ಕೊಟ್ಟ ಮಾತಿಗೆ ತಪ್ಪದ ಜಾರಕಿಹೊಳಿ ಸಹೋದರರು…!

ಕೊಟ್ಟ ಮಾತಿಗೆ ತಪ್ಪದ ಜಾರಕಿಹೊಳಿ ಸಹೋದರರು..! E belagavi ವಿಶೇಷ ವರದಿ ಬೆಳಗಾವಿ:ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸುತ್ತ ರಾಜಕೀಯ ತೀವ್ರತೆ ಶಿಖರ ತಲುಪಿದ್ದರೂ, ಅಂತಿಮ ಕ್ಷಣದಲ್ಲಿ ಎಲ್ಲರ ಗಮನ ಸೆಳೆದವರು ಜಾರಕಿಹೊಳಿ ಸಹೋದರರು. ! ಚುನಾವಣೆಯ ಮುನ್ನ ಬಾಲಚಂದ್ರ ಜಾರಕಿಹೊಳಿ ಅವರು “ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂದು ಹೇಳಿದ್ದರು. ಅದಕ್ಕೆ ಸಚಿವ ಸತೀಶ ಜಾರಕಿಹೊಳಿ ಸಹ ಸಹಮತ ವ್ಯಕ್ತಪಡಿಸಿದ್ದರು. ಆದರೆ ಆಗ ಕೆಲವರು ಇವರ ಹೇಳಿಕೆಯನ್ನು ರಾಜಕೀಯ ಸ್ಟಂಟ್ ಎಂದು ವ್ಯಂಗ್ಯವಾಡಿದ್ದರು….

Read More

ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ- ಡಾ.ಭೀಮಶಿ ಜಾರಕಿಹೊಳಿ

ಬೆಳಗಾವಿಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ಧಿ ನಮ್ಮ ಪ್ರಮುಖ ಗುರಿಯಾಗಿದ್ದು, ಅದರ ಭಾಗವಾಗಿ ಗುಂಪು ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿ ಹೇಳಿದರು.ನಗರದ ವಾರ್ತಾ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025028ನೇ ಸಾಲಿನ ಜಿಲ್ಲಾ ಘಟಕದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಚುನಾವಣಾಧಿಕಾರಿಯಿಂದ ಪ್ರಮಾಣ ಪತ್ರ ಸ್ವೀಕರಿಸಿ ಅವರು ಮಾತನಾಡಿದರು. ಪತ್ರಕರ್ತರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಈ ಯೋಜನೆಯನ್ನು ಶೀಘ್ರದಲ್ಲೇ…

Read More

DCC ಗೆ ಲಿಂಗಾಯತರೇ ಅಧ್ಯಕ್ಷರು…!

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ : ಜಾರಕಿಹೊಳಿ ಬಣದ ಸಂಪೂರ್ಣ ಹಿಡಿತ!ಜೊಲ್ಲೆ, ದೊಡ್ಡಗೌಡ್ರ, ಕುಲಗೋಡೆ ಸ್ಪರ್ಧೆಯ ಹಾಟ್‌ಸೀಟ್‌ನಲ್ಲಿಸಚಿವ ಸತೀಶ್ ಜಾರಕಿಹೊಳಿ ‘ಅಂಪೈರ್’ ಪಾತ್ರದಲ್ಲಿಇಂದು ರಾತ್ರಿ ಅಂತಿಮ ಪಟ್ಟಿಗೆ ಮೊಹರು ಬಿದ್ದೇ ಬಿದ್ದು! ಬೆಳಗಾವಿ:ಜಿಲ್ಲೆಯ ಸಹಕಾರ ವಲಯದ ಶಕ್ತಿ ಪರೀಕ್ಷೆಯಾಗಿ ಮಾರ್ಪಟ್ಟಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ) ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ನಾಳೆ (ಸೋಮವಾರ) ಜರುಗಲಿದ್ದು, ಜಾರಕಿಹೊಳಿ ಬಣ ಈಗಾಗಲೇ ಪೂರ್ತಿಯಾಗಿ ಹಿಡಿತ ಸಾಧಿಸಿದೆ ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದೆ. ಶನಿವಾರ ರಾತ್ರಿ ಬೆಳಗಾವಿಯ ಖಾಸಗಿ…

Read More

Gurlapur Shook the Government!”

The ten-day sugarcane protest that rattled the entire state Belagavi: The small junction of Gurlapur Cross in Moodalagi taluk has now become a headline on Karnataka’s political map. The ten-day-long “sweet struggle” of sugarcane farmers shook the very nerves of the state government. No one had imagined that the farmers’ voice would echo this powerfully….

Read More

ಹತ್ತು ದಿನಗಳ ಕಬ್ಬು ಹೋರಾಟ ರಾಜ್ಯವನ್ನೇ ಕದಡಿದ ಕಥೆ

“ಗುರ್ಲಾಪುರದಿಂದ ಸರ್ಕಾರ ನಡುಗಿತು!”ಹತ್ತು ದಿನಗಳ ಕಬ್ಬು ಹೋರಾಟ ರಾಜ್ಯವನ್ನೇ ಕದಡಿದ ಕಥೆ ಬೆಳಗಾವಿ: ಮೂಡಲಗಿ ತಾಲೂಕಿನ ಚಿಕ್ಕದಾದ ಗುರ್ಲಾಪುರ ಕ್ರಾಸ್ ಈಗ ರಾಜ್ಯದ ರಾಜಕೀಯ ನಕ್ಷೆಯಲ್ಲಿ ಅತಿದೊಡ್ಡ ಶೀರ್ಷಿಕೆಯಾಗಿದೆ. ಹತ್ತು ದಿನಗಳ ಕಾಲ ಕಬ್ಬಿನ ಸಿಹಿಯ ಹೋರಾಟ ರಾಜ್ಯ ಸರ್ಕಾರದ ನರನಾಡಿ ಕಂಪಿಸುವ ಮಟ್ಟಕ್ಕೆ ತಲುಪಿತು. ರೈತರ ಧ್ವನಿ ಇಷ್ಟು ಗಟ್ಟಿಯಾಗಿ ಮೊಳಗುತ್ತದೆ ಎಂದು ಯಾರೂ ಊಹಿಸಲಿಲ್ಲ. ಗುರ್ಲಾಪುರದ ಹೋರಾಟ ಹೇಗೆ ಹುಟ್ಟಿತು? ಕಬ್ಬಿಗೆ ₹3,500 ದರ ನೀಡಬೇಕು ಎಂಬ ಸರಳ ಆಗ್ರಹದಿಂದ ಪ್ರಾರಂಭವಾದ ಹೋರಾಟ, ದಿನಗಳು…

Read More

ಫುಟಬಾಲ್ ಸಂಘದಲ್ಲಿ ಅವ್ಯವಹಾರ- ದೂರು

ಬೆಳಗಾವಿ:ಜಿಲ್ಲಾ ಫುಟ್‌ಬಾಲ್ ಸಂಘದಲ್ಲಿ ಭಾರೀ ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಸ್ಥಳೀಯ ಫುಟ್‌ಬಾಲ್ ಕ್ಲಬ್‌ಗಳು, ಆಟಗಾರರು ಹಾಗೂ ಗುರುವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರು ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭಿಸಿ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಮನವಿ ಪತ್ರವನ್ನು ಸಲ್ಲಿಸಿದರು. ಜಿಲ್ಲಾ ಸಂಘಕ್ಕೆ ಹೊಸ ಚುನಾವಣೆಯನ್ನು ತಕ್ಷಣ ನಡೆಸುವಂತೆ ಆಗ್ರಹಿಸಿದರು.ಚೌಗಲೆ ಫುಟ್‌ಬಾಲ್ ಕ್ಲಬ್‌ನ ಕಾರ್ಯದರ್ಶಿ ಪ್ರಮೇಯ್ ಶೆಟ್ಟಿ ಮಾತನಾಡಿ, “ಬೆಳಗಾವಿ ಜಿಲ್ಲಾ ಫುಟ್‌ಬಾಲ್ ಸಂಘದ ಅಧ್ಯಕ್ಷರು ಹಣಕಾಸು ಅವ್ಯವಹಾರದಲ್ಲಿ ತೊಡಗಿದ್ದಾರೆ. ರಾಜ್ಯ ಫುಟ್‌ಬಾಲ್ ಸಂಘವು ಈಗಾಗಲೇ…

Read More

ಎಫ್ಆರ್‌ಪಿ ನಿಗದಿ ಕೇಂದ್ರ ಸರ್ಕಾರದ ಕೈಯಲ್ಲಿದೆ..!

ಕಬ್ಬು ಹೋರಾಟದ ಹಿನ್ನಲೆಯಲ್ಲಿ ಸಚಿವ ಶಿವಾನಂದ ಪಾಟೀಲ ಬೆಳಗಾವಿಗೆ. ನಾಳೆ 7 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ರೈತರಿಗೆ ನೆರವು ನೀಡಲು ರಾಜ್ಯ ಸರ್ಕಾರ ಬದ್ಧ ಗುರ್ಲಾಪುರ ಹೋರಾಟ ಸ್ಥಳಕ್ಕೆ ಸಚಿವ ಶಿವಾನಂದ ಪಾಟೀಲ ಭೆಟ್ಟಿ ಎಫ್ಆರ್‌ಪಿ ನಿಗದಿ ಕೇಂದ್ರ ಸರ್ಕಾರದ ಕೈಯಲ್ಲಿದೆ ಪ್ರಹ್ಲಾದ ಜೋಶಿಯ ಮೌನದ ಬಗ್ಗೆ ಸಚಿವ ಪಾಟೀಲ ಅಸಮಾಧಾನ ರೈತರ ಹೋರಾಟಕ್ಕೆ ಶಕ್ತಿ ತುಂಬುತ್ತೇವೆ, ಶಾಂತಿಯುತ ಪರಿಹಾರಕ್ಕಾಗಿ ಪ್ರಯತ್ನ ಬೆಳಗಾವಿ:ಕಬ್ಬು ಬೆಲೆ ಹೆಚ್ಚಳಕ್ಕಾಗಿ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ…

Read More

ಬೆಳಗಾವಿಗೆ ಓಡೋಡಿ ಬಂದ ಸಕ್ಕರೆ ಸಚಿವ

ಕಬ್ಬು ಹೋರಾಟದ ಹಿನ್ನೆಲೆಯಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲರ ತುರ್ತು ಬೆಳಗಾವಿ ಭೇಟಿಗೌಪ್ಯ ಸಭೆ – ಸಿಎಂ ನಿರ್ದೇಶನ ಮೇರೆಗೆ ನಡೆದ ತುರ್ತು ಕ್ರಮ ಬೆಳಗಾವಿ:ಕಬ್ಬು ಬೆಲೆ ಹೆಚ್ಚಳಕ್ಕಾಗಿ ರೈತರು ನಡೆಸುತ್ತಿರುವ ತೀವ್ರ ಹೋರಾಟದ ಹಿನ್ನೆಲೆ ರಾಜ್ಯ ಸರ್ಕಾರ ಅಂತಿಮವಾಗಿ ಎಚ್ಚರಗೊಂಡಿದೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಇಂದು ಹುಬ್ಬಳ್ಳಿಯಿಂದ ತುರ್ತುವಾಗಿ ಬೆಳಗಾವಿಗೆ ದೌಡಾಯಿಸಿ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ದಿಢೀರ್ ಸಭೆ ನಡೆಸಿದರು.ಸಿಎಂ ಸಿದ್ದರಾಮಯ್ಯ ಅವರ ನೇರ ನಿರ್ದೇಶನ ಮೇರೆಗೆ ಸಚಿವ ಪಾಟೀಲ ಅವರು ಬೆಳಗಾವಿಗೆ…

Read More

Karnataka Leading the Way Towards Continuous Water Supply

Karnataka Leading the Way Towards Continuous Water Supply Sustainable Water – A Model Experiment by the State Belagavi:India is steadily but firmly moving towards achieving a sustainable and continuous water supply system, said Rajesh Advani, representative of the World Bank. He was speaking to residents after inspecting the ongoing 24×7 water supply project in Chidambara…

Read More

ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಸುದ್ದಿ ತಿಳಿದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ವೈದ್ಯಾಧಿಕಾರಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸೂಚಿಸಿದರು.ಈ ವೇಳೆ ಸಂಸದೆಗೆ ಮಾಹಿತಿ ನೀಡಿದ ವೈದ್ಯರು ಏಲ್ಲ ಮಕ್ಕಳಿಗೂ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು. ಈ ವೇಳೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಮಾತನಾಡಿ, ಇಂತಹ ಘಟನೆ ಮರುಕಳಿಸದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು….

Read More
error: Content is protected !!