Headlines

ಬ್ಸಾಹ್ಮಣ ಸಂಘಟನೆ ವಿಸ್ತಾರಕ್ಕೆ ಆಧ್ಯತೆ

ಬ್ಸಾಹ್ಮಣ ಸಂಘಟನೆ ವಿಸ್ತಾರಕ್ಕೆ ಆಧ್ಯತೆ. ಅಶೋಕ‌ ಹಾರನಹಳ್ಳಿ ಬೆಂಬಲಿತ ಅಭ್ಯರ್ಥಿ ಗೆ ಟ್ರಸ್ಟ ಬೆಂಬಲ. AKBMS ಚುನಾವಣೆ ಏಪ್ರಿಲ್ 23 ಕ್ಕೆ ಬೆಳಗಾವಿ ಜಿಲ್ಲಾ ಪ್ರತಿನಿಧಿ ಅವಿರೋಧ ಆಯ್ಕೆಗೆ ಒಲವು. ಬೆಳಗಾವಿಬ್ರಾಹ್ಮಣ ಸಂಘಟನೆಯನ್ನು ಜಿಲ್ಲೆಯಲ್ಲಿ ಇನ್ನಷ್ಡು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ ಟ್ರಸ್ಟ್ ಮಹತ್ವದ ತೀರ್ಮಾನ ಕೈಗೊಂಡಿದೆ.ನಗರದಲ್ಲಿ ಫೌಂಡ್ರಿ ಕ್ಲಸ್ಟರ್ ನಲ್ಲಿ ಟ್ರಸ್ಟ್ ಅದ್ಯಕ್ಷರೂ ಆಗಿರುವ ರಾಮ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಕಿ ಈ ತೀರ್ಮಾನ ಕೈಕೊಳ್ಳಲಾಗಿದೆ. ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟನ ಕಾರ್ಯವನ್ನು ಜಿಲ್ಲೆಯಾದ್ಯಂತ…

Read More

बेळगावमध्ये ब्राह्मण संघटना अधिक बळकट करण्याचा निर्धार

बेळगावमध्ये ब्राह्मण संघटना अधिक बळकट करण्याचा निर्धार बेळगाव जिल्ह्यात ब्राह्मण संघटनांना अधिक मजबुती देण्याच्या दिशेने जिल्हा ब्राह्मण सभा ट्रस्टने महत्त्वाचा निर्णय घेतला आहे. शहरातील फाउंड्री क्लस्टरमध्ये ट्रस्टचे अध्यक्ष राम भांडारी यांच्या अध्यक्षतेखाली झालेल्या बैठकीत हा निर्णय घेण्यात आला. जिल्हा ब्राह्मण समाज ट्रस्टच्या कार्याचा विस्तार संपूर्ण जिल्ह्यात करण्यासोबतच अधिकाधिक सदस्यांची भर घालून समाजोपयोगी कार्य करण्याचा निर्धार…

Read More

ಕ್ರಿಕೆಟ್ ವಿಜಯೋತ್ಸವ: ಬೆಳಗಾವಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ,

ಕ್ರಿಕೆಟ್ ವಿಜಯೋತ್ಸವ: ಬೆಳಗಾವಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ,ಬೆಳಗಾವಿ ದುಬೈನಲ್ಲಿ ಭಾರತ ಕ್ರಿಕೆಟ್ ತಂಡದ ಭರ್ಜರಿ ಗೆಲುವು ಬೆಳಗಾವಿಯಲ್ಲಿ ಅದ್ದೂರಿ ವಿಜಯೋತ್ಸವಕ್ಕೆ ಕಾರಣವಾಯಿತು! ಭಾರತದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲುವು ಬೆಳಗಾವಿಯ ಜನರನ್ನು ಸಂಭ್ರಮದಲ್ಲಿ ತೇಲುವಂತೆ ‌ಮಾಡಿತು. ಮುಗಿಲು‌ ಮುಟ್ಟಿದ ಹರ್ಷೋಲ್ಲಾಸ :ಕಳೆದ ದಿನ ರಾತ್ರಿ‌ಚಾಂಪಿಯನ್ ಶಿಪ ಪಟ್ಟನ್ಬು ಮುಡಿಗೇರಿಸಿಕೊಳ್ಳುತ್ತಿದ್ದಂತೆಯೇ ಬೆಳಗಾವಿಯ ಎಲ್ಲಾ ಪ್ರಮುಖ ವೃತ್ತಗಳು, ಬೀದಿಗಳು ದೇಶಭಕ್ತಿಯ ನಿನಾದ ತಾರಕಕ್ಕೇರಿತು.. ಜಂಬೋ ಸ್ಕ್ರೀನ್‌ಗಳಲ್ಲಿ ಪಂದ್ಯವನ್ನು ವೀಕ್ಷಿಸಿದ್ದ ಕ್ರಿಕೆಟ್ ಅಭಿಮಾನಿಗಳು ಕೊನೆಯ ಓಟದ ಕ್ಷಣಗಳಲ್ಲಿ ಉಸಿರುಗಟ್ಟಿದಂತಾದರು. ಭಾರತದ ಗೆಲುವು…

Read More

ದುಬೈ: ಭಾರತ ಚಾಂಪಿಯನ್ಸ್! 🇮🇳

ದುಬೈ: ಭಾರತ ಚಾಂಪಿಯನ್ಸ್! 🇮🇳🏆 ಕ್ರಿಕೆಟ್ ಪ್ರೇಮಿಗಳ ದೀರ್ಘ ನಿರೀಕ್ಷೆಗೆ ತೆರೆ ಬಿದ್ದು, ಭಾರತ ಮೂರನೇ ಬಾರಿಗೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ! ದುಬೈನ ಸೌಂದರ್ಯಮಯ ಮೈದಾನದಲ್ಲಿ ನಡೆದ ಮಹತ್ವದ ಫೈನಲ್‌ನಲ್ಲಿ, ನ್ಯೂಜಿಲೆಂಡ್ ವಿರುದ್ಧ ಭಾರತ ನಾಲ್ಕು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಕ್ರಿಕೆಟ್ ಲೋಕದಲ್ಲಿ ತನ್ನ ಪ್ರಭುತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪಂದ್ಯದ ಹೈಲೈಟ್ಸ್: ನ್ಯೂಜಿಲೆಂಡ್ ಬ್ಯಾಟಿಂಗ್: ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದರೂ, ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿ ಅವರ ಭರವಸೆಯನ್ನು ಕುಂದಿಸಿತು. ಭಾರತದ ವೇಗದ ಮತ್ತು…

Read More

ಮಹಾಲಕ್ಷ್ಮಿ ದೇವಿ ಜಾತ್ರೆಗೆ ಐತಿಹಾಸಿಕ ಮಹತ್ವ

ಮಾ. 18ರಿಂದ‌ 26ರ ವರೆಗೆ ಲಕ್ಷ್ಮೀದೇವಿ ಜಾತ್ರೆ ಅತ್ಯಂತ ಸಂಭ್ರಮದಿಂದ ನೆರವೇರಲಿದೆ. ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರೆಯು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಈ ಜಾತ್ರೆಯು ಪ್ರತೀ ಐದು ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ಇದು ಸ್ಥಳೀಯ ಸಮುದಾಯದ ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ. ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ‘ದೀಡ್ ನಮಸ್ಕಾರ’ ಮತ್ತು ‘ಉಡಿ ತುಂಬುವ’ ಕಾರ್ಯಕ್ರಮಗಳು ಸೇರಿವೆ. ಭಕ್ತರು ಈ ಸಂದರ್ಭದಲ್ಲಿ ದೇವಿಗೆ ತಮ್ಮ ಭಕ್ತಿಯನ್ನು ಅರ್ಪಿಸುತ್ತಾರೆ, ಇದು ಅವರ ಧಾರ್ಮಿಕ…

Read More

सु्ळेभावी यात्रेसाठी भव्य बाईक रॅली

बेळगाव: तालुक्यातील सुप्रसिद्ध सु्ळेभावी गावातील श्री महालक्ष्मी देवी यात्रेच्या प्रचारासाठी रविवारी आयोजित केलेली भव्य मेगा बाईक रॅली सर्वांचे लक्ष वेधून घेतले. गावातील श्री महालक्ष्मी देवीची विशेष पूजा करून रॅलीला प्रारंभ करण्यात आला. १८ ते २६ मार्च दरम्यान होणाऱ्या यात्रेच्या पार्श्वभूमीवर आयोजित केलेली ही भव्य बाईक रॅली आकर्षणाचे केंद्रबिंदू ठरली. ‘सु्ळेभावी श्री महालक्ष्मी माता की जय’,…

Read More

ಸುಳೇಭಾವಿ ಜಾತ್ರೆಗಾಗಿ ಬೃಹತ್ ಬೈಕ್ ರ‍್ಯಾಲಿ

ಬೆಳಗಾವಿ: ತಾಲೂಕಿನ ಸುಕ್ಷೇತ್ರ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಪ್ರಚಾರಾರ್ಥವಾಗಿ ರವಿವಾರ ನಡೆದ ಬೃಹತ್ ಮೆಗಾ ಬೈಕ್ ರ‍್ಯಾಲಿ ಗಮನಸೆಳೆಯಿತು. ಮಾ. 18ರಿಂದ 26ರ ವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಬೃಹತ್ ಬೈಕ್ ರ‍್ಯಾಲಿ ಆಕರ್ಷಕವಾಗಿತ್ತು. ಸುಳೇಭಾವಿ ಶ್ರೀ ಮಹಾಲಕ್ಷ್ಮೀ ಮಾತಾ ಕೀ ಜೈ, ಉಧೋ ಉಧೋ ಎಂಬ ಘೋಷಣೆ ಮೊಳಗಿಸುತ್ತ ಭಕ್ತರು ರ‍್ಯಾಲಿಯಲ್ಲಿ ಪಾಲ್ಗೊಂಡು ಭಕ್ತಿ ಭಾವ ಮೆರೆದರು. ತೆರೆದ ವಾಹನದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಭಾವಚಿತ್ರದ ಮೆರವಣಿಗೆ ಸಾಗಿತು….

Read More

Manisha’s glorious journey from Belagavi to Delhi.. Truly inspirational !!.

She has been honored with several awards, including the ‘Atal Bihari Vajpayee Samman,’ ‘Rajiv Gandhi Ratna Award,’ ‘Swami Vivekananda Youth Icon Award,’ and the ‘V.V. Giri Journalism of Courage Award.’ In addition, she is frequently invited as a keynote speaker and chief guest at various national and international platforms. Manisha Upadhyay’s journey is not just…

Read More
error: Content is protected !!