ಏಸೀಲಿ ಸಭೆ ಬೇಡ – ಹೊಲದಲ್ಲೇ ತೀರ್ಮಾನ!”
ಹಿರೇಬಾಗೇವಾಡಿ ರೈತರ ಐತಿಹಾಸಿಕ ಘೋಷಣೆ: RCU ರಸ್ತೆ ವಿರುದ್ಧ ಕಠಿಣ ನಿಲುವು ಬೆಳಗಾವಿ:ಹಿರೇಬಾಗೇವಾಡಿ ರೈತರು ಮತ್ತೊಮ್ಮೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ (RCU) ವಿರುದ್ಧ ಸಿಡಿದೆದ್ದಿದ್ದಾರೆ. ಗುಡ್ಡದ ಮಲ್ಲಪ್ಪನ ಜಾಗೆಯ ಮೂಲಕ ವಿವಿಗೆ ಹೋಗುವ ರಸ್ತೆ ನಿರ್ಮಾಣದಲ್ಲಿ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ, ರೈತರು ಅಭೂತಪೂರ್ವ ತೀರ್ಮಾನ ಕೈಗೊಂಡಿದ್ದಾರೆ . ನಮ್ಮ ಭೂಮಿಯ ವಿಚಾರ ಏಸಿ ಕೊಠಡಿಯಲ್ಲಿ ಅಲ್ಲ, ನಮ್ಮ ಹೊಲದ ಮಧ್ಯೆ ತೀರ್ಮಾನವಾಗಬೇಕು.ರೈತರ ಯಾವುದೇ ಪೂರ್ವಾನುಮತಿ ಇಲ್ಲದೇ ಇದ್ದ ರಸ್ತೆಯನ್ನು ಬಿಟ್ಟು, ಫಲವತ್ತಾದ ಜಮೀನಿನೊಳಗೆ…

