ಅಭಯ ಪಾಟೀಲರ ಹಠವೇ ಗೆಲುವಿನ ಹಾದಿ – ಪವಾರ್–ಜಾಧವ್ ಅನರ್ಹತೆ ರದ್ದು.
ಖಾವು ಕಟ್ಟಾ ಪ್ರಕರಣದಲ್ಲಿ ಸತ್ಯಕ್ಕೆ ಜಯ. ಬೆಳಗಾವಿ,ಖಾವು ಕಟ್ಟಾ ಅಂಗಡಿ ಹಂಚಿಕೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ಮಹತ್ವದ ತೀರ್ಪಿನಿಂದ ಸತ್ಯಕ್ಕೆ ಕಾನೂನು ಮುದ್ರೆ ಬಿದ್ದಿದೆ. ನಗರಸೇವಕರಾದ ಮಂಗೇಶ ಪವಾರ್ ಮತ್ತು ಜಯಂತ ಜಾಧವ್ ಅವರನ್ನು ಅನರ್ಹಗೊಳಿಸಿದ್ದ ಆದೇಶವನ್ನು ರದ್ದುಪಡಿಸಿರುವ ನ್ಯಾಯಾಲಯದ ನಿರ್ಣಯ, ಈ ಹೋರಾಟದ ಹಿಂದೆ ನಿಂತಿದ್ದ ಶಾಸಕ ಅಭಯ ಪಾಟೀಲರ ಹಠ ಮತ್ತು ದೃಢ ನಿಲುವಿಗೆ ದೊರೆತ ನೈತಿಕ ಜಯವಾಗಿಯೇ ಕಾಣುತ್ತಿದೆ. ಅನರ್ಹತೆಯ ರಾಜಕೀಯಕ್ಕೆ ಬ್ರೇಕ್..2020ರಲ್ಲಿ ನಡೆದ ಖಾವು ಕಟ್ಟಾ ಅಂಗಡಿಗಳ ಹರಾಜು…

