Headlines

ಇಲ್ಲಿದೆ ಮಟಕಾ ಸಾಮ್ರಾಜ್ಯ..!

ಬೆಳಗಾವಿ. ಬೆಳಗಾವಿ ಗ್ರಾಮೀಣ ಪ್ರದಢಶದಲ್ಲಿ ಅಕ್ರಮ‌ ದಂಧೆಕೋರರಿಗೆ ಭಯ ಎನ್ನುವುದೇ ಇಲ್ಲ. ಎಲ್ಲಿ ನೋಡಿದಲ್ಲಿ ಮಟಕಾ, ಜುಗಾರ ಅಡ್ಡೆಗಳು.! ಆದರೆ ಈಗ ಎಚ್ಚೆತ್ತುಕೊಂಡಿರುವ ಪೊಲೀಸರು ಅವುಗಳನ್ನು ಮಟ್ಟ ಹಾಕಲು ರೆಡಿಯಾಗಿದ್ದಾರೆ. ಕಳೆದ ದಿನವಷ್ಟೆ ಗ್ರಾಮೀಣ ಪ್ರದೇಶದ ಅಂಬೇವಾಡಿ ಕ್ರಾಸನ‌ ಹಿಂಡಲಗಾ ಬಳಿಯಿರುವ ಹಾಳು ಬಿದ್ದ ಮನೆಯಂತಿರುವ ಸ್ಥಳದಲ್ಲಿ ಮಟಕಾ ಅಡ್ಡೆಯ ಮೇಲೆ ದಾಳಿ ಮಾಡಿರುವ ಪೊಲೀಸರು ಲಕ್ಷಕ್ಕೂ ಅಧಿಕ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ‌ಶಹಾಪುರ ಪೊಲೀಸರು ಕೂಡ ತಮ್ಮ ವ್ಯಾಪ್ತಿಯಲ್ಲಿ ದಾಳಿ ಮಾಡಿ‌ 950 ರೂ.ವನ್ನು ಜಪ್ತಿ…

Read More

ಬೆಳಗಾವಿಯಲ್ಲಿ 1050 ರೌಡಿಗಳು..!

ಖಡಕ್ ಎಚ್ಚರಿಕೆ ಕೊಟ್ಟ ಡಿಸಿಪಿ ರೋಹನ್. ಬೆಳಗಾವಿಯಲ್ಲಿ 1050 ರೌಡಿಗಳು..! ಎಂಇಎಸ್ ನವರ ಮುಖಕ್ಕೆ ಮಸಿಬಳಿದವರ ಮೇಲೂ ರೌಡಿಶೀಟರ್ ಕೇಸ್ ಬೆಳಗಾವಿ.ಕುಂದಾನಗರಿ ಎಂದೇ ಹೆಸರಾದ ಗಡಿನಾಡ ಬೆಳಗಾವಿ ನಗರವೊಂದರಲ್ಲಿಯೇ ಬರೊಬ್ಬರಿ 1050 ಜನ ರೌಡಿಶೀಟರಗಳಿದ್ದಾರೆ. ಕೆಲವೊಂದು ವ್ಯಯಕ್ತಿಕ ಘಟನೆಗಳಲ್ಲಿ ಹೊಡೆದಾಡಿಕೊಂಡವರನ್ನು ರೌಡಿಶೀಟರ ಪಟ್ಟಿಗೆ ಸೇರಿಸಲಾಗಿದೆ. ಅಚ್ಚರಿ ಸಂಗತಿ ಎಂದರೆ, ಇದರಲ್ಲಿ ಕೆಲವರು ಎರಡೂ ಭಾಷೆಯ ಹೋರಾಟಗಾರರೂ ಇದ್ದಾರೆ.ಬೆಳಗಾವಿ ಖಡೇಬಜಾರ ಉಪವಿಭಾಗ ಠಾಣೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರೌಡಿಶೀಟರಗಳನ್ನು ಇಂದು ಒಂದೆಡೆ ಸೇರಿಸಿ ಖಡಕ್ ಎಚ್ಚರಿಕೆ ಕೊಡುವ ಕೆಲಸವನ್ನು…

Read More

1050 Rowdies in Belagavi!

DCP Rohan Jagadish warns rowdy sheeters to mend their ways Belagavi, known as the Kundanagari of the border region, has a staggering 1,050 individuals listed as rowdies in the city alone. Some of these individuals have been included in the rowdy sheet list due to their involvement in personal altercations. Surprisingly, some of them are…

Read More

ಸಮಗ್ರ, ಸಮತೋಲಿತ ಅಭಿವೃದ್ಧಿ ಕ್ರಮಗಳಿಗೆ ಆದ್ಯತೆ: ಪ್ರೊ.ಗೋವಿಂದರಾವ್

ಅಸಮತೋಲನ ನಿವಾರಣಾ ಸಮಿತಿ ವಿಭಾಗಮಟ್ಟದ ಸಭೆ ಬೆಳಗಾವಿ, ಸರಕಾರವು ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ನು 2007-08 ರಿಂದ ಜಾರಿಗೊಳಿಸಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಈಗಿನ ಕಾಲಕ್ಕೆ ಅನುಗುಣವಾಗಿ ಸದರಿ ವರದಿಯ ಪುನರ್ ವಿಮರ್ಶೆ ಮಾಡುವುದರ ಜತೆಗೆ ಸದ್ಯದ ಮಾನವ ಅಭಿವೃದ್ಧಿ ಸೂಚ್ಯಂಕ ಆಧರಿಸಿ ಹೊಸ ಮಾರ್ಗಸೂಚಿ ಅಥವಾ ಶಿಫಾರಸ್ಸುಗಳ ಅಗತ್ಯವಿದೆ. ಆದ್ದರಿಂದ ಸಮಿತಿಯು 40 – 50 ಸೂಚ್ಯಂಕಗಳನ್ನು ಪಟ್ಟಿ‌ ಮಾಡಿಕೊಂಡಿದ್ದು, ಅವುಗಳ ಆಧಾರದ‌ ಮೇಲೆ ವಿಸ್ತೃತವಾಗಿ ಅಧ್ಯಯನ ಕೈಗೊಂಡು ಅಗತ್ಯ ಕ್ರಮಗಳನ್ನು ಸಮಿತಿಯು ಶಿಫಾರಸ್ಸು ಮಾಡಲಿದೆ ಎಂದು ಕರ್ನಾಟಕ ಪ್ರಾದೇಶಿಕ…

Read More

ಸಂಗಮದಲ್ಲಿ‌ ಮಿಂದೆದ್ದ ಮೋದಿ, ಗಡ್ಕರಿ, ಅಭಯ, C T RAVI…!

ಸಂಗಮ ಸ್ನಾನವು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವಾದ ಮತ್ತು ಮಹತ್ವಪೂರ್ಣವಾದದ್ದು….!. ಸಂಗಮ ಎಂದರೆ ಎರಡು ಅಥವಾ ಹೆಚ್ಚು ನದಿಗಳು ಸೇರುವ ಸ್ಥಳ ಎಂದರ್ಥ!. ಹಿಂದೂ ಪುರಾಣಗಳ ಪ್ರಕಾರ, ಸಂಗಮ ಸ್ಥಳಗಳು ಬಹಳ ಪವಿತ್ರವಾದವು ಭಾರತದಲ್ಲಿ ಅತ್ಯಂತ ಪ್ರಸಿದ್ಧವಾದ ಸಂಗಮ ಸ್ಥಳವೆಂದರೆ ಪ್ರಯಾಗರಾಜ್ (ಇಲಾಹಾಬಾದ್), ಇಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುತ್ತವೆ. ಇಲ್ಲಿ ಕುಂಭ ಮೇಳದ ಸಮಯದಲ್ಲಿ ಮಿಲಿಯನಗಟ್ಟಲೆ ಭಕ್ತರು ಸ್ನಾನ ಮಾಡಿ ಪುನೀತರಾಗಿದ್ದಾರೆ. ಈ ಸ್ನಾನವು ಮೋಕ್ಷ (ಪಾಪಗಳಿಂದ ಮುಕ್ತಿ) ದೊರಕಿಸುತ್ತದೆ ಎಂದು ನಂಬಲಾಗಿದೆ….

Read More

Revised Rates for Nandini Milk from February 21

Bemul President Balachandra Jarkiholi Delivers Good News to Farmers Revised Rates for Nandini Milk from February 21 Revised rates to be paid to farmers Belagavi District Milk Federation President and BJP MLA Balachandra Jarkiholi announced the decision to increase the price of Nandini milk during a meeting addressing the concerns of presidents and secretaries under…

Read More

ರೈತರಿಗೆ ಗುಡ್ ನ್ಯೂಜ್ ಕೊಟ್ಟ ಬಾಲಚಂದ್ರ

ರೈತರಿಗೆ ಗುಡ್ ನ್ಯೂಸ್ ನೀಡಿದ ಬೇಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಫೆ. 21ರಿಂದ ನಂದಿನಿ ಹಾಲಿನ ದರ ಪರಿಷ್ಕರಣೆ. ಎಮ್ಮೆ ಹಾಲಿಗೆ ₹ 3.40, ಆಕಳ ಹಾಲಿಗೆ ₹ 1 ಹೆಚ್ಚಳ. ಪರಿಷ್ಕೃತ ದರವೆಲ್ಲ ರೈತರಿಗೆ ಸಂದಾಯ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ವ್ಯಾಪ್ತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಕುಂದು ಕೊರತೆಗಳ ಸಭೆಯಲ್ಲಿ ನಂದಿನಿ ಹಾಲಿನಿ ಬೆಲೆ ಏರಿಕೆ ಮಾಡುವ ನಿರ್ಧಾರ ಕೈಗೊಂಡ ಬೆಮ್ಯೂಲ್ ಅಧ್ಯಕ್ಷ್ ಬಾಲಚಂದ್ರ ಜಾರಕಿಹೊಳಿ. ಗೋಕಾಕ–ನಂದಿನಿ ಹಾಲಿನ ದರವನ್ನು ಫೆ. 21 ರಿಂದ…

Read More

Do you know who is on the Belagavi Corporation membership cancellation list?

The membership of two councilors has been canceled. Additionally, a complaint has been filed with the Regional Commissioner against four corporation councilors. Among them, three are from the BJP and one from the Congress. The complainant has stated that the records have been collected. Belagavi.Currently, there are no signs of the mayoral and deputy mayoral…

Read More
error: Content is protected !!