Headlines

ಸಿಎಂ ಆದೇಶಕ್ಕೆ ಡಿಸಿಎಂ ಕೌಂಟರ್!

ಅಂಗನವಾಡಿ ವರ್ಗಾವಣೆಯಲ್ಲಿ ಸರ್ಕಾರವೇ ಎರಡು ಭಾಗ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲೇ ‘ಡ್ಯುಯಲ್ ಪವರ್’. ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಡುವಿನ ಅಧಿಕಾರ ಸಂಘರ್ಷ ಇದೀಗ ರಾಜಕೀಯ ವೇದಿಕೆಗಳನ್ನು ಮೀರಿ ಸರ್ಕಾರದ ಆಡಳಿತ ಯಂತ್ರದೊಳಗೆ ನುಗ್ಗಿದೆ. ಮುಖ್ಯಮಂತ್ರಿ ನೀಡಿದ ಲಿಖಿತ ಆದೇಶವನ್ನೇ ಇಲಾಖೆಯೊಳಗೆ ಡೋಂಟಕೇರ್ ಮಾಡುವ ಹಂತಕ್ಕೆ ಈ ಸಂಘರ್ಷ ತಲುಪಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿಯ ವರ್ಗಾವಣೆ ಪ್ರಕರಣ ಇದಕ್ಕೆ ಅತ್ಯಂತ ಸ್ಪಷ್ಟ ಸಾಕ್ಷಿಯಾಗಿದೆ. ಕೈ ಶಾಸಕ ಶಿವಣ್ಣ ಅವರ…

Read More

ಖತರನಾಕ್ ಕಳ್ಳನ‌ ಬಂಧನ

ಬೆಳಗಾವಿ .ತಿಲಕವಾಡಿ ಹಾಗೂ ಉದ್ಯಮಭಾಗ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಣಿ ಮನೆಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಬೆಳಗಾವಿ ನಗರ ಪೊಲೀಸರು ಅಂತರರಾಜ್ಯ ಕಳ್ಳನನ್ನು ಬಂಧಿಸಿ ಸುಮಾರು ₹13.5 ಲಕ್ಷ ಮೌಲ್ಯದ ಬಂಗಾರಾಭರಣ, ವಾಹನ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದ ಎರಡು ಮನೆಗಳು ಮತ್ತು ಉದ್ಯಮಭಾಗ ಠಾಣಾ ವ್ಯಾಪ್ತಿಯ ಚಿದಂಬರ ನಗರದ ಒಂದು ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಹೈದರಾಬಾದ್ ಮೂಲದ ಜಮಶೇದಖಾನ್ ಖಲೀಲಖಾನ್ (41) ಎಂಬಾತನನ್ನು ಬಂಧಿಸಲಾಗಿದೆ. ಆತ ಪ್ರಸ್ತುತ ಗೋವಾದ…

Read More
error: Content is protected !!