕಡೆಯ ಪ್ರಭಲವಾದವನ್ನು ಆಲಿಸಿ ನಂತರ ತೀರ್ಪನ್ನು ಸಂಜೆವರೆಗೆ ಕಾಯ್ದಿರಿಸಿದರು. ಹೀಗಾಗಿ ಇದು ತೀವ್ರ ಕುತೂಹಲ ಕೆರಳಿಸಿದೆಬೆಳಗಾವಿ ಬಿಜೆಪಿಯ ಜಯಂತ ಜಾಧವ ಮತ್ತು ಮಂಗೇಶ ಪವಾರ ಅನರ್ಹಗೊಂಡ ನಗರ ಸೇವಕರು.ನ್ಯಾಯ ನಮ್ಮ ಪರವಾಗಿಯೇ…

Read More

ಮಧ್ಯಾಹ್ನ 3 ರವರೆಗೆ ಕಾದು ನೋಡಿ..!

ಬೆಳಗಾವಿ ಪಾಲಿಕೆ ಇಬ್ಬರು ಬಿಜೆಪಿ ಸದಸ್ಯರ ಅನರ್ಹ ಪ್ರಕರಣ. ಇಂದೇ ಮಧ್ಯಾಹ್ನ 3 ಕ್ಕೆ ವಿಚಾರಣೆ ಸಾಧ್ಯತೆ. ರಿಜಲ್ಟ್ ಕೂಡ ಇಂದೇ..! ಬೆಳಗಾವಿ. ಮಾರ್ಚ 15 ಕ್ಕೆ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಿಗದಿ ಯಾದರೂ ಎಲ್ಲರ ಚಿತ್ತ ಇಂದು ಮಧ್ಯಾಹ್ನ 3 ರವೆರೆಗೆ ಇದೆ. ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ ಇಬ್ಬರು ಬಿಜೆಪಿ ನಗರಸೇವಕರ ಅನರ್ಹತೆ ಪ್ರಕರಣ ಇಂದು ಮಧ್ಯಾಹ್ನ ಯುಡಿ ಸೆಕ್ರೆಟರಿ ಕೋರ್ಟ ನಲ್ಲಿ ವಿಚಾರಣೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಕೋರ್ಟ…

Read More
error: Content is protected !!