Headlines

ಅಭಯ ಪಾಟೀಲರ ಹಠವೇ ಗೆಲುವಿನ ಹಾದಿ – ಪವಾರ್–ಜಾಧವ್ ಅನರ್ಹತೆ ರದ್ದು.

ಖಾವು ಕಟ್ಟಾ ಪ್ರಕರಣದಲ್ಲಿ ಸತ್ಯಕ್ಕೆ ಜಯ. ಬೆಳಗಾವಿ,ಖಾವು ಕಟ್ಟಾ ಅಂಗಡಿ ಹಂಚಿಕೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ಮಹತ್ವದ ತೀರ್ಪಿನಿಂದ ಸತ್ಯಕ್ಕೆ ಕಾನೂನು ಮುದ್ರೆ ಬಿದ್ದಿದೆ. ನಗರಸೇವಕರಾದ ಮಂಗೇಶ ಪವಾರ್ ಮತ್ತು ಜಯಂತ ಜಾಧವ್ ಅವರನ್ನು ಅನರ್ಹಗೊಳಿಸಿದ್ದ ಆದೇಶವನ್ನು ರದ್ದುಪಡಿಸಿರುವ ನ್ಯಾಯಾಲಯದ ನಿರ್ಣಯ, ಈ ಹೋರಾಟದ ಹಿಂದೆ ನಿಂತಿದ್ದ ಶಾಸಕ ಅಭಯ ಪಾಟೀಲರ ಹಠ ಮತ್ತು ದೃಢ ನಿಲುವಿಗೆ ದೊರೆತ ನೈತಿಕ ಜಯವಾಗಿಯೇ ಕಾಣುತ್ತಿದೆ. ಅನರ್ಹತೆಯ ರಾಜಕೀಯಕ್ಕೆ ಬ್ರೇಕ್..2020ರಲ್ಲಿ ನಡೆದ ಖಾವು ಕಟ್ಟಾ ಅಂಗಡಿಗಳ ಹರಾಜು…

Read More

ಸಾಕ್ಷ್ಯ ಕೊಡದಿದ್ದರೆ ಮಾನನಷ್ಟ ಮೊಕದ್ದಮೆ’

ಬೆಳಗಾವಿ ಪಾಲಿಕೆಯಲ್ಲಿ ದಾಖಲೆಗಳ ಯುದ್ಧ ! ಸಾಕ್ಷ್ಯ ಕೊಡದಿದ್ದರೆ ಮಾನನಷ್ಟ ಮೊಕದ್ದಮೆ’ಬೆಳಗಾವಿ. ನಗರಸೇವಕರ ಆರೋಪಗಳಿಗೆ 7 ದಿನಗಳ ಗಡುವು – ಮಾನನಷ್ಟ ಮೊಕದ್ದಮೆ ಎಚ್ಚರಿಕೆ. ಪರಿಷತ್ ಸಭೆಯಲ್ಲಿ ರವಿ ಧೋತ್ರೆ ಮಾಡಿದ ಗಂಭೀರ ಆರೋಪಗಳು ಪಾಲಿಕೆಯನ್ನು ಬೆಚ್ಚಿಬೀಳಿಸಿವೆ. ವಿರೇಶ ಗದಗಿನರನ್ನು ಮರಳಿ ನೇಮಕ ಮಾಡಿದರೇ? ದಾಖಲೆ ಕೊಡಿ ಎಂದು ಉಪ ಆಯುಕ್ತರ ನೇರ ಸವಾಲು. ಇ–ಆಸ್ತಿ ತಿರಸ್ಕಾರ ವಿವಾದ‘ಅವರ ವಾರ್ಡ್‌ನ ಅರ್ಜಿ ಅಲ್ಲ, ದಾಖಲೆ ಅಪೂರ್ಣ’ – ಉಪ ಆಯುಕ್ತರ ಸ್ಪಷ್ಟನೆ. ಬೆಳಗಾವಿ ಗಡಿನಾಡ ಬೆಳಗಾವಿ ಮಹಾನಗರ…

Read More
error: Content is protected !!