Headlines

ನವಜಾತ ಶಿಶುವಿನ ಕೈಯಲ್ಲಿ ಸೈನಿಕನ ಅಂತ್ಯಸಂಸ್ಕಾರ..!

ಕಣ್ಣು ತೆಗೆಯುವ ಮುನ್ನವೇ ತಂದೆಯನ್ನು ಕಳೆದುಕೊಂಡ ಮಗು… ನವಜಾತ ಶಿಶುವಿನ ಕೈಯಲ್ಲಿ ಸೈನಿಕನ ಅಂತ್ಯಸಂಸ್ಕಾರ** ಗರ್ಭಿಣಿ ಪತ್ನಿ ಹೆರಿಗೆ ಕೊಠಡಿಯಲ್ಲಿ – ಗಂಡ ಚಿತೆಯಲ್ಲಿ; ಸಾತಾರಾದಲ್ಲಿ ಕರುಳು ಕಿತ್ತುಹೋಗುವ ದೃಶ್ಯ. ಸಾತಾರಾ (ಮಹಾರಾಷ್ಟ್ರ):ರಜೆ ಮೇಲೆ ಮನೆಗೆ ಬಂದಿದ್ದ ಭಾರತೀಯ ಸೇನೆಯ ಯೋಧ ಪ್ರಮೋದ್ ಜಾಧವ್ ಅವರ ಬದುಕು ಒಂದು ಕ್ಷಣದಲ್ಲಿ ರಸ್ತೆಯ ಮೇಲೆಯೇ ಮುಗಿದು ಹೋಯಿತು. ಆದರೆ ಅವರ ಬದುಕಿನ ಮುಂದುವರಿದ ಅಧ್ಯಾಯ… ಆಸ್ಪತ್ರೆಯ ಹೆರಿಗೆ ಕೊಠಡಿಯಲ್ಲಿ ಬರೆಯಲ್ಪಟ್ಟಿತು.ಸಾತಾರಾ ಜಿಲ್ಲೆಯ ಪಾರ್ಲಿ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ…

Read More

ಎರಡು ಪರ್ಸೆಂಟ್ ಅನುದಾನಕ್ಕೆ ದಕ್ಷಿಣ ಕ್ಷೇತ್ರ ಅನಾಥವೇ?”

ಶಾಸಕ ಅಭಯ ಪಾಟೀಲರಿಂದ ಪಾಲಿಕೆ ಅಧಿಕಾರಿಗಳ ಮೇಲೆ ಗುಡುಗು** 45 ಕೋಟಿ ಯುಜಿಡಿ ಯೋಜನೆಯಲ್ಲಿ ದಕ್ಷಿಣಕ್ಕೆ ಕೇವಲ 5 ಕೋಟಿ – ಸಭೆಯಲ್ಲಿ ಸಿಡಿಲು ಸಿಡಿದ ಶಾಸಕ ಬೆಳಗಾವಿ:ಮಹಾನಗರ ಪಾಲಿಕೆಯ ಒಳಚರಂಡಿ (ಯುಜಿಡಿ) ಕಾಮಗಾರಿಗಳ ಅನುದಾನ ಹಂಚಿಕೆಯಲ್ಲಿ ನಡೆಯುತ್ತಿರುವ ತೀವ್ರ ಅನ್ಯಾಯವನ್ನು ಪ್ರಶ್ನಿಸಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಪಾಲಿಕೆ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸಿಡಿಲಿನಂತೆ ಗುಡುಗಿದರು.“ನನ್ನ ದಕ್ಷಿಣ ಕ್ಷೇತ್ರಕ್ಕೆ ಕೇವಲ ಎರಡು ಪರ್ಸೆಂಟ್ ಅನುದಾನವೇ? ಇದು ಯಾವ ನ್ಯಾಯ? ಯಾರ ಮಾತು ಕೇಳಿ…

Read More

ನೀವು ನಾಯಿ ಬಿಟ್ರೆ ನಾವು ಕಸ ಹಾಕ್ತೇವೆ..!

ಪಾಲಿಕೆಗೆ ಬಾಗೇವಾಡಿ ರೈತರ ಅಂತಿಮ ಎಚ್ಚರಿಕೆ ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೇ ಮಲ್ಲಪ್ಪನ ಗುಡ್ಡದಲ್ಲಿ ನಾಯಿ ಶೆಡ್, ನೂರಾರು ಬೀದಿ ನಾಯಿಗಳಿಂದ ರೈತರು ಭಯಭೀತ ಬೆಳಗಾವಿ:ಬೆಳಗಾವಿಯ ಬೀದಿ ನಾಯಿಗಳ ಹೊರೆ ಈಗ ಗ್ರಾಮೀಣ ಪ್ರದೇಶದ ಮೇಲೆ ಎಸೆಯಲಾಗಿದೆ.ಹಿರೇಬಾಗೇವಾಡಿಯ ಮಲ್ಲಪ್ಪನ ಗುಡ್ಡದಲ್ಲಿ, ಗ್ರಾಮ ಪಂಚಾಯಿತಿಯ ಪೂರ್ವಾನುಮತಿ ಇಲ್ಲದೆ ನಾಯಿ ಶೆಡ್ ನಿರ್ಮಿಸಿ, ನಗರದಿಂದ ಬೀದಿ ನಾಯಿಗಳನ್ನು ತಂದು ಬಿಡುವ ಪಾಲಿಕೆ ಕ್ರಮದ ವಿರುದ್ಧ ಗ್ರಾಮಸ್ಥರು ಸಿಡಿದಿದ್ದಾರೆ.ನೀವು ನಾಯಿಗಳನ್ನು ನಮ್ಮ ಹೊಲಗಳ ಬಳಿ ಬಿಡುವುದಾದರೆ ನಾವು ಬಾಗೇವಾಡಿಯ ಕಸವನ್ನು ಬೆಳಗಾವಿ…

Read More

ನೈಜ ಸುದ್ದಿಗಳೇ ಸಮಾಜದ ದಿಕ್ಕು

ಪತ್ರಕರ್ತರಿಗೆ ಶಾಸಕ ಆಸೀಫ್ ಸೇಠ್ ಕರೆ ಉತ್ತರ ಕರ್ನಾಟಕದ ಮಾಧ್ಯಮ ಶಕ್ತಿಗೆ ಬೆಳಗಾವಿಯಲ್ಲಿ ಗೌರವದ ವೇದಿಕೆ. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಪತ್ರಕರ್ತರಿಗೆ ಭವ್ಯ ಅಭಿನಂದನೆ. ಸತ್ಯ, ನೈಜತೆ ಮತ್ತು ಸಾಮಾಜಿಕ ಜವಾಬ್ದಾರಿಗೆ ಮತ್ತೆ ಒತ್ತು ಪತ್ರಿಕೋದ್ಯಮದ ಮೌಲ್ಯಗಳನ್ನು ಸ್ಮರಿಸಿದ ಪ್ರಶಸ್ತಿ ಸಮಾರಂಭ ಉತ್ತರ ಕರ್ನಾಟಕದ ಧ್ವನಿಗೆ ರಾಜ್ಯಮಟ್ಟದ ಗುರುತಿನ ಕ್ಷಣ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಉತ್ತರ ಕನರ್ಾಟಕದ ಪತ್ರಕರ್ತರಿಗೆ ಬೆಳಗಾವಿಯಲ್ಲಿ ಸನ್ಮಾನ. ಬೆಳಗಾವಿ:ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಮಾತ್ರವಲ್ಲ, ಸಮಾಜದ ಅಂತಃಕರಣವೂ ಹೌದು. ನೈಜತೆ,…

Read More
error: Content is protected !!