Headlines

ಬೆಳಗಾವಿ ಟಿವಿ ಮಿಡಿಯಾಗೆ ನೂತನ ಪದಾಧಿಕಾರಿಗಳು

ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ ಬೆಳಗಾವಿ- ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್‌ಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಸಂಬಂಧ ಮಂಗಳವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಂಘದ ಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ಮುಂದಿನ ಅವಧಿಗೆ ಸಂಘದ ನೂತನ ಅಧ್ಯಕ್ಷರಾಗಿ ನ್ಯೂಸ್ 18 ಕನ್ನಡದ ಹಿರಿಯ ವರದಿಗಾರ ಚಂದ್ರಕಾಂತ ಸುಗಂಧಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ…

Read More

ಪೋಕ್ಸೊದಲ್ಲಿ ಪೊಲೀಸ್ ಲೋಪ… ಆದರೆ ಶಿಕ್ಷೆ ಮಾತ್ರ ತಣ್ಣಗೆ!

e belagavi Special Report ಪೋಕ್ಸೊ ಪ್ರಕರಣದಲ್ಲಿ ಕರ್ತವ್ಯ ಲೋಪ ಸಾಬೀತಾದ ಪೊಲೀಸರಿಗೆ ಕಠಿಣ ಶಿಕ್ಷೆ ಬದಲು ಸಣ್ಣ ಎಚ್ಚರಿಕೆ – ಪೊಲೀಸ್ ಆಯುಕ್ತರ ನಡೆ ಭಾರೀ ವಿವಾದಕ್ಕೆ ಕಾರಣ ಹೈಕೋರ್ಟ್‌ಗೆ ತಪ್ಪಿತಸ್ಥರೆಂದು ವರದಿ ಕೊಟ್ಟ ಮೇಲೂ, ಎಪಿಎಂಸಿ ಠಾಣೆ ಅಧಿಕಾರಿಗಳಿಗೆ ರೂಲ್–7 ಮಾತ್ರ – ಮಕ್ಕಳ ನ್ಯಾಯವೇ ಪ್ರಶ್ನಾರ್ಥಕ ಹೈಕೋರ್ಟ್‌ಗೆ ತಪ್ಪಿತಸ್ಥರೆಂದು ವರದಿ ಸಲ್ಲಿಸಿದ ನಂತರವೂ ಸಿಪಿಐ–ಪಿಎಸ್ಐಗಳ ಮೇಲೆ ಕಠಿಣ ಕ್ರಮ ಇಲ್ಲ – ಬೆಳಗಾವಿ | ನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ…

Read More

ಪೂರ್ವಯೋಜಿತ ದಾಳಿ, ದ್ವೇಷ, ಗಣಿ ನೆರೆಳು?

ಮೃನಾಲ್ ಹೆಬ್ಬಾಳ್ಕರ್ ಚಾಲಕನ ಮೇಲಿನ ಚೂರಿ ಇರಿತದ ಹಿಂದೆ ಅಡಗಿರುವ ಆಳದ ಆಟ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ಚಾಲಕನ ಮೇಲೆ ನಡು ರಸ್ತೆಯಲ್ಲಿ ಹಲ್ಲೆ – ಕಾಂಟ್ರಾಕ್ಟ್ ಅಟ್ಯಾಕ್ ಶಂಕೆ. ಈ ಚೂರಿ ಕೇವಲ ದೇಹಕ್ಕೆ ಅಲ್ಲ… ಸಂದೇಶ ಕೊಟ್ಟಿದ್ದು ಯಾರಿಗೆ? ಸಚಿವೆ ಪುತ್ರನ ಚಾಲಕನ ಮೇಲೆ ಜನನಿಬಿಡ ರಸ್ತೆಯಲ್ಲಿ ಚೂರಿ ಇರಿತ – ಹಲವು ಆಯಾಮಗಳಲ್ಲಿ ತನಿಖೆ ಇ ಬೆಳಗಾವಿ ವಿಶೇಷಬೆಳಗಾವಿ:ಕ್ಲಬ್ ರಸ್ತೆಯ ಜನನಿಬಿಡ ಪ್ರದೇಶದಲ್ಲಿ ನಡೆದ ಸಚಿವೆ ಹೆಬ್ಬಾಳಕರ ಪುತ್ರ ಮೃನಾಲ್…

Read More
error: Content is protected !!