Kunda Nagari or Gunda Nagari?

Blind Justice of the Police: POCSO Case Against the Victim Kundanagari or Gunda Nagari? BelagaviBelagavi, once known as “Kundanagari,” is transforming into “Gunda Nagari.” Here, if a victim approaches the police station seeking justice, they are treated like criminals. In other words, the police in Belagavi have created their own blind law, establishing their own…

Read More

ವಿವಾದಕ್ಕೆ ಮತ್ತೊಂದು ಹೆಸರೇ ಬೆಳಗಾವಿ ಪೊಲೀಸ್.!

ಬೆಳಗಾವಿ.ಗಡಿನಾಡ ಬೆಳಗಾವಿ ಪೊಲೀಸರಿಗೆ ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದು ಕೊಳ್ಳದಿದ್ದರೆ ತಿಂದಿದ್ದು ಕರಗುವುದಿಲ್ಲ.ಸುವರ್ಣ ವಿಧಾನ ಸೌಧದಲ್ಲಿ‌ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ವಿಧಾನ‌ ಪರಿಷತ್ ಸದಸ್ಯ ಸಿ.ಟಿ ರವಿ ನಡುವೆ ನಡೆದ ಮಾತಿನ ಕಾಳಗದಲ್ಲಿ ಬೆಳಗಾವಿ ಪೊಲೀಸ್ ಅಧಿಕಾರಿಗಳು ಯಾರನ್ನೋ ಓಲೈಸಲು ಹೋಗಿ ಎಂತೆಂತಹ ವಿವಾದಗಳನ್ನು ಎಳೆದುಕೊಂಡರು ಎನ್ನುವುದು ಗೊತ್ತಿರುವ ಸಂಗತಿ.ಹಾಗೇ ನೋಡಿದರೆ ಅದರಿಂದ ಪಾಠ ಕಲಿತು ಮುಂದೆ ಯಡವಟ್ಟು ಆಗದಂತೆ ಎಚ್ಚರಿಕೆ ಹೆಜ್ಜೆ ಇಡುವ ಕೆಲಸವನ್ನು ಬೆಳಗಾವಿ ಪೊಲೀಸರು ಮಾಡಬೇಕಿತ್ತು.ಆದರೆ, ಈಗ ಮತ್ಯಾರನ್ನೋ ಓಲೈಸುವ ಭರದಲ್ಲಿ…

Read More

ಇಂದೇ‌ 11.30 ಕ್ಕೆ ಬಾಳೇಕುಂದ್ರಿ ಚಲೋ

ಬೆಳಗಾವಿ. ಕಳೆದ ದಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕ‌ ಮಹಾದೇವ್ ಹುಕ್ಕೇರಿ ಮೇಲೆ ಮರಾಠಿ ಭಾಷಿಕ ಪುಂಡರು ನಡೆಸಿದ ಹಲ್ಲೆಯನ್ನು ಖಂಡಿಸಿ ಕರವೇ ಜಿಲ್ಲಾ ಘಟಕ ಬಾಳೇಕುಂದ್ರಿ ಚಲೋ ಹಮ್ಮಿಕೊಂಡಿದೆ. ಇಂದು ದಿ.‌22 ರಂದು ಬೆಳಗಾವಿಯ ಕಿಲ್ಲಾದಿಂದ ಳೇಕುಂದ್ರಿ

Read More

Belagavi Tension – Black Ink on Maha Driver

Belagavi Tension – Black Ink on Maha Driver Marathi-speaking miscreants provoke Kannada pride in Belagavi. Incident occurs in Minister Hebbalkar’s home constituency. Bus stopped, conductor and driver attacked – Outrage from Kannada organizations. Near Chitradurga, black ink was smeared on a Maha bus and its driver. Despite all this, the minister remains silen Belagavi: Kannada…

Read More

ಬೆಳಗಾವಿ ಕಿಚ್ಚು- ಮಹಾ ಚಾಲಕನಿಗೆ ಮಸಿ

ಬೆಳಗಾವಿ ಕನ್ನಡಿಗರ ಸ್ವಾಭಿಮಾನ ಕೆಣಕಿದ ಕೆಲ ಮರಾಢಿ ಭಾಷಿಕ ಪುಂಡರು. ಸಚಿವೆ ಹೆಬ್ಬಾಳಕರ ತವರು ಗ್ರಾಮೀಣ ಕ್ಷೇತ್ರದಲ್ಲಿ ನಡೆದ ಘಟನೆ ಬಸ್ ಅಡ್ಡಗಟ್ಟಿ ನಿರ್ವಾಹಕ, ಚಾಲಕನ ಮೇಲೆ ಹಲ್ಲೆ, ಕನ್ನಡ ಸಂಘಟನೆಗಳ‌ ಆಕ್ರೋಶ. ಚಿತ್ರದುರ್ಗ ಬಳಿ ಮಹಾ ಬಸ್ಸಿಗೆ ಮತ್ತು ಚಾಲಕನ ಮುಖಕ್ಕೆ ಮಸಿ. ಇಷ್ಟೆಲ್ಲ ಆದರೂ ತುಟಿಪಿಟಕ್ಕೆನ್ನದ ಸಚಿವರು. ಬೆಳಗಾವಿ. ಕನ್ನಡ ಮಾತನಾಡಿದ ಸಾರಿಗೆ ಸಂಸ್ಥೆಯ ನಿರ್ವಾಕನನ್ನ‌ ಥಳಿಸಿದ ಘಟನೆ ಬೆನ್ನ ಹಿಂದೆಯೇ ಕನ್ನಡಿಗರ ಆಕ್ರೋಶ ಮುಗಿಲು ಮುಟ್ಟಿದೆ. ಬೆಳಗಾವಿಯ ಕೆಲ ಮರಾಠಿ‌ ಭಾಷಿಕ ಪುಂಡರು‌…

Read More

ಕನ್ನಡ ಅಂದಿದ್ದಕ್ಕೇ ಕೆಟ್ಟದಾಗಿ ಬೈದು ಬಡಿದೇ ಬಿಟ್ರು..!

ಬೆಳಗಾವಿ. ಅಂತರಾಷ್ಟ್ರೀಯ ಮಾತೃಭಾಷೆಯ ದಿನವೇ ಕನ್ನಡ‌ದಲ್ಲಿ ಮಾತಾಡಿ ಎಂದಿದ್ದ ಸಾರಿಗೆ ಸಂಸ್ಥೆಯ ನಿರ್ವಾಹಕ ನನ್ನು 20 ಜನರಿದ್ದ ಮರಾಠಿ ಭಾಷಿಕರ ಪುಂಡರ ಗುಂಪು ಥಳಿಸಿದ ಘಟನೆ ಇಂದು ನಡೆದಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಪಂತಬಾಳೇಕುಂದ್ರಿ ಗ್ರಾಮದ ಮಧ್ಯೆ ಪುಂಡರು ಬಸ್ ಅಡ್ಡಗಟ್ಡಿ ಈ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಆದರೆ ಸಧ್ಯದ ಬೆಳವಣಿಗೆಯನ್ನು ಗಮನಿಸಿದರೆ ಪೊಲೀಸರು ಪುಂಡರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ಟಿಕೆಟ್ ವಿಷಯದಲ್ಲಿ ಮರಾಠಿಯಲ್ಲಿ…

Read More

ಇಲ್ಲಿದೆ ಮಟಕಾ ಸಾಮ್ರಾಜ್ಯ..!

ಬೆಳಗಾವಿ. ಬೆಳಗಾವಿ ಗ್ರಾಮೀಣ ಪ್ರದಢಶದಲ್ಲಿ ಅಕ್ರಮ‌ ದಂಧೆಕೋರರಿಗೆ ಭಯ ಎನ್ನುವುದೇ ಇಲ್ಲ. ಎಲ್ಲಿ ನೋಡಿದಲ್ಲಿ ಮಟಕಾ, ಜುಗಾರ ಅಡ್ಡೆಗಳು.! ಆದರೆ ಈಗ ಎಚ್ಚೆತ್ತುಕೊಂಡಿರುವ ಪೊಲೀಸರು ಅವುಗಳನ್ನು ಮಟ್ಟ ಹಾಕಲು ರೆಡಿಯಾಗಿದ್ದಾರೆ. ಕಳೆದ ದಿನವಷ್ಟೆ ಗ್ರಾಮೀಣ ಪ್ರದೇಶದ ಅಂಬೇವಾಡಿ ಕ್ರಾಸನ‌ ಹಿಂಡಲಗಾ ಬಳಿಯಿರುವ ಹಾಳು ಬಿದ್ದ ಮನೆಯಂತಿರುವ ಸ್ಥಳದಲ್ಲಿ ಮಟಕಾ ಅಡ್ಡೆಯ ಮೇಲೆ ದಾಳಿ ಮಾಡಿರುವ ಪೊಲೀಸರು ಲಕ್ಷಕ್ಕೂ ಅಧಿಕ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ‌ಶಹಾಪುರ ಪೊಲೀಸರು ಕೂಡ ತಮ್ಮ ವ್ಯಾಪ್ತಿಯಲ್ಲಿ ದಾಳಿ ಮಾಡಿ‌ 950 ರೂ.ವನ್ನು ಜಪ್ತಿ…

Read More

ಬೆಳಗಾವಿಯಲ್ಲಿ 1050 ರೌಡಿಗಳು..!

ಖಡಕ್ ಎಚ್ಚರಿಕೆ ಕೊಟ್ಟ ಡಿಸಿಪಿ ರೋಹನ್. ಬೆಳಗಾವಿಯಲ್ಲಿ 1050 ರೌಡಿಗಳು..! ಎಂಇಎಸ್ ನವರ ಮುಖಕ್ಕೆ ಮಸಿಬಳಿದವರ ಮೇಲೂ ರೌಡಿಶೀಟರ್ ಕೇಸ್ ಬೆಳಗಾವಿ.ಕುಂದಾನಗರಿ ಎಂದೇ ಹೆಸರಾದ ಗಡಿನಾಡ ಬೆಳಗಾವಿ ನಗರವೊಂದರಲ್ಲಿಯೇ ಬರೊಬ್ಬರಿ 1050 ಜನ ರೌಡಿಶೀಟರಗಳಿದ್ದಾರೆ. ಕೆಲವೊಂದು ವ್ಯಯಕ್ತಿಕ ಘಟನೆಗಳಲ್ಲಿ ಹೊಡೆದಾಡಿಕೊಂಡವರನ್ನು ರೌಡಿಶೀಟರ ಪಟ್ಟಿಗೆ ಸೇರಿಸಲಾಗಿದೆ. ಅಚ್ಚರಿ ಸಂಗತಿ ಎಂದರೆ, ಇದರಲ್ಲಿ ಕೆಲವರು ಎರಡೂ ಭಾಷೆಯ ಹೋರಾಟಗಾರರೂ ಇದ್ದಾರೆ.ಬೆಳಗಾವಿ ಖಡೇಬಜಾರ ಉಪವಿಭಾಗ ಠಾಣೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರೌಡಿಶೀಟರಗಳನ್ನು ಇಂದು ಒಂದೆಡೆ ಸೇರಿಸಿ ಖಡಕ್ ಎಚ್ಚರಿಕೆ ಕೊಡುವ ಕೆಲಸವನ್ನು…

Read More

1050 Rowdies in Belagavi!

DCP Rohan Jagadish warns rowdy sheeters to mend their ways Belagavi, known as the Kundanagari of the border region, has a staggering 1,050 individuals listed as rowdies in the city alone. Some of these individuals have been included in the rowdy sheet list due to their involvement in personal altercations. Surprisingly, some of them are…

Read More
error: Content is protected !!