BJP Corporators Disqualified

Belagavi: BJP Corporators Disqualified Over Alleged Misuse of Power in Municipal Shops Allocation The Regional Commissioner has issued an order canceling the membership of two BJP corporators of the Belagavi City Corporation following allegations that they misused their power to acquire municipal shops in the names of their relatives. Corporators Jayant Jadhav from Ward No….

Read More

ಪಾಲಿಕೆ BJP ನಗರಸೇವಕರಿಬ್ಬರ ಸದಸ್ಯತ್ವ ರದ್ದು..!

ಬೆಳಗಾವಿ.ಅಧಿಕಾರ ದುರುಪಯೋಗ ಪಡಿಸಿಕೊಂಡು ಬೆಳಗಾವಿ ತಿನಿಸು ಕಟ್ಟೆಯಲ್ಲಿ ಸಂಬಂಧಿಕರ ಹೆಸರಿನಲ್ಲಿ ಮಳಿಗೆಗಳನ್ನು ಪಡೆದ ಆರೋಪದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಬಿಜಿಪಿ ನಗರಸೇವಕರಿಬ್ಬರ ಸದಸ್ಯತ್ವವನ್ನು ರದ್ದುಗೊಳಿಸಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ, ವಾರ್ಡ ನಂಬರ 23ರ ನಗರಸೇವಕ ಜಯಂತ ಜಾಧವ ಮತ್ತು ವಾರ್ಡ ನಂಬರ 41 ರ ನಗರಸೇವಕ ಮಂಗೇಶ ಪವಾರ ಅವರ ಸದಸ್ಯತ್ವ ರದ್ದುಗೊಂಡಿದೆ.ಈ ಹಿನ್ನೆಲೆಯಲ್ಲಿ ಇವರು ಕೋರ್ಟಮೆಟ್ಟಿಲು ಹತ್ತುವುದಾಗಿ ಸ್ಪಷ್ಟಪಡಿಸಿದ್ದಾರೆ,ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ್ ಅವರು ಈ ಬಗ್ಗೆ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರು, ಈ…

Read More

ಕುಂದಾನಗರಿಯಲ್ಲಿ ರಾಹುಲ್ ಗೆ ಅದ್ದೂರಿ ಸ್ವಾಗತ

ಕುಂದಾನಗರಿಗೆ ಆಗಮಿಸಿದ ರಾಹುಲ್‌ ಜಾರಕಿಹೊಳಿಗೆ ಅದ್ದೂರಿ ಸ್ವಾಗತ ಬೆಳಗಾವಿ: ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಅವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಇಂದು ಕುಂದಾನಗರಿಗೆ ಆಗಮಿಸಿದ ಅವರಿಗೆ ಕೈ ಕಾರ್ಯಕರ್ತರಿಂದ ಹಾಗೂ ಅವರು ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಕೋರಲಾಯಿತು. ರಾಹುಲ್ ಜಾರಕಿಹೊಳಿ ಅವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಮೊದಲ ಭಾರಿಗೆ ಇಂದು ಕಾಂಗ್ರೆಸ್‌ ಭವನಕ್ಕೆ ಆಗಮಿಸಿದ್ದ ವೇಳೆ ಕಾಂಗ್ರೆಸ್…

Read More

ಅ ನಗರಸೇವಕರಿಬ್ಬರ ಬಗ್ಗೆ ಹೊರಬಿದ್ದ ಆದೇಶವಾದ್ರೂ‌ ಏನು?

ಬೆಳಗಾವಿ. ಬೆಳಗಾವಿ ತಿನಿಸುಕಟ್ಟೆ ವಿವಾದಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ನಗರಸೇವಕರ ಕುರಿತು ಪ್ರಾದೇಶಿಕ‌ ಆಯುಕ್ತರ ಕಚೇರಿಯಿಂದ ಮಹತ್ವದ ಆದಶಶವೊಂದು ಹೊರಬಿದ್ದಿದೆ. ಆದರೆ ಆ ಆದೇಶದಲ್ಲಿ ಏನಿದೆ? ಯಾವ ಯಾವ ಅಂಶಗಳನ್ನು ಉಲ್ಲೇಖಿಸಲಾಗಿದೆ ಎನ್ನುವ ಸಂಗತಿ ಮಾತ್ರ ಹೊರಬಿದ್ದಿಲ್ಲ. ಇದು ಈಗ ಎಲ್ಲೆಡೆ ಚರ್ಚೆಯ ವಸ್ತುವಾಗಿದೆ. ಬಹುತೇಕ ಪತ್ರಕರ್ತರು ಮಹಾನಗರ ಪಾಲಿಕೆ, ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿದರೂ‌ ಆದೇಶ ಪ್ರತಿ ಮಾತ್ರ ಸಿಗುತ್ತಿಲ್ಲ. ಆದರೆ ಆದೇಶ ಪ್ರತಿಯನ್ನು ಪಾಲಿಕೆಯವರೇ ಬಂದು ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಸ್ಪಷ್ಟ…

Read More

ಗ್ರಾಮ ಲೆಕ್ಕಾಧಿಕಾರಿ ಲಂಚಾವತಾರ ದರ್ಶನ..

ಬೆಳಗಾವಿ. ಬೈಲಹೊಂಗಲ ತಾಲೂಕಿನ‌ ಗ್ರಾಮ ಲೆಕ್ಕಾಧಿಕಾರಿಯೊಬ್ಬರ ಲಂಚಬಾಕತನದ ಭಯಂಕರ ಕಥಾನಕ‌ ಇದು ಈ ಲಂಚಬಾಕರನದ ನಾಲ್ಕೈದು ಆಡಿಯೋ ಎರಡು ವಿಡಿಯೋಗಳನ್ನು ನೋಡಿದರೆ, ಕೇಳಿದರೆ ಇಲ್ಲಿ ದುಡ್ಡಿಲ್ಲದಿದ್ದರೆ ಯಾವ ಕೆಲಸವೂ ಆಗಲ್ಲ ಎನ್ನುವುದು ಸ್ಪಷ್ಟ. ಇನ್ನೂ ಸ್ಪಷ್ಟವಾಗಿ ಹೇಳುವುದೆಂದರೆ, ಶಾಸಕರು, ಅಧಿಕಾರಿಗಳಿಗೂ ಹೋಗುತ್ತೆ. ಇದರಲ್ಲಿ ನನ್ನದೇನೂ ಇಲ್ಲ ಎನ್ನುವ ಸಾಚಾತನದ ಮಾತನ್ನು ಆಲಿಸಿದರೆ ಭ್ರಷ್ಟ ವ್ಯವಸ್ಥೆ ಯಾವ ಮಟ್ಟಕ್ಕೆ ಬಂತು ನಿಂತಿದೆ ಎನ್ನುವುದನ್ನು ಊಹಿಸಬಹುದು. ಅಧಿಕಾರಿಗಳು ನಾಲ್ಕು ಗೋಡೆಯ ಮಧ್ಯದಲ್ಲಿ ಕುಳಿತು ಪಾರದರ್ಶಕತೆ ಬಗ್ಗೆ ಮಾತಾಡಿದರೆ ಅಧೀನ ಸಿಬ್ಬಂದಿಗಳು…

Read More

Brahmin conference has seen tremendous success

The state conference has seen tremendous successDavangere: The first state-level conference of the Brahmin community is a reflection of the latent strength and potential within us, said Ashok Haranahalli, President of the All Karnataka Brahmin Samaj (AKBMS). Speaking after inaugurating the ‘Spurthi 2025’ exhibition and sales fair organized by the Davangere Brahmin Society at the…

Read More

ಬ್ರಾಹ್ಮಣ ಸಮಾವೇಶ ಅತ್ಯಂತ‌ ಯಶಸ್ಸು ಕಂಡಿದೆ- ಹಾರನಹಳ್ಳಿ

ರಾಜ್ಯ ಸಮಾವೇಶ ಭಾರೀ ಯಶಸ್ಸು ಕಂಡಿದೆದಾವಣಗೆರೆ: ಬ್ರಾಹ್ಮಣ ಸಮಾಜದ ಮೊದಲ ರಾಜ್ಯಮಟ್ಟದ ಸಮಾವೇಶ ನಮ್ಮಲ್ಲಿರುವ ಸುಪ್ತ ಶಕ್ತಿ, ಸಾಮರ್ಥ್ಯದ ದ್ಯೋತಕ ಆಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಹೇಳಿದರು.ನಗರದ ಶಂಕರ್ ಸಮುದಾಯ ಭವನದಲ್ಲಿ ದಾವಣಗೆರೆ ಬ್ರಾಹ್ಮಣ ಸಮಾಜ ಹಮ್ಮಿಕೊಂಡ ಸ್ಪೂರ್ತಿ 2025 ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಬ್ರಾಹ್ಮಣ ಸಮಾಜವನ್ನು ಎಲ್ಲರೂ ಗೌರವಿಸುತ್ತಾರೆ. ಇಂದಿಗೂ ನಮ್ಮ ಸಮಾಜದ ಬಗ್ಗೆ ಇರುವ ಗೌರವ ಕುಂದಿಲ್ಲ. ಆದರೆ, ನಮ್ಮಲ್ಲಿರುವ…

Read More
error: Content is protected !!