Headlines

ಬೆಳಗಾವಿ ಪಾಲಿಕೆ- 10 ಲಕ್ಷ ಉಳಿತಾಯ. ಬಜೆಟ್

ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯು ಪ್ರಸಕ್ತ 2025-26 ನೇ ಸಾಲಿನಲ್ಲಿ 10 ಲಕ್ಷ 35 ಸಾವಿರ ಉಳಿತಾಯ ಬಜೆಟ್ ಮಂಡಿಸಿದೆ.ಮಹಾನಗರ ಪಾಲಿಕೆಯಲ್ಲಿಂದು ನಡೆದ ಸಭೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರಾವತಿ ಭಾಗವತ್ ಅವರು ಈ ಬಜೆಟ್ ಮಂಡಿಸಿದರು,ಬಜೆಟ್ ಮಂಡಿಸಿದ ನಂತರ ಅದರ ಬಗ್ಗೆ ಚಚರ್ೆ ಹೆಚ್ಚು ಗಂಭೀರವಾಗಿ ನಡೆಯಲಿಲ್ಲ. ಆದರೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ನಾಮಕಾವಾಸ್ತೆ ಎನ್ನುವಂತೆ ಮಾತನಾಡಿ ಕೆಲವೇ ತಾಸಿನಲ್ಲಿ ಸಭೆಯಲ್ಲಿ ಮುಗಿಸಿದರು, ಮಹಾನಗರ ಪಾಲಿಕೆಯ 2025-26…

Read More

ನಾಯಿ ಬಾಲ ಡೊಂಕು.. ಇದು ಪಾಲಿಕೆಗೆ ಸರಿ ಹೋಗುತ್ತಾ?

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಅದರಲ್ಲೂ ಕಂದಾಯ ಶಾಖೆಯನ್ನು ಸರಿದಾರಿಗೆ ತರುವ ಎಲ್ಲ ಕಸರತ್ತನ್ನು ಎಲ್ಲರೂ ಮಾಡಿ ಮುಗಿಸಿದ್ದಾರೆ. ಆದರೆ ಅದು ಈವರೆಗೂ ಸುಧಾರಿಸುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಬಹಳ ಹಿಂದಿನ ಕಥೆ ಬಿಡಿ. ಖಾಸಗಿ ಶಿಕ್ಷಣ ಸಂಸ್ಥೆಗೆ ಚಲನ್ ನೀಡುವ ಸಂಬಂಧ ಕಂದಾಯ ಶಾಖೆಯವರು ಏನೆಲ್ಲ ಮಾಡಿದರು ಎನ್ನುವುದನ್ನು ಬಿಡಿಸಿ ಮತ್ತೊಮ್ಮೆ ಹೇಳಬೇಕಿಲ್ಲ.. ಅದಕ್ಕೆ ಸಂಬಂಧಿಸಿದಂತೆ ಆಯುಕ್ತರು ಒಂದಲ್ಲ ಎರಡೆರಡು ನೋಟೀಸ್ ನ್ನು ಭರ್ತಿ ನಾಲ್ಕು ಜನರಿಗೆ ಕೊಟ್ಟರು. ಆದರೂ ಅಲ್ಲಿ ಕಾಂಚಾಣ ಇಲ್ಲದೇ ಯಾವುದೇ…

Read More

बेळगावी महानगरपालिकेचा 10 लाख रुपये बचतीचा अंदाजपत्रक सादर

बेळगावी महानगरपालिकेचा 10 लाख रुपये बचतीचा अंदाजपत्रक सादर बेळगावी: बेळगावी महानगरपालिकेने 2025-26 च्या आर्थिक वर्षासाठी 10 लाख 35 हजार रुपये बचतीचे अंदाजपत्रक सादर केले आहे. कर, वित्त आणि अपील स्थायी समितीच्या अध्यक्षा नेत्रावती भागवत यांनी आज महानगरपालिकेत झालेल्या बैठकीत हे अंदाजपत्रक सादर केले. अंदाजपत्रक सादर झाल्यानंतर त्यावर फारशी गंभीर चर्चा झाली नाही. तथापि, प्रशासकीय आणि…

Read More

MLA Sets Out in Search of Problem

“MLA Sets Out in Search of Problems” Belagavi:In an era where people’s representatives tend to stay away from problems, an MLA has taken the initiative to seek out issues and visit voters’ homes. With the state’s guarantee schemes faltering and the government struggling with financial difficulties, funds for development projects are scarce. During such tough…

Read More

आमदार अभय पाटील यांची सायकल फेरी

आमदार अभय पाटील यांची सायकल फेरीबेळगाव सीमाभागातील बेळगावमध्ये आपल्या कार्यपद्धतीसाठी प्रसिद्ध असलेले भाजप आमदार अभय पाटील सायकलवर बसून मतदारांच्या घरी पोहोचत आहेत.दक्षिण मतदारसंघातील प्रत्येक वॉर्डमध्ये सायकलने जाऊन मतदारांच्या घराच्या दारात जाऊन त्यांच्या समस्या ऐकण्याचे काम ते करत आहेत. आज वॉर्ड क्रमांक 43 आणि 29 मध्ये फेरफटका मारून त्यांनी मतदारांच्या अडचणी जाणून घेतल्या. या वेळी कचरा…

Read More

Mk ಗೆ ಬೆಳಗೆರೆ ಪ್ರಶಸ್ತಿ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ಬೆಳಗಾವಿಯ ಪತ್ರಕರ್ತ ಎಂ.ಕೆ ಹೆಗಡೆ ಅವರಿಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ಹೆಸರಿನ‌ ದತ್ತಿನಿಧಿ ಪ್ರಶಸ್ತಿ ಲಭಿಸಿದೆ ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೊಪ್ಪಳದಲ್ಲಿ ಮಾ.9ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್…

Read More

ನಾಮನಿರ್ದೇಶಿತರಿಗೆ ಮತದಾನದ ಹಕ್ಕು ಬೇಡ- ರಾಜ್ಯಪಾಲ

ಬೆಂಗಳೂರು ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡುವುದು ಸರಿಯಾದ ಕ್ರಮವಲ್ಲ ಎನ್ನುವ ಮೂಲಕ ಸರ್ಕಾರ ಕಳಿಸಿದ ಮತ್ತೊಂದು ವಿಧೇಯಕವನ್ನು ರಾಜ್ಯಪಾಲರು ಅಂಕಿತ ಹಾಕದೇ ವಾಪಸ್ ಕಳಿಸಿದ್ದಾರೆ. ರಾಜ್ಯ ಸರ್ಕಾರ ಈ ವಿಧೇಯಕಲ್ಲಿ ಸಹಕಾರಿ ಸಂಘಗಳಿಗೆ ಮೀಸಲಾತಿ ಆಧಾರದ ಮೇಲೆ ನಾಮನಿರ್ದೇಶನ ಮಾಡುವ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿ ಅಂಶಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಸಹಕಾರಿ ಸಂಘದ ನಿಯಂತ್ರಣಕ್ಕೆ ಅವಕಾಶ ಕೊಟ್ಟಂತೆ ಆಗುತ್ತದೆ. ಚುನಾಯಿತ ಸದಸ್ಯರ ಹಕ್ಕುಗಳನ್ನು ಹಿಂಬಾಗಿಲಿನ ಮೂಲಕ ಕಸಿದು ಕೊಳ್ಳಲಾಗುತ್ತದೆ. ಅಲ್ಲದೇ ಇದು ಸಹಕಾರಿ…

Read More

MLA’s Cycle Ferry Begins

MLA’s Cycle Ferry Begins The MLA traveled by cycle in Wards 29 and 43. Responding to Public Issues A series of problems were presented before the MLA. Garbage and traffic congestion remain major concerns. Belagavi:BJP MLA Abhay Patil from the South Constituency, known for his innovative initiatives in the state, is once again making headlines…

Read More
error: Content is protected !!